1,140 ರೂಪಾಯಿ ಬೆಲೆಯ ಗ್ಯಾಸ್ ಸಿಲಿಂಡರ್ 500 ರೂಪಾಯಿಗೆ ಲಭ್ಯ. LPG ಮೇಲೆ ಹೊಸ ಸಬ್ಸಿಡಿ ಯೋಜನೆ ಆರಂಭ.!

  ದೇಶದಲ್ಲಿ ಈಗ ಹಣದುಬ್ಬರ ಏರಿಕೆ ಆಗಿದೆ. ಅಗತ್ಯ ವಸ್ತುಗಳ ಬೆಲೆಯೂ ಜನಸಾಮಾನ್ಯರಿಗೆ ಕೈಗೆಟುಕದ ರೀತಿ ಆಗಿದೆ. ಇದಕ್ಕೆ ಕಡಿವಾಣ ಹಾಕಿ ಜನಸಾಮಾನ್ಯರಿಗೆ ಅನುಕೂಲತೆ ಮಾಡಿಕೊಡಲು ಸರ್ಕಾರಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಈಗ ಅನ್ನಭಾಗ್ಯ ಯೋಜನೆ ಅಡಿ ಪಡಿತರವನ್ನು ಹೆಚ್ಚಿಸಲಾಗಿದೆ. ಮತ್ತು ಪ್ರತಿ ಕುಟುಂಬದ ಯಜಮಾನಿಗೂ ಮನೆ ನಿರ್ವಹಣೆಗಾಗಿ 2000 ಸಹಾಯ ಧನವನ್ನು ಕೊಟ್ಟು 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಮತ್ತು ಮಹಿಳೆಯರಿಗೆ ರಾಜ್ಯದಾದ್ಯಂತ ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ … Read more

ನಿಮ್ಮ ಪೆಟ್ರೋಲ್ ಸ್ಕೂಟರ್ ಅನ್ನು 100km ಮೈಲೇಜ್ ಕೊಡುವ ರೀತಿ ಮಾಡಬಹುದು, ಹೇಗೆ ಗೊತ್ತಾ.? ತುಂಬಾ ಸಿಂಪಲ್ ಟ್ರಿಕ್ಸ್ ಇದು ಒಮ್ಮೆ ಟ್ರೈ ಮಾಡಿ ನಿಜಕ್ಕೂ ಆಶ್ಚರ್ಯ ಪಡ್ತಿರಾ.!

  ವಾಹನಗಳನ್ನು ಖರೀದಿಸುವುದೇ ಒಂದು ದುಬಾರಿ ವಿಷಯ. ಆದರೆ ನಂತರ ಅದಕ್ಕೆ ಹಾಕಿಸುವ ಪೆಟ್ರೋಲ್ ಬೆಲೆ ಈಗ ಅದಕ್ಕಿಂತಲೂ ದುಬಾರಿಯಾಗಿ ಹೊರೆ ಆಗುತ್ತಿದೆ. ಸದ್ಯಕ್ಕೆ ಒಂದು ಲೀಟರ್ ಪೆಟ್ರೋಲ್ ಗೆ ಸ್ಕೂಟರ್ ಗಳಲ್ಲಿ 35 ರಿಂದ 40 ಕಿಲೋಮೀಟರ್ ಮೈಲೇಜ್ ಬಂದರೆ ಹೆಚ್ಚು. ಇದೇ ಕಾರಣಕ್ಕಾಗಿ ಇತ್ತೀಚಿಗೆ ಹೆಚ್ಚು ಜನರು ಇವಿ ಗಾಡಿಗಳ ಮೊರೆ ಹೋಗುತ್ತಿದ್ದಾರೆ ಆದರೆ ಈ ರೀತಿ ಎಲೆಕ್ಟ್ರಿಕಲ್ ಗಾಡಿಗಳನ್ನು ಖರೀದಿಸುವುದು ಕೂಡ ಅಷ್ಟು ಸಲೀಸಾಗಿಲ್ಲ. ಅದಕ್ಕೂ ಕನಿಷ್ಠ ಒಂದುವರೆ ಲಕ್ಷವಾದರೂ ಹಣ ಬೇಕೇ … Read more

ಹೆಣ್ಣು ಮಕ್ಕಳು ತಂದೆಯ ಆಸ್ತಿಯಲ್ಲಿ ಪಾಲು ಕೇಳುವ ಮುನ್ನ ಈ ವಿಷಯಗಳನ್ನು ತಿಳಿದುಕೊಳ್ಳಿ… ಇಲ್ಲದಿದ್ರೆ ನಿಮಗೆ ನಷ್ಟ..!

  ಆಸ್ತಿಯಲ್ಲಿ ನಾವು ಕೂಡ ಹಕ್ಕು ಹೊಂದಿರಬೇಕು ಅಂತಾ ಹೆಣ್ಣು ಮಕ್ಕಳೂ ಆಸೆ ಇಟ್ಕೊಂಡಿರ್ತಾರೆ. ಆದ್ರೆ, ಹೆಣ್ಮಕ್ಳುಗೆ ನಿಜವಾಗಿ ಯಾವ ಆಸ್ತಿಯಲ್ಲಿ ಹಕ್ಕಿದೆ ಎಂಬುದನ್ನ ತಿಳ್ಕೊಳೋದು ತುಂಬಾ ಮುಖ್ಯ. ಇಲ್ಲಿ ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಆಸ್ತಿ ಕೇಳುವ ಮುನ್ನ ಈ ಲೇಖನದಲ್ಲಿ ತಿಳಿಸಲಾಗಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ…. ತಂದೆಗೆ ಪಿತ್ರಾರ್ಜಿತವಾಗಿ ಆಸ್ತಿ ಬಂದಿರುತ್ತದೆ. ಅಂದ್ರೆ, ತಾತನ ಮರಣದ ನಂತರ ಪೌತಿ ಖಾತೆಯಿಂದ ಅಜ್ಜಿ ಹಾಗೂ ಅವರ ಮಕ್ಕಳಿಗೆ ಆಸ್ತಿ ಬಂದಿರುತ್ತದೆ. ಅಜ್ಜಿಯ ಮರಣದ ನಂತರ … Read more

ಬ್ಯಾಂಕ್ ಖಾತೆ ಇದ್ದವರಿಗೆ ಮಾತ್ರ ಹೆಚ್ಚುವರಿ ಅಕ್ಕಿಯ ಹಣ ಜಮೆ ಆಗುತ್ತೆ.! ಬ್ಯಾಂಕ್ ಖಾತೆ ಇಲ್ಲದವರು ಏನೂ ಮಾಡಬೇಕು.? ಇಲ್ಲಿದೆ ನೋಡಿ ನಿಮ್ಮ ಸಮಸ್ಯೆಗೆ ಪರಿಹಾರ.!

  ಕಾಂಗ್ರೆಸ್ ಪಕ್ಷವು ಘೋಷಿಸಿದ್ದ ಗ್ಯಾರಂಟಿ ಕಾರ್ಡ್ ಯೋಜನೆಗಳ ಬಗ್ಗೆ ಅನ್ನ ಭಾಗ್ಯ ಯೋಜನೆಗೆ ಸಾಕಷ್ಟು ಶ್ರಮಿಸಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಪ್ರತಿ ಸದಸ್ಯನಿಗೆ 10Kg ಪಡಿತ ನೀಡುವುದಾಗಿ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಕಾರಣ ಅದರ ಜಾರಿಗಾಗಿ ಸರ್ಕಾರ ಅಕ್ಕಿ ಖರೀದಿಗೆ ಸಾಕಷ್ಟು ಓಡಾಟ ನಡೆಸಿದೆ. ಆದರೂ ದಾಸ್ತಾನು ಲಭ್ಯವಾಗದ ಕಾರಣ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಅಕ್ಕಿ ಬದಲು ಹಣ ನೀಡಲು ಮುಂದಾಗಿದೆ. ಅಕ್ಕಿ ದಾಸ್ತಾನು ಲಭ್ಯವಾಗುವವರೆಗೂ ಕೂಡ ಪ್ರತಿ ಸದಸ್ಯನಿಗೆ 5 … Read more

ಆಧಾರ್ ಕಾರ್ಡ್ ಇದ್ದವರಿಗೆ ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ, ಈ ತಪ್ಪು ಮಾಡಿದರೆ ಬ್ಯಾಂಕ್ ನಲ್ಲಿರುವ ಹಣ ಖಾಲಿ.!

  ಮೊದಲೆಲ್ಲಾ ಮನೆಗಳಲ್ಲಿ ಅಥವಾ ಬ್ಯಾಂಕ್ ಗಳಲ್ಲೂ ಇಟ್ಟ ಹಣ, ಚಿನ್ನಾಭರಣ, ಬೆಲೆ ಬಾಳುವ ವಸ್ತುಗಳು ಕಳ್ಳತನವಾದ ಬಗ್ಗೆ ಸುದ್ದಿ ಕೇಳುತ್ತಿದ್ದೆವು. ದಿನ ಬದಲಾಗುತ್ತಿದ್ದಂತೆ ಇತ್ತೀಚಿನ ಜನರೇಶನ್ ಅಲ್ಲಿ ಮಾಹಿತಿ ಸೋರಿಕೆ ಆಗಿರುವುದು, ಸೈಬರ್ ಕಳ್ಳತನ ಈ ಬಗ್ಗೆ ಹೆಚ್ಚಾಗಿ ಕೇಳುತ್ತಿದ್ದೇವೆ. ಡಿಜಿಟಲ್ ಯುಗದಲ್ಲಿ ಜನರು ಬೆರಳ ತುದಿಯಲ್ಲಿ ಎಲ್ಲಾ ವ್ಯವಹಾರಗಳನ್ನು ಮಾಡಿಕೊಳ್ಳಲು ಆರಂಭಿಸಿದಾಗಲಿಂದ ಈ ಸೈಬರ್ ಕ್ರೈಂ ಎನ್ನುವುದು ಬಗೆಹರಿಯಾದ ದೊಡ್ಡ ಸಮಸ್ಯೆಯಾಗಿ ಸಮಾಜವನ್ನು ಕಾಡುತ್ತಿದೆ. ಈಗ ಹಣ ಮಾತ್ರ ಅಲ್ಲದೆ ಕಂಟೆಂಟ್ ಕೂಡ ಅಷ್ಟೇ … Read more

ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿದೆ ಎಂದು ಚೆಕ್ ಮಾಡುವ ವಿಧಾನ.!

  ಈಗ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಹಲವಾರು ಯೋಜನೆಗಳ ಮೂಲಕ ಸಹಾಯಧನವನ್ನು ನೀಡುತ್ತಿವೆ. ರೈತರಿಗೆ ನೀಡುವ ಕೃಷಿ ಸಂಬಂಧಿ ಯೋಜನೆ ಯಿಂದ ಹಿಡಿದು ಕಾರ್ಮಿಕ ವಲಯ, ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ಎಲ್ಲವೂ ಕೂಡ ನೇರವಾಗಿ DBTಮೂಲಕ ಫಲಾನುಭವಿಗಳ ಖಾತೆಗೆ ಜಮೆ ಆಗುತ್ತಿದೆ. ಈ ರೀತಿ DBT ಮೂಲಕ ಪೇಮೆಂಟ್ ಪಡೆಯಬೇಕು ಎಂದರೆ ಅದು ಅವರ ಆಧಾರ್ ಕಾರ್ಡ್ ಮೂಲಕ ನಡೆಯುತ್ತದೆ. ಆದ್ದರಿಂದ ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಗಳಿಗೆ ಲಿಂಕ್ ಆಗಿರಬೇಕು ಮತ್ತು … Read more

ಕಡಿಮೆ ಖರ್ಚಿನಲ್ಲಿ 3 ಬೆಡ್ರೂಮ್ ಮನೆ ನಿರ್ಮಾಣ, ಮನೆ ಕಟ್ಟುವ ಕನಸಿರುವವರು ತಪ್ಪದೆ ಈ ಮಾಹಿತಿಯನ್ನೊಮ್ಮೆ ನೋಡಿ.!

  ತಮಗಾಗಿ ಸ್ವಂತ ಸೂರಿಲ್ಲದವರ ಬದುಕನ್ನು ನೆನೆಸಿಕೊಂಡರೆ ಬಹಳ ಬೇಸರವಾಗುತ್ತದೆ. ಕೆಲವರು ಸಾವಿರಾರು ರೂಪಾಯಿ ತೆತ್ತು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದರೆ ಇನ್ನು ಕೆಲವರು ಆ ಬಾಡಿಗೆ ಹಣ ಕಟ್ಟಲು ಕೂಡ ಆದಾಯ ಇಲ್ಲದೆ ರಸ್ತೆ ಬದಿಗಳಲ್ಲಿ ಜೋಪಡಿ ಹಾಕಿಕೊಂಡು ಬದುಕು ದೂಡುತ್ತಿರುವಂತಹ ಪರಿಸ್ಥಿತಿಯೂ ನಮ್ಮ ದೇಶದಲ್ಲಿ ಇನ್ನೂ ಅನೇಕರಿಗಿದೆ. ಕೆಲವರಿಗೆ ಮನೆ ಕಟ್ಟುವುದು ಪ್ರತಿಷ್ಠೆಯ ವಿಚಾರ, ಕೋಟ್ಯಾನು ಕೋಟಿ ಹಣ ವ್ಯಯಿಸಿ ಎಲ್ಲಾ ಫೆಸಿಲಿಟಿಯುಳ್ಳ ಐಶಾರಾಮಿ ಬಂಗಲೆಗಳನ್ನು ಕಟ್ಟಿಸಿ ಎಲ್ಲರ ಗಮನ ಸೆಳೆಯುತ್ತಾರೆ. ಆದರೆ ಮಧ್ಯಮ ವರ್ಗದವರಿಗೆ … Read more

ಎಲ್ಲಾ ರೈತರಿಗೂ ಪ್ರತಿ ಎಕರೆಗೆ 6,500ರೂ. ಸಹಾಯಧನ ಘೋಷಣೆ ಸರ್ಕಾರದಿಂದ ಈ ಅನುಧಾನ ಪಡೆಯೋದು ಹೇಗೆ ಬೇಕಾಗುವ ದಾಖಲೆಗಳೇನು ನೋಡಿ.!

  ಸಾವಯವ ಕೃಷಿ ಪದ್ಧತಿಯನ್ನು ರೈತರು ಅನುಸರಿಸಿ ಉತ್ತಮ ಗುಣಮಟ್ಟದ ಆಹಾರ ಪದಾರ್ಥವನ್ನು ಬೆಳೆಯುವುದರ ಜೊತೆಗೆ ಅಧಿಕ ಇಳುವರಿಯನ್ನು ಪಡೆದು ರೈತ ಕೃಷಿ ಕ್ಷೇತ್ರದಲ್ಲಿ ಲಾಭದಲ್ಲಿ ಮುನ್ನಡೆಯಬೇಕು ಎನ್ನುವುದು ಸರ್ಕಾರಗಳ ಆಶಯ. ಹಾಗಾಗಿ ಕೃಷಿ ಕ್ಷೇತ್ರಕ್ಕಾಗಿ ಹಲವಾರು ಯೋಜನೆಗಳನ್ನು ಸರ್ಕಾರ ರೂಪಿಸಿದೆ. ಕೇಂದ್ರ ಸರ್ಕಾರದಿಂದ ಪಿಎಂ ಕಿಸಾನ್ ಸಾಮಾನ್ ನಿಧಿ ಯೋಜನೆ, ಪಿಎಂ ಫಸಲ್ ಭೀಮಾ ಯೋಜನೆ ಸೇರಿದಂತೆ ಅನೇಕ ಯೋಜನೆಗಳು ರೈತರಿಗಾಗಿ ಲಭ್ಯವಿದೆ. ರಾಜ್ಯದಿಂದಲೂ ಕೂಡ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಕೀಟನಾಶಕಗಳನ್ನು … Read more

ಒಂದು ವೇಳೆ ಗಂಡ ಖರ್ಚಿಗೆ ಹಣ ಕೊಡದಿದ್ರೆ ಹೆಂಡ್ತಿ ಕೇಸ್ ಹಾಕಬಹುದಾ.? ಹೀಗಿದೆ ಕಾನೂನಿನ ಹೊಸ ರೂಲ್ಸ್

  ತನ್ನ ಹೆಂಡತಿಯ ಖರ್ಚನ್ನು ಭರಿಸುವುದು ಯಾವುದೇ ಗಂಡನ ಜವಾಬ್ದಾರಿಯಾಗಿದೆ. ಆದರೆ, ಪತಿ ತನ್ನ ಜವಾಬ್ದಾರಿಯಿಂದ ದೂರ ಸರಿಯುವ ಮೂಲಕ ತನ್ನ ಹೆಂಡತಿಯ ವೆಚ್ಚವನ್ನು ಭರಿಸಲು ನಿರಾಕರಿಸಿದರೆ ಹೇಗೆ?. ಹೀಗಿರುವಾಗ ಹೆಂಡತಿ ಗಂಡನ ಮೇಲೆ ಕೇಸು ಹಾಕಬಹುದೇ? ಇಂದಿನ ಈ ಲೇಖನದಲ್ಲಿ, ಪತಿ ಪತ್ನಿಯ ವೆಚ್ಚವನ್ನು ಭರಿಸದಿದ್ದರೆ, ಹೆಂಡತಿ ತನ್ನ ಗಂಡನ ವಿರುದ್ಧ ಪ್ರಕರಣವನ್ನು ದಾಖಲಿಸಬಹುದೇ? ಎಂಬುದರ ಬಗ್ಗೆ ನೋಡೋಣ ಬನ್ನಿ… ಯಾವುದೇ ಧರ್ಮದಲ್ಲಿ ತೆಗೆದುಕೊಂಡರು ಕೂಡ ಹೆಂಡತಿಯ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವುದು ಹಾಗೂ ಹೆಂಡತಿಯ ನಿಗ … Read more

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಆಹ್ವಾನದ ದಿನಾಂಕ ಘೋಷಣೆ, ಮೊಬೈಲ್ ಆಪ್ ಮೂಲಕವೇ ಅರ್ಜಿ ಸಲ್ಲಿಸಬಹುದು, ರೇಷನ್ ಕಾರ್ಡ್ ಇಲ್ಲದವರು ಹೀಗೆ ಮಾಡಿ.!

ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಗ್ಯಾರಂಟಿ ಕಾರ್ಯೋಜನೆಗಳಲ್ಲಿ ಈಗಾಗಲೇ ಮೂರು ಯೋಜನೆಗಳ ಪ್ರಯೋಜನವನ್ನು ಜುಲೈ ತಿಂಗಳಿನಲ್ಲಿ ರಾಜ್ಯದ ಜನತೆ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದ ಮಹಿಳೆಯರು ಕಾಯುತ್ತಿರುವ ಮಹತ್ವಕಾಂಕ್ಷೆಯ ಯೋಜನೆ ಗೃಹಲಕ್ಷ್ಮಿ ಯೋಜನೆಗೆ ಕ್ಷಣಗಣನೆ ಆರಂಭ ಆಗಿದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಆಹ್ವಾನ ಮಾಡುವ ದಿನಾಂಕ ಈಗಾಗಲೇ ಘೋಷಣೆಯಾಗಿತ್ತು, ಆದರೆ ಕಾರಣಾಂತರಗಳಿಂದ ಮುಂದೂಡಲಾಗಿದೆ. ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ತನ್ನದೇ ಆದ ಆಪ್ ಸಿದ್ಧಪಡಿಸುತ್ತಿರುವುದರಿಂದ ಅರ್ಜಿ ಆಹ್ವಾನ ಪ್ರಕ್ರಿಯೆ ತಡವಾಗಿದೆ ಎಂದು ತಿಳಿದು ಬಂದಿದೆ. ಈಗ ನಿಖರವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ … Read more