ಒಂದು ತಿಂಗಳ ಬೆಲೆ ಬೆಳೆದು ತಿಂಗಳಿಗೆ ಎರಡು ಲಕ್ಷ ಗಳಿಸುತ್ತಿರುವ ರೈತ.!

  ಹಿಂದಿನ ಕಾಲದಲ್ಲಿ ಕೃಷಿ ಎಂದರೆ ಅದು ಕುಟುಂಬದ ಹೊಟ್ಟೆಪಾಡಿಗಾಗಿ ನಡೆಯುತ್ತಿತ್ತು ಹೆಚ್ಚೆಂದರೆ ವಸ್ತು ವಿನಿಮಯ ಪದ್ಧತಿ ಅನುಸರಿಸಿ ತಾವು ಬೆಳೆದ ಬೆಳೆಗಳನ್ನು ಕೊಟ್ಟು ಬೇರೆ ಅವಶ್ಯಕತೆ ಇರುವ ಪದಾರ್ಥಗಳನ್ನು ಖರೀದಿಸುತ್ತಿದ್ದರು. ಆದರೆ ಈಗ ಸಮಯ ಬದಲಾಗಿದೆ. ಕಾಲ ಬದಲಾಗುತ್ತಾ ಎಲ್ಲವೂ ಬದಲಾಗಿದೆ. ನಂತರದಲ್ಲಿ ಆಯಾ ಪ್ರದೇಶಕ್ಕೆ ತಕ್ಕಂತೆ ಅಲ್ಲಿನ ಜನರಿಗೆ ಅವಶ್ಯಕತೆ ಇರುವ ಅಥವಾ ಆ ಮಣ್ಣಿಗೆ ಒಗ್ಗಿಕೊಳ್ಳುವ ಅಥವಾ ಅಲ್ಲಿ ಇದುವರೆಗೂ ಸಾಂಪ್ರದಾಯಿಕವಾಗಿ ಬೆಳೆದುಕೊಂಡು ಬಂದ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಆದರೆ ಇಂದು ಈ ಸ್ಪರ್ಧಾತ್ಮಕ … Read more

ಈ ರೈತರಿಗೆ ಮಾತ್ರ 3ನೇ ಕಂತಿನ ಬರ ಪರಿಹಾರ ಹಣ 3000 ಬಿಡುಗಡೆಯಾಗಿದೆ.!

  ರಾಜ್ಯದ ರೈತರಿಗೆ (for Farmers) ಕರ್ನಾಟಕ ರಾಜ್ಯ ಸರ್ಕಾರದ ಕಡೆಯಿಂದ ಬರ ಪರಿಹಾರದ ಹಣ (drought releif fund) ವರ್ಗಾವಣೆ ಕುರಿತು ಒಂದು ಬಿಗ್ ಅಪ್ ಡೇಟ್ ಇದೆ. ಕಳೆದ ವರ್ಷ ಮುಂಗಾರು ಮಳೆ ವೈಫಲ್ಯದಿಂದ ರಾಜ್ಯದಲ್ಲಿ ಉಂಟಾದ ಬರಗಾಲದ ಪರಿಸ್ಥಿತಿಯ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ ಇದರಿಂದ ರೈತನ ಪರಿಸ್ಥಿತಿ ಉಳಿದ ಎಲ್ಲರಿಗಿಂತ ತೀರಾ ಹದಗಿಟ್ಟಿದೆ. ಹಾಗಾಗಿ ಬೆಳೆ ನಷ್ಟದಲ್ಲಿರುವ ರೈತನಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಡೆಯಿಂದ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. … Read more

ಜಮೀನಿನ ಪಹಣಿ ತಂದೆ, ತಾತ, ಮುತ್ತಾತನ ಹೆಸರಿನಲ್ಲಿದ್ದರೆ ನಿಮ್ಮ ಹೆಸರಿಗೆ ವರ್ಗಾವಣೆ.!

  ರಾಜ್ಯದಾದ್ಯಂತ ಇರುವ ಎಲ್ಲಾ ರೈತರಿಗೂ ಸರ್ಕಾರದ ಕಡೆಯಿಂದ ಒಂದು ಸಂತೋಷದ ಸುದ್ದಿ ಇದೆ. ಅದೇನೆಂದರೆ, ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿದ್ದರೂ ತಮ್ಮ ಹೆಸರಿನಲ್ಲಿ ಭೂಮಿ ಹೊಂದಿರುವುದಿಲ್ಲ. ಮೃ’ತ ಪಟ್ಟಿರುವ ತಂದೆ ತಾತ ಮುತ್ತಾತನ ಹೆಸರಿನಲ್ಲಿ ಜಮೀನು ಇದ್ದರು ಅದನ್ನು ತಮ್ಮ ಹೆಸರಿಗೆ ಬದಲಾವಣೆ ಮಾಡಿಸಿಕೊಳ್ಳದೆ ಕೃಷಿ ಮಾಡುತ್ತಾ ಬದುಕುತ್ತಿರುತ್ತಾರೆ, ಹೀಗೆ ಮಾಡುವುದರಿಂದ ರೈತನಿಗೆ ಅಪಾರ ನಷ್ಟವಾಗುತ್ತಿರುತ್ತದೆ. ಯಾಕೆಂದರೆ ಸರ್ಕಾರ ರೈತರಿಗಾಗಿ ರೂಪಿಸಿರುವ ಯಾವುದೇ ಯೋಜನೆಯ ಅನುದಾನ ಪಡೆಯಬೇಕು ಎಂದರೂ … Read more

1 ಎಕರೆ ಜಮೀನಿಗೆ ಸುತ್ತ ತಂತಿ ಬೇಲಿ ಹಾಕುವುದಕ್ಕೆ ಎಷ್ಟು ಖರ್ಚಾಗುತ್ತೆ.? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.!

  ಮನೆಗೆ ಕಾಂಪೌಂಡ್ ಎಷ್ಟು ಮುಖ್ಯವೋ ಜಮೀನಿಗೆ ಸೈಟ್ ಎನ್ನುವುದು ಅದಕ್ಕಿಂತ ಮುಖ್ಯ. ಯಾಕಂದರೆ ಕಾಂಪೌಂಡ್ ಇಲ್ಲದೇ ಇದ್ದರೂ ಕೂಡ ಒಂದು ಪಕ್ಷ ಆ ಮನೆಯಲ್ಲಿ ಇರಬಹುದು ಆದರೆ ಬೇಲಿ ಇಲ್ಲದ ಹೊಲದ ಪರಿಸ್ಥಿತಿ ಏನು ಎಂದು ಗಾದೆ ಮಾತುಗಳೇ ಹೇಳುತ್ತವೆ. ನಮ್ಮ ಜಮೀನಿನ ಬೌಂಡರಿಯನ್ನು ಗುರುತಿಸಿ ಬೇಲಿ ಹಾಕಿಸುವುದರಿಂದ ಜಮೀನಿಗೆ ಭದ್ರತೆ ಇದ್ದ ಹಾಗೆ ಇರುತ್ತದೆ. ಅಕ್ಕ ಪಕ್ಕದವರು ಸುಖಾಸುಮ್ಮನೆ ನಮ್ಮ ಜಮೀನನ್ನು ಒತ್ತುವರಿ ಮಾಡುವುದು ತಪ್ಪುತ್ತದೆ. ಹಾಗೆ ನಮ್ಮ ಜಮೀನಿನಲ್ಲಿ ನಾವು ಇಟ್ಟಿರುವ ವಸ್ತುಗಳಿಗೆ … Read more

ಫೋನ್ ಪೇ ಬಳಸುತ್ತಿರುವವರಿಗೆ ಗುಡ್ ನ್ಯೂಸ್.!

  ಸಾಮಾನ್ಯವಾಗಿ ಮೇ ತಿಂಗಳಲ್ಲಿ ಬರುವ ಅಕ್ಷಯ ತೃತೀಯ ಭಾರತೀಯ ಪಾಲಿಗೆ ಬಹಳ ವಿಶೇಷ. ಯಾಕೆಂದರೆ, ಈ ದಿನ ಏನೇ ಖರೀದಿಸಿದರು ಅದು ಅಕ್ಷಯವಾಗುತ್ತದೆ ಎನ್ನುವ ನಂಬಿಕೆಯಿಂದ ಮನೆಗೆ ದವಸ ಧಾನ್ಯ ಉಪ್ಪು ಬೆಲ್ಲ ಇವುಗಳನ್ನು ತರುವುದು ಇಲ್ಲಿನ ಸಂಪ್ರದಾಯವಾಗಿದೆ. ಇತ್ತೀಚಿನ ದಿನಗಳಲ್ಲಿ ಅನುಕೂಲ ಇದ್ದವರು ಹೊಸ ಬಟ್ಟೆಗಳನ್ನು ಚಿನ್ನ ಬೆಳ್ಳಿ ಹೀಗೆ ಬೆಲೆ ಬಾಳುವ ವಸ್ತುಗಳನ್ನು ಈ ವಿಶೇಷ ದಿನದಂದು ಖರೀದಿಸುವ ಟ್ರೆಂಡಿಂಗ್ ಶುರುವಾಗಿದೆ. ಹಾಗೆಯೇ ಹತ್ತಾರು ವರ್ಷಗಳಿಂದ ಬಡ ಹಾಗೂ ಮಧ್ಯಮ ವರ್ಗದವರು ಕೂಡ … Read more

ಕೇವಲ ರೂ.120 ಕ್ಕೂ ಹಾಕಿಸಬಹುದು ಪ್ರೊಫೈಲ್ ಲೈಟ್, ಮನೆ ಕಟ್ಟುವವರಿಗಾಗಿ ಪ್ರೊಫೈಲ್ ಲೈಟ್ ಬಗ್ಗೆ ಒಂದಿಷ್ಟು ಮಾಹಿತಿ.!

  ಪ್ರೊಫೈಲ್ ಲೈಟ್ ಎನ್ನುವುದು ಕೆಲವರಿಗೆ ಹೊಸ ವಿಷಯ ಎನಿಸಬಹುದು ಆದರೆ ಮನೆ ಕಟ್ಟುವ ಪ್ರತಿಯೊಬ್ಬರೂ ಕೂಡ ಈ ಕಾನ್ಸೆಪ್ಟ್ ಬಗ್ಗೆ ತಿಳಿದುಕೊಳ್ಳಲೇಬೇಕು. ಯಾಕೆಂದರೆ ಇತ್ತೀಚೆಗೆ ಬಹಳ ಟ್ರೆಂಡಿಂಗ್ ನಲ್ಲಿರುವ ವಿಷಯ ಇದಾಗಿದೆ. LED ಲೈಟ್, ಸ್ಪಾಟ್ ಲೈಟ್ ನಂತರ ಪ್ರೊಫೈಲ್ ಎನ್ನುವುದು ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಮನೆಯ ಇಂಟೀರಿಯರ್ ಎಕ್ಸ್ಪೀರಿಯರ್ ಎಲ್ಲದರಲ್ಲೂ ಕೂಡ ಲೈಟ್ ಬಳಕೆ ಆಗುತ್ತಿದೆ. ನೀವು ಮನೆ ಕಟ್ಟುವವರಾಗಿದ್ದರೆ ಈ ವಿಷಯ ತಿಳಿದುಕೊಳ್ಳಲೇಬೇಕು ಇಲ್ಲವಾದಲ್ಲಿ ನಂತರ ನಾವು ಮಾಡಿಸಬೇಕಿತ್ತು ಎನ್ನುವ ಪಶ್ಚಾತಾಪ … Read more

ಇನ್ಮುಂದೆ ಇಂತಹ ವಾಹನಗಳಿಗೆ ಡ್ರೈವಿಂಗ್ ಲೈಸೆನ್ಸ್ ಬೇಕಾಗಿಲ್ಲ.!

  ನಾವು ವಾಹನ ಖರೀದಿಸಿದರೂ ಸಾರ್ವಜನಿಕರ ರಸ್ತೆಗಳಲ್ಲಿ ವಾಹನ ಚಾಲನೆ ಮಾಡಬೇಕು ಎಂದರೆ ಸರ್ಕಾರ ಹೇರಿರುವ ನಿಯಮಗಳನ್ನು ಪಾಲಿಸಲೇಬೇಕು. ಮೋಟಾರು ವಾಹನ ಕಾಯ್ದೆ ಅನುಸಾರ ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸದೆ ವಾಹನದ ಜೊತೆ ರೋಡಿಗೆ ಇಳಿದದ್ದೇ ಆದಲ್ಲಿ ಕಾನೂನು ಉಲ್ಲಂಘನೆ ಕಾರಣಕ್ಕಾಗಿ ಸಾವಿರಾರು ರೂಪಾಯಿ ದಂಡ ಕಟ್ಟಬೇಕಾಗುತ್ತದೆ. ಒಂದು ವೇಳೆ ನಾವು ಇಲಾಖೆ ಕಣ್ ತಪ್ಪಿಸಿಕೊಂಡು ಓಡಾಡಿದರು ಅನಾಹುತ ಆದರೆ ನಷ್ಟವಾಗುವುದು ನಮಗೆ. ಹಾಗಾಗಿ ಡ್ರೈವಿಂಗ್ ಕಲಿತು ಲೈಸೆನ್ಸ್ ಪಡೆದೆ ವಾಹನ ಚಾಲನೆ ಮಾಡಬೇಕು ಮತ್ತು ಒಬ್ಬ … Read more

ಪೋಸ್ಟ್ ಆಫೀಸ್ ಹೊಸ ಸ್ಕೀಮ್ ಕೇವಲ 50 ಕಟ್ಟಿ 35 ಲಕ್ಷ ಪಡೆಯಿರಿ.! ಹೂಡಿಕೆ ಮಾಡಲು ಮುಗಿಬಿದ್ದ ಜನ.!

  ಹಣ ಗಳಿಸುವುದು ಮಾತ್ರವಲ್ಲ, ದುಡಿದ ಹಣದಲ್ಲಿ ಸ್ವಲ್ಪ ಮೊತ್ತದ ಹಣವನ್ನಾದರೂ ಭವಿಷ್ಯಕ್ಕಾಗಿ ಉಳಿಸುವುದು ಕೂಡ ಮುಖ್ಯ. ಈ ರೀತಿ ಹಣ ಉಳಿತಾಯ ಮಾಡುವುದಕ್ಕೆ ಹಾಗೂ ದುಡಿದ ಹಣವನ್ನು ಶೀಘ್ರವಾಗಿ ಬೆಳೆಸುವುದಕ್ಕೆ ಮಾರ್ಕೆಟ್ ನಲ್ಲಿ ಹತ್ತು ಹಲವಾರು ಮಾರ್ಗಗಳಿವೆ. ಶೇರ್ ಮಾರ್ಕೆಟ್, ಮ್ಯೂಚುವಲ್ ಫಂಡ್ ಗಳು, ಸ್ಟಾಕ್ ಮಾರ್ಕೆಟ್, LIC ಸೇರಿದಂತೆ ಇನ್ನಿತರ ಹಣಕಾಸು ಸಂಸ್ಥೆಗಳಲ್ಲಿ ಆಫರ್ ಮಾಡುವ ವಿಶೇಷ ಯೋಜನೆಗಳು ಕಡಿಮೆ ಸಮಯಕ್ಕೆ ಬಹಳ ದೊಡ್ಡ ಲಾಭವನ್ನು ತಂದು ಕೊಡುತ್ತವೆ. ಇವುಗಳಿಗೆ ಸೆಡ್ಡು ಹೊಡೆದು ಅಂಚೆ … Read more

ಮನೆ ಕಟ್ಟಿಸುತ್ತಿದ್ದೀರಾ.? ಯಾವ ರೀತಿ ಮೆಟ್ಟಿಲು ಮಾಡಿಸಬೇಕು ಎನ್ನುವುದರ ಬಗ್ಗೆ ಒಂದಿಷ್ಟು ಉಪಯುಕ್ತ ಮಾಹಿತಿ.!

  ಮನೆ ಕಟ್ಟುವುದು ಜೀವನದ ಬಹಳ ದೊಡ್ಡ ಕನಸು ಮತ್ತು ಒಂದು ಬಾರಿ ಮನೆ ಕಟ್ಟಿಕೊಂಡ ಮೇಲೆ ಪದೇ ಪದೇ ಇಷ್ಟಕ್ಕೆ ಅನುಕೂಲಕ್ಕೆ ತಕ್ಕ ಹಾಗೆ ಬದಲಾಯಿಸುವುದು ಕಷ್ಟ. ಹಾಗಾಗಿ ಮನೆ ಕಟ್ಟುವ ಮುನ್ನವೇ ಸರಿಯಾದ ಪ್ಲಾನಿಂಗ್ ಇರಬೇಕು ಪ್ರತಿ ಹಂತದಲ್ಲೂ ಕೂಡ ಅಳೆದು ತೂಗಿ ನಿರ್ಧಾರಗಳನ್ನು ಕೈಗೊಂಡು ನಮ್ಮ ಅಭಿರುಚಿಯಂತೆ ಮತ್ತು ಸರಿಯಾದ ವಿಧಾನದಲ್ಲಿ ಮನೆ ಕಟ್ಟಿಸಿಕೊಳ್ಳಬೇಕು. ಮನೆ ವಿಚಾರವಾಗಿ ಹೇಳುವುದಾದರೆ ಮನೆ ಮುಂದೆ ಹಾಕುವ ಮುಖ್ಯ ದ್ವಾರದಿಂದ ಹಿಡಿದು ಮನೆ ಕಟ್ಟಲು ಬಳಸುವ ಸಿಮೆಂಟ್ … Read more

BMTC ನೇಮಕಾತಿ 2024, 10th ಪಾಸ್ ಆಗಿದ್ರೆ ಸಾಕು ಆಸಕ್ತರು ಅರ್ಜಿ ಸಲ್ಲಿಸಿ ವೇತನ 25,300/-

ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಒಂದು ಸಿಹಿ ಸುದ್ದಿ ಇದೆ. ಅದೇನೆಂದರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ (BMTC Recruitment) ಖಾಲಿ ಇರುವ ಸಾವಿರಾರು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುವುದಕ್ಕಾಗಿ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳಿಗೆ ರಾಜ್ಯದ ಯಾವುದೇ ಜಿಲ್ಲೆಯ ಅಭ್ಯರ್ಥಿಯು ಕೂಡ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು. ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಕಾರವಾಗಿ ಮಾನದಂಡಗಳನ್ನು ಹೊಂದಿರುವ ಅಭ್ಯರ್ಥಿಗಳು ಸರಿಯಾದ ವಿಧಾನದಲ್ಲಿ ಅರ್ಜಿ ಸಲ್ಲಿಸಿ ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾದರೆ ಕರ್ನಾಟಕ … Read more