ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್ ಗೆ ಹೋಗದೆ ಮನೆಯಲ್ಲಿ ಕುಳಿತು ಬದಲಾಯಿಸುವ ವಿಧಾನ.!

  ಕೆಲವೊಂದು ಸಂದರ್ಭದಲ್ಲಿ ನಮ್ಮ ಮೊಬೈಲ್ ಸಂಖ್ಯೆ ಚೇಂಜ್ ಮಾಡಬೇಕಿರುತ್ತದೆ. ಆದರೆ ಈಗ ನಾವು ಆಧಾರ್ ಸಮೇತವಾಗಿ ಬ್ಯಾಂಕ್ ಖಾತೆ ಸೇರಿದಂತೆ ಅನೇಕ ಕಡೆ ನಮ್ಮ ಮೊಬೈಲ್ ನಂಬರ್ ಲಿಂಕ್ ಮಾಡಿರುತ್ತೇವೆ. ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ (Change Mobile No. on Bank Account) ಬೇರೆ ಆದರೆ ಬದಲಾಯಿಸುವವರೆಗೂ ನಾವು ಆನ್ಲೈನ್ ನಲ್ಲಿ ಪೇಮೆಂಟ್ ಮಾಡಲು ಆಗುವುದಿಲ್ಲ. ಬ್ಯಾಂಕ್ ಶಾಖೆಗೆ ಹೋಗಿ ನಾವು ಮೊಬೈಲ್ ನಂಬರ್ ಬದಲಾಯಿಸಿಕೊಳ್ಳಬಹುದು, ಈಗ ಎಲ್ಲವೂ ಡಿಜಿಟಲೀಕರಣ ಗೊಂಡಿರುವುದರಿಂದ … Read more

ಪ್ಯೂರ್ ನಾಟಿ ಕೋಳಿ ಸಾಕಾಣಿಕೆಯಿಂದ ಪ್ರತಿನಿತ್ಯ ತಪ್ಪದೇ 1000 ಗಳಿಸಬಹುದು, ಪೂರ್ತಿ ತರಬೇತಿ ಜೊತೆಗೆ ಅವರೇ ಮರಿ ಖರೀದಿ ಮಾಡ್ತಾರೆ.!

  ಕುರಿ ಕೋಳಿ ಸಾಕಾಣಿಕೆ, ಹೈನುಗಾರಿಕೆ, ಮೀನುಗಾರಿಕೆ ಕೃಷಿ ಜೊತೆಜೊತೆಗೆ ಮಾಡಬಹುದಾದಂತಹ ಕಸಬುಗಳಾಗಿವೆ. ಒಂದು ವೇಳೆ ಪೂರ್ಣ ಪ್ರಮಾಣದಲ್ಲಿಯೇ ಇದರಲ್ಲಿ ತೊಡಗಿಕೊಂಡರೂ ಕೂಡ ಬಹಳ ಲಾಭ ಪಡೆಯಬಹುದು. ಗ್ರಾಮೀಣ ಪ್ರದೇಶದಲ್ಲಿರುವ ಅನೇಕ ಕುಟುಂಬಗಳ ಆದಾಯದ ಮೂಲ ಇದೇ ಆಗಿದೆ. ಪ್ರತಿಯೊಬ್ಬ ರೈತನು ಕೂಡ ತನ್ನ ಕೃಷಿ ಚಟುವಟಿಕೆ ಜೊತೆಗೆ ಈ ರೀತಿ ಸಣ್ಣ ಪ್ರಮಾಣದ ದಲ್ಲಿ ಕುರಿ ಕೋಳಿ ಮೇಕೆ ಹಸು ಸಾಕುತ್ತಿರುತ್ತಾರೆ. ಕುರಿ ಕೋಳಿ ಸಾಕಾಣಿಕೆ ಮಾಡುವುದಕ್ಕಾಗಿಯೇ ಸರ್ಕಾರದಿಂದ ಅನೇಕ ಸೌಲಭ್ಯಗಳಿರುವುದರಿಂದ ಈ ನೆರವನ್ನು ಪಡೆದುಕೊಂಡು … Read more

ವಾಹನ ಮಾಲೀಕರಿಗೆ ಮಹತ್ವದ ಸುದ್ದಿ, HSRP ನಂಬರ್ ಪ್ಲೇಟ್ ಇಲ್ಲದೇ ಇದ್ದರೆ ಇನ್ಮುಂದೆ ದಂಡ ಗ್ಯಾರಂಟಿ, ನಿಮ್ಮ ಮೊಬೈಲ್ ಮೂಲಕವೇ ಅಪ್ಲೈ ಮಾಡಿ.!

  ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಕರ್ನಾಟಕ ಸರ್ಕಾರವು ಕೂಡ ಎಲ್ಲ ವಾಹನಗಳಿಗೂ HSRP (High Security Registration Plate) ನಂಬರ್ ಪ್ಲೇಟ್ ಕಡ್ಡಾಯಗೊಳಿಸಿದೆ. ಈಗಾಗಲೇ ಎರಡು ಬಾರಿ ಇದಕ್ಕೆ ನೀಡಿದ್ದ ಗಡುವನ್ನು ವಿಸ್ತರಿಸಲಾಗಿದ್ದು ಅಂತಿಮವಾಗಿ ಫೆಬ್ರವರಿ 17, 2024ರ ಒಳಗೆ ಸರ್ಕಾರದ ನಿಯಮದಂತೆ 1 ಫೆಬ್ರವರಿ, 2019ಕ್ಕೂ ಮುನ್ನ ವಾಹನ ಖರೀದಿ ಮಾಡಿರುವ ವಾಹನಗಳ ಮಾಲೀಕರು ಬದಲಾಗಿರುವ ನಿಯಮದ ಅನುಸಾರ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳದೆ ಇದ್ದಲ್ಲಿ ದಂಡ ಬಿಡುವುದು ಗ್ಯಾರಂಟಿ. ದೇಶದ ಭದ್ರತೆ ಹಾಗೂ … Read more

ಅಕ್ರಮ-ಸಕ್ರಮ ಮತ್ತು ಬಗರ್ ಹುಕುಂ ಸಾಗುವಳಿ ಮಾಡುವವರಿಗೆ ಗುಡ್ ನ್ಯೂಸ್ ಸರ್ಕಾರಿ ಜಮೀನು ನಿಮ್ಮ ಹೆಸರಿಗೆ ವರ್ಗಾವಣೆ…

  ನಮ್ಮ ದೇಶದಲ್ಲಿ ಆಸ್ತಿಯು ಒಂದೇ ತೆರನಾಗಿ ಹಂಚಿಕೆಯಾಗಿಲ್ಲ. ಕೆಲವರು ಬಳಿ ಹೆಚ್ಚು ಭೂಮಿ ಇದ್ದರೆ ಅನೇಕರು ಬರಿ ಕೈ ನಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿರುವ ಕೃಷಿ ಭೂಮಿ ರಹಿತ ಕೃಷಿ ಕಾರ್ಮಿಕರ ಕುಟುಂಬವು ತಮ್ಮ ಜೀವನೋಪಾಯಕ್ಕಾಗಿ ಸರ್ಕಾರಿ ಜಮೀನುಗಳನ್ನು ಅವಲಂಬಿಸಿವೆ. ಈ ಹಿಂದೆ ದೇಶದಲ್ಲಿ ಅಧಿಕಾರದಲ್ಲಿದ್ದ ಸರ್ಕಾರವು ಈ ರೀತಿ ಕೃಷಿ ಕಾರಣಕ್ಕಾಗಿ ಸರ್ಕಾರಿ ಜಮೀನು ಅವಲಂಬಿಸಿರುವ ಕೃಷಿ ಭೂಮಿ ರಹಿತ ಕುಟುಂಬಗಳಿಗೆ ಭೂಮಿಯನ್ನು ನೀಡಲು ನಿರ್ಧರಿಸಿ ಅಕ್ರಮ ಸಕ್ರಮ ಯೋಜನೆಯಡಿ ಅನೇಕರಿಗೆ ಅದಕ್ಕೆ … Read more

ನಿಮ್ಮ ಮನೆ ಮೇಲೆ ಜಾಗ ಇದ್ದರೆ ಸಾಕು ತಿಂಗಳಿಗೆ 80 ಸಾವಿರ ದುಡಿಯಬಹುದು, ಶುದ್ಧ ಕರೆಂಟ್ ಜೊತೆ ಈ ಸೋಲಾರ್ ಪ್ಯಾನಲ್ ಅಳವಡಿಸಿಕೊಳ್ಳಲು ಸಬ್ಸಿಡಿ ಕೂಡ ಸಿಗುತ್ತದೆ.!

  ಸೂರ್ಯನ ಬೆಳಕು (Sun light) ಈ ಭೂಮಿಗೆ ಅತ್ಯಂತ ಅವಶ್ಯಕ. ಸೂರ್ಯನ ಈ ಸೌರ ಶಕ್ತಿಯಿಂದ (Solar) ಭೂಮಿಗೆ ಸಿಗುತ್ತಿರುವ ಅನುಕೂಲಕ್ಕೆ ನಾವೆಂದು ಅಭಾರಿಗಳು. ಈ ಸೌರ ಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿ ಕೂಡ ಪರಿವರ್ತನೆ ಮಾಡಿಕೊಳ್ಳಬಹುದು. ಮನೆ ಮೇಲೆ ಅಳವಡಿಸುವಂತಹ ಸೌರ ಫಲಕಗಳು (Solar Panel) ಹಗಲಿನಲ್ಲಿ ಸೂರ್ಯನ ಬೆಳಕು ಹಾಗೂ ಶಾಖದಿಂದ ವಿದ್ಯುತ್ ಉತ್ಪಾದಿಸುವ (DC Current) ಮೇಲ್ಛಾವಣಿಯ ಸೌರ ವ್ಯವಸ್ಥೆಗಳ ಘಟಕಗಳಲ್ಲಿ ಒಂದಾಗಿದೆ. ಮನೆ ಮೇಲೆ ಈ ಸೌರ ಫಲಕಗಳನ್ನು ಅಳವಡಿಸಿಕೊಳ್ಳುವುದರಿಂದ ನೀವೇ ಸ್ವತಂತ್ರವಾಗಿ … Read more

ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ ಕೇವಲ 12,500 ಹೂಡಿಕೆ ಮಾಡಿ ಸಾಕು 69 ಲಕ್ಷ ಪಡೆಯಿರಿ.!

  ಅಂಚೆ ಕಛೇರಿಗಳು (Post Office) ಈಗ ಪತ್ರ ವ್ಯವಹಾರಕ್ಕೆ ಮಾತ್ರವಲ್ಲ, ಒಂದು ಸ್ಥಳೀಯ ಬ್ಯಾಂಕ್ ಆಗಿ ಕೂಡ ನೆರವಿಗೆ ಬರುತ್ತಿವೆ. ಜೊತೆಗೆ ಅಂಚೆ ಕಚೇರಿಯಲ್ಲೂ ಕೂಡ ಸಾಕಷ್ಟು ಉಳಿತಾಯ ಹಾಗೂ ಹೂಡಿಕೆ ಯೋಜನೆಗಳು (Saving and Investment Schemes) ಇದ್ದು, ಇದು ಕೇಂದ್ರ ಸರ್ಕಾರದಡಿ (Government) ಕಾರ್ಯ ನಿರ್ವಹಿಸುವುದರಿಂದ ನೂರಕ್ಕೆ ನೂರರಷ್ಟು ಹಣಕ್ಕೆ ಭದ್ರತೆ ಮತ್ತು ಖಚಿತ ಲಾಭ ಕೂಡ ಸಿಗುತ್ತದೆ ಎಂದು ನಂಬಬಹುದು. ಅಂಚೆ ಕಚೇರಿಯಲ್ಲಿ ಎಲ್ಲಾ ವರ್ಗದವರಿಗೂ ಅನುಕೂಲವಾಗುವಂತೆ ವಿವಿಧ ಬಗೆಯ 13ಕ್ಕೂ … Read more

ಬಾಡಿಗೆ ಮನೆಯಲ್ಲಿ ಇರುವವರು ಗಮನಿಸಿ, ಗೃಹ ಜ್ಯೋತಿ ಯೋಜನೆ ಬದಲಾವಣೆ.!

  ಗೃಹಜ್ಯೋತಿ ಯೋಜನೆಯು (Gruhajyothi Scheme) ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳಲ್ಲಿ (Gyarantee Scheme) ಒಂದಾಗಿದ್ದು, ಈ ಗೃಹಜ್ಯೋತಿ ಯೋಜನೆ ಮೂಲಕ ಕರ್ನಾಟಕದ ಪ್ರತಿ ಕುಟುಂಬವು ಕೂಡ 2022-23ನೇ ಸಾಲಿನಲ್ಲಿ ಬಳಸಿದ ಸರಾಸರಿ ವಿದ್ಯುತ್ ಬಳಕೆ ಮೇಲೆ 10% ಹೆಚ್ಚುವರಿ ವಿದ್ಯುತ್ ನ್ನು 200 ಯೂನಿಟ್ ವರೆಗೆ ಉಚಿತವಾಗಿ ಪಡೆಯಬಹುದು ಮತ್ತು 200 ಯೂನಿಟ್ ಗಿಂತ ಹೆಚ್ಚುವರಿ ವಿದ್ಯುತ್ ಬಳಕೆ ಮಾಡಿದರೆ ಮಾತ್ರ ಹೆಚ್ಚುವರಿ ಬಳಕೆಗೆ ವಿದ್ಯುತ್ ಶುಲ್ಕ ಪಾವತಿ ಮಾಡಬೇಕಿದೆ. ಈಗಾಗಲೇ ರಾಜ್ಯದ 1.62 … Read more

ಕೇಂದ್ರದಿಂದ ಜಾರಿಗೆ ಬಂತು ಭಾರತ್ ರೈಸ್ ಸ್ಕೀಮ್, ಇನ್ಮುಂದೆ ಕೇವಲ 29 ರೂಪಾಯಿಗೆ ಸಿಗಲಿದೆ BT ಅಕ್ಕಿ…

  ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಮಧ್ಯಮ ಹಾಗೂ ಬಡಜನತೆಗೆ ಬದುಕು ದುಬಾರಿ ಎನಿಸುತ್ತಿದೆ. ಅದರಲ್ಲೂ ದಿನ ಬಳಕೆಯ ಮೂಲಭೂತ ಅವಶ್ಯಕತೆಯಾದ ಆಹಾರ ಬಳಕೆಯ ಪ್ರತಿಯೊಂದು ಪದಾರ್ಥದ ಬೆಲೆ ದಿನದಿಂದ ದಿನಕ್ಕೆ ಆಕಾಶಕ್ಕೆ ಏರುತ್ತಿರುವುದು ಜನಸಾಮಾನ್ಯರನ್ನು ಕಂಗಲಾಗಿಸಿದೆ. ಇದರ ನಿಯಂತ್ರಣಕ್ಕೆ ಶ್ರಮಪಡುತ್ತಿರುವ ಕೇಂದ್ರ ಸರ್ಕಾರವು (Central Government) ಈಗಾಗಲೇ ಸಾಕಷ್ಟು ಬಾರಿ ಕೆಲ ಅಗತ್ಯ ಕ್ರಮಗಳನ್ನು ಕೂಡ ಕೈಗೊಂಡಿದೆ ಈಗ ಅದೇ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಡುತ್ತಿದ್ದೆ. ದೇಶದಲ್ಲಿ ಅತಿ ಹೆಚ್ಚು ಬಳಕೆಯ ಆಗುವ … Read more

135 ಕರ್ನಾಟಕ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ, ಕೇವಲ ರೂ.100 ಕಟ್ಟಿ ಕರ್ನಾಟಕ ಒನ್ ಪ್ರಾಂಚೈಸಿ ಪಡೆಯಿರಿ.!

  ಗ್ರಾಮೀಣ ಪ್ರದೇಶಗಳು (Rural) ಗ್ರಾಮ ಒನ್ ಸೇವಾ ಕೇಂದ್ರಗಳು (Grama One) ಕಾರ್ಯನಿರ್ವಹಿಸುವಂತೆ ಕರ್ನಾಟಕ ರಾಜ್ಯಾದ್ಯಂತ ಆಯ್ದ ನಗರ ಪಾಲಿಕೆ, ನಗರ ಸಭೆ, ಪಟ್ಟಣ ಪಂಚಾಯಿತಿ ಮತ್ತು ಪುರಸಭೆಗಳ ವ್ಯಾಪ್ತಿಯಲ್ಲಿ ಕೂಡ ಒಂದೇ ಸೂರಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ 700ಕ್ಕೂ ಹೆಚ್ಚು ನಾಗರಿಕ ಸೇವೆಗಳನ್ನು ಕರ್ನಾಟಕ ಒನ್ (Karnataka One) ಸೇವಾ ಕೇಂದ್ರಗಳ ಮೂಲಕ ಪಡೆಯಬಹುದು. ಈಗಾಗಲೇ ರಾಜ್ಯದಾದ್ಯಂತ ಅನೇಕ ಕಡೆಗಳಲ್ಲಿ ಕರ್ನಾಟಕ ಒನ್ ಸೇವಾ ಕೇಂದ್ರಗಳ ಮೂಲಕ ಸರ್ಕಾರದ ಅನೇಕ ಯೋಜನೆಗಳಿಗೆ ಯಾವುದೇ … Read more

HDFC ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್.! ಪ್ರಮುಖ ಘೋಷಣೆ…

  ಖಾಸಗಿ ವಲಯದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿರುವ HDFC ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸುವುದಾಗಿ ಘೋಷಿಸಿ, ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಪ್ರತಿ ಆರ್ಥಿಕ ವರ್ಷದ ಆರಂಭದಲ್ಲಿ ಎಲ್ಲಾ ಬ್ಯಾಂಕ್ ಗಳು ಕೂಡ ತಮ್ಮ ಬ್ಯಾಂಕ್ ಗ‌ಳಲ್ಲಿನ ವಿವಿಧ ಯೋಜನೆಗಳು ಹಾಗೂ ಸಾಲ ಯೋಜನೆಗಳ ಮೇಲಿರುವ ಬಡ್ಡಿದರದ ಪರಿಷ್ಕರಣೆ ಮಾಡುತ್ತವೆ. ಈ ಸಂಬಂಧ ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಈಗಿರುವ ಗ್ರಾಹಕರ ಆಸಕ್ತಿ ಉಳಿಸಿಕೊಳ್ಳಲು ಠೇವಣಿ ಯೋಜನೆಗಳ ಮೇಲಿನ ಬಡ್ಡಿದರ ಹೆಚ್ಚಿಸುವುದು ಮತ್ತು ಸಾಲ … Read more