ಆಸ್ತಿ ಹಂಚುವಾಗ, ಮದುವೆ ಮಾಡಿಕೊಟ್ಟ ಹೆಣ್ಣು ಮಗಳು ಮ.ರ.ಣ ಹೊಂದಿದ್ದರೆ ಆ ಆಸ್ತಿ ಯಾರಿಗೆ ಸೇರುತ್ತೆ ಗೊತ್ತ.? ತವರು ಮನೆಯಿಂದ ಬಂದ ಆಸ್ತಿ.!

  ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ತೀರ್ಮಾನಗಳು ಕೋರ್ಟ್ ನಲ್ಲಿ ನಡೆಯುತ್ತಿರುತ್ತದೆ. ಅದೇ ರೀತಿಯಾಗಿ ಈ ದಿನ ಒಂದು ಉದಾಹರಣೆಯನ್ನು ತೆಗೆದುಕೊಳ್ಳುತ್ತಾ ಮೇಲೆ ಇರುವ ಪ್ರಶ್ನೆಗೆ ಉತ್ತರವನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ. ಉದಾಹರಣೆಗೆ ಮೂರು ಜನ ತಂಗಿಯರು ಇದ್ದು ಒಬ್ಬ ಅಣ್ಣ ಇದ್ದಂತಹ ಸಮಯದಲ್ಲಿ ಅವರ ತಂದೆಯ ಆಸ್ತಿಯನ್ನು ಆ ನಾಲ್ಕು ಜನರು ಕೂಡ ಸಮನಾಗಿ ಪಾಲನ್ನು ತೆಗೆದುಕೊಳ್ಳಬೇಕು. ಆ ಸಂದರ್ಭದಲ್ಲಿ ಅವರ ತಂದೆಯ ಆಸ್ತಿ ಹೆಣ್ಣು ಮಕ್ಕಳಿಗೆ ಮತ್ತು ಗಂಡು ಮಗನಿಗೆ ಸಮನಾದ ಪಾಲನ್ನು … Read more

ಮನೆ ಕಟ್ಟಿಸುವ ಆಸೆ ಇರುವವರು ಒಮ್ಮೆ ಈ ದೇವಸ್ಥಾನಕ್ಕೆ ಹೋಗಿ ಬನ್ನಿ ವರ್ಷದೊಳಗೆ ನಿಮ್ಮ ಕನಸು ನನಸಾಗುತ್ತೆ. ಲಕ್ಷಾಂತರ ಭಕ್ತರಿಗೆ ಫಲ ನೀಡಿರುವ ದೇವಾಲಯಕ್ಕೆ ಇದು.

  ಜೀವನದಲ್ಲಿ ಇರುವ ಹಲವು ಮಹತ್ವಾಕಾಂಕ್ಷೆಗಳಲ್ಲಿ ಹಲವರಿಗೆ ಮನೆ ಕಟ್ಟಿಸುವುದು ಕೂಡ ಒಂದು. ಆದರೆ ಮನೆ ಕಟ್ಟಿಸುವುದು ಅಷ್ಟು ಸುಲಭದ ಮಾತಲ್ಲ ಇದಕ್ಕೆ 108 ವಿಜ್ಞಗಳು ಬರುತ್ತಲೇ ಇರುತ್ತವೆ. ಹಾಗಾಗಿ ನೀವೇನಾದರೂ ಹೊಸ ಮನೆ ವಿಚಾರ ಕೈಗೆತ್ತಿಕೊಂಡು ನಿರ್ವಿಘ್ನವಾಗಿ ನಿಮ್ಮ ಮನೆ ನಿರ್ಮಾಣ ಪೂರ್ತಿಗೊಳ್ಳಬೇಕು ಎಂದು ಬಯಸುತ್ತಿದ್ದರೆ ಮೈಸೂರಿನ ಬಳಿ ಇರುವ ಈ ದೇವಾಲಯಕ್ಕೆ ಭೇಟಿ ಕೊಟ್ಟು ಭಕ್ತಿಯಿಂದ ಬೇಡಿಕೊಳ್ಳಿ. ಮೈಸೂರಿನಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಕಲ್ಲಹಳ್ಳಿ ಎನ್ನುವ ಗ್ರಾಮದಲ್ಲಿ ಭೂವರಹನಾಥಸ್ವಾಮಿ ದೇವಾಲಯ ಇದೆ. ಸುಮಾರು … Read more

ಮಹಿಳಾ ಆಸ್ತಿಯ ಹಕ್ಕು. ಪ್ರತಿಯೊಬ್ಬ ಹೆಣ್ಣು ಇದನ್ನು ತಿಳಿದುಕೊಳ್ಳಬೇಕು ತವರು ಮನೆ & ಗಂಡನ ಮನೆಯಲ್ಲಿ ಮಹಿಳೆಯರಿಗೆ ಇರುವ ಆಸ್ತಿಯ ಹಕ್ಕು.

ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವಂತೆ 2005ರಲ್ಲಿ ಕೋರ್ಟ್ ಒಂದು ಆದೇಶವನ್ನು ಹೊರಡಿಸುತ್ತದೆ ಅದೇನೆಂದರೆ ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಕೂಡ ಸಮನಾದ ಪಾಲು ಬರಬೇಕು ಎಂದು. ಅದೇ ರೀತಿಯಾಗಿ ಕೆಲವೊಂದು ಕಡೆ ಈ ಒಂದು ವಿಷಯವಾಗಿ ಹೆಣ್ಣು ಮಕ್ಕಳು ಯಾವುದೇ ರೀತಿಯಾದಂತಹ ತಂದೆಯ ಆಸ್ತಿಯ ವಿಷಯದಲ್ಲಿ ಯಾವುದನ್ನು ಕೂಡ ಪಡೆದುಕೊಳ್ಳಲು ಇಷ್ಟ ಪಡುವುದಿಲ್ಲ.   ಬದಲಿಗೆ ಅವರ ತಂದೆಯ ಆಸ್ತಿಯನ್ನು ಅವರಿಗೆ ಹಾಗೂ ಅವರ ಅಣ್ಣ ತಮ್ಮಂದಿರಿಗೆ ಇರಲಿ ಎಂದು ಹೇಳುವುದರ ಮೂಲಕ ಅವರು ಬಾಯಿ ಮಾತಿನಲ್ಲಿ ಹೇಳಿದರೆ … Read more

SBI, HDFC ಮತ್ತು ICICI ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿರುವ ಗ್ರಾಹಕರು ತಪ್ಪದೆ ಈ ಸುದ್ದಿ ಓದಿ. RBI ನಿಂದ ಮಹತ್ವದ ಬದಲಾವಣೆ ತಂದಿದ್ದಾರೆ.

  ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಬ್ಯಾಂಕ್ ಖಾತೆ ಹೊಂದುವುದು ಕಡ್ಡಾಯವಾಗಿದೆ. ನಮ್ಮ ದೈನಂದಿಕ ಆರ್ಥಿಕ ಚಟುವಟಿಕೆಗಳಲ್ಲಿ ಪೇಟಿಎಂ, ಫೋನ್ ಪೇ, ಗೂಗಲ್ ಪೇ, ಆನ್ಲೈನ್ ಆರ್ಡರ್ಗಳು ಇವೆಲ್ಲವೂ ಬದುಕಿನ ಭಾಗ ಆಗಿರುವ ಕಾರಣ ಇಂತಹ ಅನುಕೂಲತೆಗಳ ಬಳಕೆಗೆ ಬ್ಯಾಂಕ್ ಖಾತೆ ಹೊಂದಿರುವುದು ಅನಿವಾರ್ಯ. ಇದನ್ನು ಹೊರತು ಪಡಿಸಿ ಸಾಮಾನ್ಯ ಜನರಿಗೆ ಅಥವಾ ಬಡ ಜನರಿಗೆ ಅಥವಾ ಅನಕ್ಷರಸ್ಥರಿಗೆ ಕೂಡ ಒಂದಲ್ಲ ಒಂದು ರೀತಿಯ ಯೋಜನೆಗಳ ಸಾಲ ಸೌಲಭ್ಯ ಪಡೆಯಲು, ಉಳಿತಾಯದ ಯೋಜನೆ ಮಾಡಲು ಇಂತವುಗಳ ಕಾರಣಕ್ಕಾಗಿ … Read more

APL ಪಡಿತರ ಚೀಟಿ ರದ್ದು ಮಾಡಿ BPL ಕಾರ್ಡ್ ಗೆ ಚೇಂಜ್‌ ಮಾಡಿಸಿಕೊಳ್ಳುವುದು ಹೇಗೆ.? ಸಂಪೂರ್ಣ ಮಾಹಿತಿ.

  ಸಾಮಾನ್ಯವಾಗಿ ಎಲ್ಲರ ಬಳಿಯಲ್ಲಿಯೂ BPL ಪಡಿತರ ಚೀಟಿ ಇರುತ್ತದೆ ಆದ್ದರಿಂದ ಅವರಿಗೆ ಸರ್ಕಾರದಿಂದ ಹಲವಾರು ಸೌಕರ್ಯಗಳು ಸಿಗುತ್ತದೆ ಹಾಗೂ ಸರ್ಕಾರದಿಂದ ಉಚಿತವಾಗಿ ರೇಶನ್ ಕೂಡ ದೊರೆಯುತ್ತದೆ. ಆದರೆ ಕೆಲವೊಮ್ಮೆ ತಪ್ಪು ದಾಖಲಾತಿಗಳನ್ನು ಕೊಡುವು ದರ ಮೂಲಕ ಅಥವಾ ಕೆಲವೊಮ್ಮೆ ನಿಮಗೆ ತಿಳಿಯದ ಹಾಗೆ BPL ಕಾರ್ಡ್ ಬದಲು APL ಕಾರ್ಡ್ ಬರುತ್ತದೆ. ಆದರೆ APL ಕಾರ್ಡ್ ಅನ್ನು ಹೇಗೆ ರದ್ದುಗೊಳಿಸುವುದು ಹಾಗೂ ಇದನ್ನು ರದ್ದುಗೊಳಿಸುವುದ ರಿಂದ ಆಗುವ ಪ್ರಯೋಜನಗಳೇನು. ಹಾಗೂ APL ಕಾರ್ಡ್ ಹೊಂದಿದ್ದರೆ ಯಾವ … Read more

ಆಸ್ತಿ ಖರೀದಿಗೆ ಹೊಸ ರೂಲ್ಸ್.! ಯಾವುದೇ ಮನೆ, ಸೈಟ್, ಫ್ಲಾಟ್, ಜಮೀನು ಕೊಳ್ಳುವ ಮುನ್ನ ಈ ಕಾಗದ ಪತ್ರಗಳು ಕಡ್ಡಾಯ. ಆಸ್ತಿ ಖರೀದಿ ಮಾಡುವ ಮುನ್ನ ಈ ಮಾಹಿತಿ ತಪ್ಪದೆ ತಿಳಿದುಕೊಳ್ಳಿ.

ಪ್ರತಿಯೊಬ್ಬರೂ ಕೂಡ ಹೊಸ ಆಸ್ತಿಯನ್ನು ( Property) ಖರೀದಿಸುವ ಮುನ್ನ ಯಾವುದೆಲ್ಲ ರೀತಿಯ ನಿಯಮಗಳನ್ನು ಅನುಸರಿಸಿ ಆಸ್ತಿಯನ್ನು ಖರೀದಿ ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಅಂದರೆ ಕೆಲವೊಂದು ದಾಖಲಾತಿಗಳನ್ನು ಪರಿ ಶೀಲಿಸಿಕೊಂಡು ಆಸ್ತಿಯನ್ನು ಖರೀದಿ ಮಾಡುವುದು ಉತ್ತಮ ಏಕೆಂದರೆ ಮುಂದಿನ ದಿನದಲ್ಲಿ ಅದರಿಂದ ಯಾವುದೇ ರೀತಿಯ ತೊಂದರೆ ಉಂಟಾಗಬಾರದು ಎಂದರೆ ಅದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ದಾಖಲಾತಿಗಳನ್ನು ಪರಿಶೀಲಿಸಿ ತೆಗೆದುಕೊಳ್ಳುವುದು ಉತ್ತಮ. ಇತ್ತೀಚಿನ ದಿನಗಳಲ್ಲಿ ಭೂಮಿ ಹಾಗೂ ಪ್ರತಿಯೊಂದರ ಬೆಲೆಯೂ ಹೆಚ್ಚಾಗುತ್ತಾ ಹೋದಂತೆಯೇ ಮೋಸ ಮಾಡುವವರ ಸಂಖ್ಯೆಯೂ … Read more

ರೈತರಿಗೆ ಉಚಿತ ಟ್ರ್ಯಾಕ್ಟರ್ ಸೌಲಭ್ಯ PM ಕಿಸಾನ್ ಯೋಜನೆಯಡಿ ಎಲ್ಲಾ ರೈತರಿಗೆ ಟ್ರಾಕ್ಟರ್ 50% ಹಣವನ್ನು ಸರ್ಕಾರವೇ ಕೊಡುತ್ತದೆ.! ಇಂದೇ ಬುಕ್ ಮಾಡಿ.

  ಕರ್ನಾಟಕ ರಾಜ್ಯದಾದ್ಯಂತ (Karnataka) ಇರುವ ಎಲ್ಲ ರೈತರಿಗೆ (Farmer’s) ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ಕಿಸಾನ್ ಟ್ರ್ಯಾಕ್ಟರ್ (Nissan Tractor Schemes) ಯೋಜನೆಯ ಅಡಿಯಲ್ಲಿ ರೈತರಿಗೆ ಸಂಪೂರ್ಣ ಉಚಿತವಾಗಿ ಟ್ರಾಕ್ಟರ್ ಗಳನ್ನು ನೀಡಲಾಗುತ್ತಿದೆ. ಅಂದರೆ ರೈತರು ಟ್ರ್ಯಾಕ್ಟರ್ ಬೆಲೆಯಲ್ಲಿ ಅರ್ಧ ಹಣವನ್ನು ಕಟ್ಟಿದರೆ ಸಾಕು ನಿಮ್ಮ ಮನೆಗೆ ಹೊಸ ಟ್ರಾಕ್ಟರ್ ಅನ್ನು ತರಬಹುದು ಅದು ಕೂಡ ಸಂಪೂರ್ಣ ಉಚಿತವಾಗಿ ಆದರೆ ಉಳಿದ ಹಣವನ್ನು ಸರ್ಕಾರವೇ ಕಟ್ಟುತ್ತದೆ.   ಅಂದರೆ ಒಂದು ಸಂಪೂರ್ಣ ಟ್ರ್ಯಾಕ್ಟರ್ ಬೆಲೆಯಲ್ಲಿ ಅರ್ಧ ಹಣವನ್ನು … Read more

ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಕಡೆಯಿಂದ 2023 ಬಜೆಟ್ ಮಂಡನೆ ಘೋಷಣೆ. ಎಲ್ಲರಿಗೂ ಬಂಪರ್ ಸುದ್ದಿ.

ಬಸವರಾಜ ಬೊಮ್ಮಾಯಿ ಅವರು 2023ರ ಬಜೆಟ್ ಮಂಡನೆ ಮಾಡಲಿದ್ದು ಈ ಬಜೆಟ್ ಮಂಡನೆಯಲ್ಲಿ ಕರ್ನಾಟಕ ರಾಜ್ಯದ ರೈತರಿಗೆ ಮತ್ತು ವಿಧವೆಯರಿಗೆ ಹಾಗೂ ಅಂಗವಿಕಲರಿಗೆ ಹಾಗೂ ವಯಸ್ಸಾದ ಪ್ರತಿಯೊಬ್ಬರಿಗೂ ಕೂಡ, ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಂದು ಕುಟುಂಬಗಳಿಗೂ, ಮತ್ತು ಬಡವರ್ಗದ ಮಹಿಳೆಯರಿಗೆ ಸೇರಿದಂತೆ, ನಿರುದ್ಯೋಗ ಯುವಕ ಯುವತಿಯರಿಗೆ, ಬಜೆಟ್ ನಲ್ಲಿ ಬಂಪರ್ ಘೋಷಣೆಯನ್ನು ನೀಡಲಾಗುತ್ತಿದ್ದು. ಒಟ್ಟು ಈ ಬಜೆಟ್ ಮೂರು ಲಕ್ಷ ಕೋಟಿ ಗಾತ್ರದ ಬಜೆಟ್ ಅನ್ನು ಮಂಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿದ್ದಗೊಂಡಿದ್ದಾರೆ. … Read more

ಹರ್ಬಲ್ ಪ್ರಾಡಕ್ಟ್ ದಂ.ಧೆ ಬಗ್ಗೆ ನಿಮಗೆಷ್ಟು ಗೊತ್ತು.? ಡಾಕ್ಟರ್ ಬಿಚ್ಚಿಟ್ಟ ಸತ್ಯ ಕೇಳಿದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ. ಹರ್ಬಲ್ ಪ್ರಾಡಕ್ಟ್ ಉಪಯೋಗಿಸುವವರು ತಪ್ಪದೆ ಇದನ್ನು ನೋಡಿ.

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಹರ್ಬಲ್ ಪ್ರಾಡಕ್ಟ್ ಬಗ್ಗೆ ತಿಳಿದುಕೊಂಡೆ ಇರುತ್ತೀರ. ಹಾಗೂ ಕೆಲವೊಬ್ಬರು ಈ ಪ್ರಾಡಕ್ಟ್ ಗಳನ್ನು ಉಪಯೋಗಿಸುವುದರ ಮೂಲಕ ಕೆಲವೊಂದು ಉಪಯೋಗವನ್ನು ಪಡೆದುಕೊಂಡಿರಬಹುದು ಹಾಗೂ ಕೆಲವೊಬ್ಬರು ಸಮಸ್ಯೆಗಳನ್ನು ಕೂಡ ತಂದುಕೊಂಡಿರಬಹುದು. ಅದೇ ರೀತಿಯಾಗಿ ಈ ದಿನ ಹರ್ಬಲ್ ಪ್ರಾಡಕ್ಟ್ ದಂ.ಧೆ ಬಗ್ಗೆ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ. ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಸಮಸ್ಯೆ ಎದುರಾದ ತಕ್ಷಣ ಅದನ್ನು ಸರಿಪಡಿಸಿ ಕೊಳ್ಳುವುದರಲ್ಲಿ ಹೆಚ್ಚಿನ ಗಮನವನ್ನು ಕೊಡುತ್ತಾರೆ. ಅದರಲ್ಲೂ ಅವರು ಆ ಸಮಸ್ಯೆಯನ್ನು ಗುಣಪಡಿಸಿಕೊಳ್ಳಲು ಯಾವುದಾದರು ಸುಲಭ … Read more

ಮದುವೆಗೆ ಲಕ್ಷ ಲಕ್ಷ ಖರ್ಚು ಮಾಡಿ ವರದಕ್ಷಿಣೆ ಕೊಟ್ಟ ಮೇಲೂ ಹೆಣ್ಣು ಮಕ್ಕಳಿಗೆ ಅಪ್ಪನ ಮನೆ ಆಸ್ತಿ ಕೊಡುವುದು ಸರಿಯೇ.? ಕಾನೂನು ಇದರ ಬಗ್ಗೆ ಏನೆನ್ನುತ್ತದೆ ಗೊತ್ತ.?

ಪ್ರತಿಯೊಬ್ಬರ ಮನೆಗಳಲ್ಲಿಯೂ ಕೂಡ ಹೆಣ್ಣು ಮಕ್ಕಳು ಇರುತ್ತಾರೆ ಅವರಿಗೆ ಅಂದು ಕೊಂದಂತೆ ಮದುವೆಯನ್ನು ಮಾಡುತ್ತಾರೆ. ಅದರಲ್ಲೂ ಕೆಲವೊಬ್ಬರು ಯಾರೂ ಕೂಡ ಈ ರೀತಿ ಮದುವೆಯನ್ನು ಮಾಡಿರಬಾರ ದು ನನ್ನ ಮಗಳಿಗೆ ನಾನು ಇಷ್ಟೆಲ್ಲ ಖರ್ಚು ಮಾಡಿ ಅವಳಿಗೆ ಇಷ್ಟವಾಗು ವಂತೆ ಅಧೂರಿಯಾಗಿ ಮಾಡುತ್ತೇನೆ, ಎಂದು ಅವರ ಮನೆಯಲ್ಲಿರುವ ಅವರ ತಂದೆ ಅಣ್ಣ ತಮ್ಮಂದಿರು ಎಲ್ಲರೂ ಕೂಡ ಒಟ್ಟಾರೆ ಸೇರಿ ಮನೆಯ ಹೆಣ್ಣು ಮಗಳಿಗೆ ಯಾವುದೇ ರೀತಿಯಲ್ಲೂ ಕೊರತೆ ಯಾಗದಂತೆ ಅದ್ದೂರಿಯಾಗಿ ಮದುವೆ ಮಾಡುತ್ತಾರೆ. ಆದರೆ ಕೆಲವೊಬ್ಬ ಹೆಣ್ಣು … Read more