ಆಸ್ತಿ, ಮನೆ, ಜಾಗ ಅಡವಿಟ್ಟು ಸಾಲ ಪಡೆದವರಿಗೆ ಸಿಹಿ ಸುದ್ದಿ. ಬಂದಿದೆ ಹೊಸ ಕಾನೂನು…

  ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಸಾಲ ಮಾಡುವ ಪರಿಸ್ಥಿತಿ ಬಂದೇ ಬರುತ್ತದೆ. ಕೆಲವೊಮ್ಮೆ ಹೆಚ್ಚಿನ ಮೊತ್ತದ ಸಾಲ ಬೇಕಾದಾಗ ಆ ಸಾಲಕ್ಕೆ ನಾವು ನಮ್ಮ ಬಳಿ ಇರುವ ಯಾವುದಾದರು ಆಸ್ತಿ, ಜಾಗ ಅಥವಾ ಮನೆಯನ್ನು ಶ್ಯೂರಿಟಿಯಾಗಿ ಕೊಡಬೇಕಾಗುತ್ತದೆ. ಜನ ಹೆಚ್ಚಿನ ಮೊತ್ತದ ಹಣ ಬೇಕಾದಾಗ ಈ ರೀತಿ ತಮ್ಮ ಆಸ್ತಿಯನ್ನು ಅಡಮಾನಕ್ಕೆ ಇಟ್ಟು ಅದರ ಮೇಲೆ ಬ್ಯಾಂಕಿಂದ ಅಥವಾ ಖಾಸಗಿ ಹಣಕಾಸು ಸಂಸ್ಥೆಗಳಿಂದ ಹಣವನ್ನು ಪಡೆಯುತ್ತಾರೆ. ಯಾವುದಾದರೂ ಒಂದು ಪರಿಸ್ಥಿತಿಯಲ್ಲಿ ಸಾಲ ಹಿಂತಿರುಗಿಸಲು ಅಥವಾ ಅದರ ವಂತಿಕೆಗಳನ್ನು … Read more

ಗೃಹಲಕ್ಷ್ಮಿ ಯೋಜನೆ ಪ್ರಾರಂಭವಾಗಿದೆ. ನಿಮ್ಮ ಮೊಬೈಲ್ ಮೂಲಕ ಈ ನಂಬರ್ ಗೆ ಮೇಸೆಜ್ ಕಳಿಸಿ ನಂತರ ಅರ್ಜಿ ಸಲ್ಲಿಸಬೇಕು ಆಗಿದ್ರೆ ಮಾತ್ರ 2000/- ಸಿಗೋದು.!

ಗೃಹಲಕ್ಷ್ಮಿ ಯೋಜನೆ ಪ್ರಾರಂಭವಾಗಿದೆ. ನಿಮ್ಮ ಮೊಬೈಲ್ ಮೂಲಕ ಈ ನಂಬರ್ ಗೆ ಮೇಸೆಜ್ ಕಳಿಸಿ ನಂತರ ಅರ್ಜಿ ಸಲ್ಲಿಸಬೇಕು ಆಗಿದ್ರೆ ಮಾತ್ರ 2000/- ಸಿಗೋದು.! ಗೃಹಲಕ್ಷ್ಮಿ ಯೋಜನೆ ನೋಂದಣಿ ಫಲಾನುಭವಿಗಳು ಗ್ರಾಮ ಒನ್ , ಕರ್ನಾಟಕ ಒನ್ , ಬಾಪೂಜಿ ಸೇವಾ ಕೇಂದ್ರದ ಮೂಲಕ ಸೇವಾಸಿಂಧು ಪೋರ್ಟಲ್‌ನಲ್ಲಿ “ಉಚಿತವಾಗಿ ನೊಂದಾಯಿಸುವುದು” ಹಾಗೂ ಈ ಯೋಜನೆಯಡಿ ನೋಂದಾಯಿಸುವ ಫಲಾನುಭವಿಯು “ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ” ಗೃಹಲಕ್ಷ್ಮಿ ಯೋಜನೆ ಸೌಲಭ್ಯ ಪಡೆಯಲು ಅರ್ಹತೆಗಳು:- ನೋಂದಣಿ ದಿನಾಂಕ : 20-07-2023ರಿಂದ ಪ್ರಾರಂಭ 1. … Read more

ರೈತರಿಗೆ ಸರ್ಕಾರದಿಂದ ಶಾಕಿಂಗ್‌ ನ್ಯೂಸ್, ಕಿಸಾನ್‌ ಸಮ್ಮಾನ್‌ ಯೋಜನೆಗೆ ಎಳ್ಳುನೀರು.! 50 ಲಕ್ಷ ರೈತರಿಗೆ ಬರ್ತಿದ್ದ 4 ಸಾವಿರ ರೂ. ಸ್ಥಗಿತ.! ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದಿಯಾ ಚೆಕ್ ಮಾಡಿ

  ದೇಶದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan) ಅಡಿಯಲ್ಲಿ ಕೇಂದ್ರ ಸರ್ಕಾರದಂತೆ ವಾರ್ಷಿಕ 6 ಸಾವಿರ ರೂ. ನೀಡಿದರೆ, ಕರ್ನಾಟಕ ಸರ್ಕಾರವು ರಾಜ್ಯದ ಅರ್ಹ ಫಲಾನುಭವಿಗಳಿಗೆ ವಾರ್ಷಿಕ ತಲಾ 4,000 ರೂ. ಧನ ಸಹಾಯ ನೀಡುತ್ತಿದೆ. ಆದರೆ, ಈಗ ಆಡಳಿತಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರವು, ಈ ಹಿಂದಿನ ಬಿಜೆಪಿ ಸರ್ಕಾರ ನೀಡುತ್ತಿದ್ದ ವಾರ್ಷಿಕ ಲಾ 4 ಸಾವಿರ ರೂ. ಹಣ ನೀಡುವ ಕೃಷಿ ಸಮ್ಮಾನ್‌ ಯೋಜನೆಯನ್ನು ಸ್ಥಗಿತಗೊಳಿಸುವ ನಿರ್ಧಾರ ಮಾಡಿದಂತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ … Read more

ಮಿಸ್‌ ಆಗಿ ನೀವು ಬೇರೆ ನಂಬರ್​ಗೆ ರೀಚಾರ್ಜ್ ಮಾಡಿದ್ದೀರಾ.? ಚಿಂತೆ ಬಿಡಿ ರಿಚಾರ್ಜ್ ಹಣ ವಾಪಸ್ ಪಡೆಯಬಹುದು ಹೇಗೆ ಗೊತ್ತಾ.? ಇಲ್ಲಿದೆ ಮಾಹಿತಿ.!

ಮಿಸ್ಟೇಕ್‌ ಅನ್ನೋದು ಕಾಮನ್.‌ ಮಿಸ್ಟೇಕ್‌ ಮಾಡದೇ ಇರೋರು ಯಾರಾದ್ರೂ ಇದ್ದಾರಾ? ಹೇಳಿ. ಈ ಮಿಸ್ಟೇಕ್‌ಗಳನ್ನು ಕೆಲವೊಮ್ಮೆ ಸರಿಪಡಿಸಿಕೊಳ್ಳಬಹುದು. ಆದ್ರೆ ಕೆಲವೊಮ್ಮೆ ಅದು ಅಸಾಧ್ಯ. ಆದ್ರೆ, ನಾವು ಮಾಡಿದ ಒಂದು ಮಿಸ್ಟೇಕ್‌ ಅನ್ನು ಯಾವುದೇ ಸಂದೇಹವಿಲ್ಲದೇ ಸರಿ ಮಾಡ್ಕೊಬೋದು. ಹೌದು, ನಾವೇನಾದರೂ ತಪ್ಪು ನಂಬರಿಗೆ ಮೊಬೈಲ್(mobile) ರೀಚಾರ್ಜ್(Recharge) ಮಾಡಿಕೊಂಡರೆ ಆ ಹಣವನ್ನು ಹಿಂತಿರುಗಿಸಿಕೊಳ್ಳಬಹುದು ಅದು ಹೇಗೆ ಎಂಬುದರ ಬಗ್ಗೆ ಇಂದು ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಿದ್ದೇವೆ. ನಾವು ಇತ್ತೀಚಿನ ದಿನಗಳಲ್ಲಿ ಆನ್ಲೈನ್(online) ಮೂಲಕ ಎಲ್ಲಾ ಕೆಲಸವನ್ನು ಸುಲಭ ಮಾಡಿಕೊಂಡಿದ್ದೇವೆ. … Read more

PF ಹಣವನ್ನು ಸುಲಭವಾಗಿ ಡ್ರಾ ಮಾಡುವ ವಿಧಾನ.!

ಆನ್ಲೈನ್ ಮೂಲಕ ಪಿಎಫ್ (EPF) ವಿಡ್ರಾ ಮಾಡಲು ಅರ್ಜಿಯನ್ನು ಹೇಗೆ ಸಲ್ಲಿಸುವುದು ಎಂಬುವುದರ ಬಗ್ಗೆ ಸಂಕ್ಷಿಪ್ತವಾಗಿ ವಿವರವನ್ನು ಇಂದಿನ ಲೇಖನದಲ್ಲಿ ನೀಡಲಾಗಿದೆ. ಕೊನೆವರೆಗೂ ಈ ಲೇಖನವನ್ನು ಓದಿ ಸಂಪೂರ್ಣವಾಗ ಮಾಹಿತಿ ತಿಳಿದುಕೊಳ್ಳಿ… PF ಹಣ ವಿಥ್ ಡ್ರಾ ಮಾಡುವುದು ಹೇಗೆ? ಆನ್ಲೈನ್ ಮುಖಾಂತರ ನೀವೇನಾದರೂ ಪಿಎಫ್ ವಿತ್ ಡ್ರಾ ಮಾಡಲು ಅಥವಾ ಕ್ಲೈಮ್ ಮಾಡಲು ಅರ್ಜಿಯನ್ನು ಸಲ್ಲಿಸುತ್ತೀರಾ ಎಂದರೆ ಕಡ್ಡಾಯವಾಗಿ ನೀವು ಕೆಲಸವನ್ನು ಬಿಟ್ಟು ಎರಡು ತಿಂಗಳುಗಳಾಗಿರಬೇಕು( 45 Days). ಎರಡು ತಿಂಗಳ ಒಳಗೆ ಅರ್ಜಿಯನ್ನು ಸಲ್ಲಿಸಲು … Read more

ರೈತರಿಗೆ ಗುಡ್‌ ನ್ಯೂಸ್‌ ನೀಡಿದ ಕೇಂದ್ರ ಸರ್ಕಾರ.! ಉಚಿತ ಪೈಪ್‌ ಲೈನ್‌ ಯೋಜನೆಗೆ 40 ಸಾವಿರ ರೈತರಿಗೆ ಅನುದಾನ, ನಿಮ್ಮ ಖಾತೆಗೂ ಬಂದಿದ್ಯಾ ಚೆಕ್‌ ಮಾಡಿ‌

  ರೈತರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಉಚಿತ ಪೈಪ್‌ ಲೈನ್‌ ಯೋಜನೆಗೆ 40 ಸಾವಿರ ರೈತರಿಗೆ ರಾಜ್ಯ ಸರ್ಕಾರ ಅನುದಾನ ನೀಡಲಿದೆ. ಈ ಬಗ್ಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ನೋಡೋಣ ಬನ್ನಿ… ನೀರಾವರಿ ಪೈಪ್‌ಲೈನ್ ಯೋಜನೆಯ ಸಂಪೂರ್ಣ ಮಾಹಿತಿಯನ್ನು ನಿಮಗೆ ನೀಡಲಿದ್ದೇವೆ. ರೈತರು ಈಗ ಯಾವುದಕ್ಕೂ ಆತಂಕಪಡುವ ಅಗತ್ಯವಿಲ್ಲ. ರೈತ ಬಂಧುಗಳಿಗೆ ನೀರಾವರಿ ಪೈಪ್‌ಲೈನ್ ಯೋಜನೆ ಸಬ್ಸಿಡಿ ನೀಡುವ ನಿರ್ಧಾರವನ್ನೂ ಸರ್ಕಾರ ಜಾರಿಗೆ ತಂದಿದೆ. ಈ ನೀರಾವರಿ ಪೈಪ್‌ಲೈನ್ ಯೋಜನೆಯಡಿ ಸಬ್ಸಿಡಿ, ನೀರಾವರಿ ಸೌಲಭ್ಯಗಳು ರೈತರಿಗೆ … Read more

ಜನನ ಪ್ರಮಾಣ ಪತ್ರವನ್ನು ಆನ್ಲೈನ್ ನಲ್ಲಿ ಡೌನ್ಲೋಡ್ ಮಾಡುವ ಸುಲಭ ವಿಧಾನ.!

  ಜನನ ಪ್ರಮಾಣ ಪತ್ರ ಎನ್ನುವುದು ಈಗ ವ್ಯಕ್ತಿಗೆ ತನ್ನ ಜೀವನಪರ್ಯಂತ ಬೇಕಾಗುವ ಅಗತ್ಯ ದಾಖಲೆ. ಆಧಾರ್ ಕಾರ್ಡ್ ಮಾಡಿಸಲು, ಮಗುವನ್ನು ಶಾಲೆಗೆ ಸೇರಿಸಲು ಬೇಕಾಗುವ ಈ ಜನನ ಪ್ರಮಾಣ ಪತ್ರ ನಂತರ ಅನೇಕ ಖಾಸಗಿ ಹಾಗೂ ಸರ್ಕಾರಿ ವಲಯದ ಕೆಲಸಗಳಿಗಾಗಿ ಬೇಕಾಗುತ್ತದೆ. ಇಂತಹ ಜನನ ಪ್ರಮಾಣ ಪತ್ರ ಕೆಲವೊಮ್ಮೆ ಕಳೆದುಹೋಗುತ್ತದೆ ಅಥವಾ ಹೆಚ್ಚಿನ ಪ್ರತಿ ಬೇಕಾಗುತ್ತದೆ ಅಂತಹ ಸಮಯದಲ್ಲಿ ಸುಲಭವಾಗಿ ಆನ್ಲೈನಲ್ಲಿ ಡೌನ್ಲೋಡ್ ಮಾಡಿಕೊಳ್ಳುವ ವಿಧಾನವನ್ನು ತಿಳಿಸಿ ಕೊಡುತ್ತಿದ್ದೇವೆ. ಇದಕ್ಕಾಗಿ ರಿಜಿಸ್ಟರ್ ನಂಬರ್ ಮರೆತು ಹೋಗಿದ್ದರೂ … Read more

ಕೇವಲ 2 ಲಕ್ಷ ವೆಚ್ಚದಲ್ಲಿ ಒಂದು ಚಿಕ್ಕ ಕುಟುಂಬ ವಾಸಿಸುವ ಮನೆಯನ್ನು ಮೂರೇ ದಿನಗಳಲ್ಲಿ ನಿರ್ಮಿಸಬಹುದು.!

  ಈಗಿನ ಕಾಲದಲ್ಲಿ ಒಂದು ಚಿಕ್ಕದಾದ ಶೀಟ್ ಮನೆ ನಿರ್ಮಿಸಬೇಕು ಎಂದರು ಕನಿಷ್ಠ ಪಕ್ಷ ಐದು ಲಕ್ಷ ಆದರೂ ಮಿನಿಮಮ್ ಬಜೆಟ್ ಬೇಕೇ ಬೇಕು. ಈ ರೀತಿ ಹಣಕಾಸಿನ ತೊಡಕಿನಿಂದಾಗಿ ಅನೇಕರ ಸ್ವಂತ ಮನೆ ಕನಸು ಹಾಗೆ ಉಳಿದು ಹೋಗಿದೆ. ಆದರೆ ಇಲ್ಲೊಂದು ಕಂಪನಿ ಅತಿ ಕಡಿಮೆ ವೆಚ್ಚದಲ್ಲಿ ವಾಸಿಸಲು ಯೋಗ್ಯವಾದ ಎಲ್ಲಾ ಫೆಸಿಲಿಟಿ ಇರುವ ಮತ್ತು ಲುಕ್ ಅಲ್ಲು ಕೂಡ ಯಾವುದೇ ಕಾಂಪ್ರಮೈಸ್ ಇಲ್ಲದೆ ತುಂಬಾ ಅಟ್ರಾಕ್ಟಿವ್ ಆಗಿ ಕಾಣುವ ವಿನ್ಯಾಸದ ಮನೆಯನ್ನು 1500sq.ft ಅಲ್ಲಿ … Read more

ನಿಮಗೆ ಬರುತ್ತಿದ್ದ ಪೆನ್ಷನ್ ಸ್ಟಾಪ್ ಆಗಿದೆಯೇ.? ಇದಕ್ಕೆ ಕಾರಣ ಏನು ಮತ್ತೆ ಪೆನ್ಷನ್ ಬರುವಂತೆ ಮಾಡುವುದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲ ವೇತನ, ವಿಧವಾ ವೇತನ, ಇಂದಿರಾ ಗಾಂಧಿ ವೃದ್ಯಾಪ್ಯ ವೇತನ, ಮನಸ್ವಿನಿ ಪಿಂಚಣಿ ಇನ್ನು ಮುಂತಾದ ಸಾಮಾಜಿಕ ಭದ್ರತಾ ಯೋಜನೆಗಳಿಂದ ಹಲವರು ಪಿಂಚಣಿ ಪಡೆಯುತ್ತಿರುತ್ತಾರೆ. ಸರ್ಕಾರವು ಇವರಿಗೆ ಕನಿಷ್ಠ ಮೊತ್ತದ ಮಾಸಿಕ ಪಿಂಚಣಿ ನೀಡುವ ಮೂಲಕ ಆರ್ಥಿಕ ನೆರವನ್ನು ನೀಡುತ್ತಿದೆ. ಕಾರಣಾಂತರಗಳಿಂದ ಇದು ಸ್ಥಗಿತಗೊಂಡಿರುತ್ತದೆ. ಆದರೆ ಅದರ ಕಾರಣಗಳನ್ನು ಅನೇಕರು ತಿಳಿದುಕೊಳ್ಳದೆ ಸಮಸ್ಯೆಗೆ ಒಳಗಾಗಿರುತ್ತಾರೆ. ನಿಮ್ಮ ಕುಟುಂಬದಲ್ಲಿ ಅಥವಾ ಪರಿಚಯಸ್ಥರಲ್ಲಿ ಯಾರಿಗಾದರೂ ಈ ರೀತಿ ಸಮಸ್ಯೆಯಾಗಿದ್ದರೆ ಪಿಂಚಣಿ ವಿಷಯಕ್ಕೆ ಸಂಬಂಧಪಟ್ಟ ದೂರುಗಳಿದ್ದರೆ … Read more

ಜಿಲ್ಲಾ ಪಂಚಾಯತ್ ನಲ್ಲಿ ನೇರ ನೇಮಕಾತಿ, ವೇತನ 35,000/- ಆಸಕ್ತರು ತಪ್ಪದೇ ಈ ಕೂಡಲೇ ಅರ್ಜಿ ಸಲ್ಲಿಸಿ…

  ಕರ್ನಾಟಕದಾದ್ಯಂತ ಇರುವ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಇದೆ. ಕರ್ನಾಟಕ ಜಿಲ್ಲಾ ಪಂಚಾಯತ್ ರಾಯಚೂರಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಖಾಲಿ ಇರುವ ಕೆಲ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಅರ್ಹರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳ ಆಯ್ಕೆಗೆ ಸಂಬಂಧಿಸಿದಂತೆ ಪ್ರಕಟಣೆ ಕೂಡ ಹೊರಡಿಸಿ ಅರ್ಜಿ ಆಹ್ವಾನ ಮಾಡಲಾಗಿದೆ. ಪ್ರಕಟಣೆಯಲ್ಲಿ ಹೊರಡಿಸಿರುವ ಮೂಲಕ ವಿದ್ಯಾರ್ಹತೆ ಹಾಗೂ ವಯೋಮಿತಿ ಹಾಗೂ ಉಳಿದ ಮಾನದಂಡಗಳನ್ನು ಪೂರೈಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಉದ್ಯೋಗ ಪಡೆದುಕೊಳ್ಳಲು ಪ್ರಯತ್ನಿಸಬಹುದಾಗಿದೆ. ಈ … Read more