ಉಪೇಂದ್ರ & ಶಿವಣ್ಣ ಸಿನಿಮಾದ ಶೂಟಿಂಗ್ ಸಮಯದಲ್ಲಿ ನನಗೆ ಊಟ ಹಾಕದೆ ಅವಮಾನ ಮಾಡಿ ಆಚೆ ಕಳಿಸಿದ್ರು ಎಂದು ಕಣ್ಣೀರು ಹಾಕಿದ ಹಾಸ್ಯನಟ ಅರಸು.

ಪರದೆಯ ಮೇಲೆ ಚಂದದ ಬಟ್ಟೆಯನ್ನು ತೊಟ್ಟು ಸ್ಟೈಲಿಶ್ ಆಗಿ ಕಾಣುವ ಕಲಾವಿದರ ಬದುಕು, ಅಷ್ಟೇ ಬಣ್ಣದಿಂದ ಕೂಡಿರುವುದಿಲ್ಲ ಕೆಲವರು ಸಾಗಿ ಬಂದಂತಹ ದಾರಿ ಕಲ್ಲು ಮುಳ್ಳುಗಳಿಂದ ಕೂಡಿರುತ್ತದೆ ಹಂತ ಹಂತವಾಗಿ ಮೇಲೆ ಬಂದಿರುವ ಹಲವು ಕಲಾವಿದರನ್ನು ನೋಡಿದರೆ ಅವರ ಹಿಂದೆ ಅವರು ಪಟ್ಟಿರುವ ಪರಿಶ್ರಮ ಕಷ್ಟ ಎಲ್ಲವೂ ಖಂಡಿತವಾಗಿಯೂ ಕಣ್ಣಲ್ಲಿ ನೀರು ತರಿಸುತ್ತದೆ. ಚಿತ್ರರಂಗದಲ್ಲಿ ಎಲ್ಲರಿಗೂ ಒಂದೇ ರೀತಿಯ ಯಶಸ್ಸು ಸಿಗುತ್ತದೆ ಎಂದು ಹೇಳಲು ಆಗುವುದಿಲ್ಲ, ಎಷ್ಟೋ ಜನ ಕಲಾವಿದರು, ಚಿತ್ರರಂಗದಲ್ಲಿ ಬಹಳ ವರ್ಷದಿಂದ ಇದ್ದರೂ ಸಹ … Read more

ಕೈ ಮುಗಿದು ಹೇಳ್ತೀನಿ ಬಾಯ್​ಫ್ರೆಂಡ್​ ವಿಡಿಯೋ ಕಾಲ್ ಮಾಡಿ ಎಂದ ಸೋನು ಶ್ರೀನಿವಾಸ್ ಗೌಡ ಯಾಕೆ ಗೊತ್ತಾ.

ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಎಂದು ಗುರುತಿಸಿಕೊಂಡಿರುವಂತಹ ಸೋನು ಶ್ರೀನಿವಾಸ್ ಗೌಡ ಅವರು ಇದೀಗ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವಂತಹ ಸೋನು ಅವರು ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗುವ ಮುಂಚೆ ಇದ್ದಂತಹ ಸೋನು ಅವರಿಗೂ ಬಿಗ್ ಬಾಸ್ ಮನೆಯಿಂದ ಬಂದ ನಂತರ ಇರುವ ಸೋನು ಅವರಿಗೂ ಬಹಳ ವಿಭಿನ್ನವಾದಂತಹ ಬದಲಾವಣೆ ಕಂಡು ಬಂದಿದೆ ಎಂದು ಅವರು ಕೇಳಿದ್ದಾರೆ. ಸೋನು ಅವರು ಮೂಲತಃ ಹಳ್ಳಿಯ ಹುಡುಗಿ, ಹಳ್ಳಿಯಲ್ಲಿ ಹುಟ್ಟಿದ್ದು … Read more

ಮಲ್ಲ-2 ಸಿನಿಮಾದಲ್ಲಿ ಈ ಬಾರಿ ನಾಯಕ ನಟಿಯಾಗಿ ಯಾರು ನಟಿಸಲಿದ್ದಾರೆ ಗೊತ್ತಾ.?

ರವಿಚಂದ್ರನ್ ಅವರ ಮಲ್ಲ 2 ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ ಎನ್ನುವಂತಹ ಸಾಕಷ್ಟು ಚರ್ಚೆಗಳು ಇದೀಗ ನಡೆಯುತ್ತಿದೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಲ್ಲ ಸಿನಿಮಾ ಕೋಟಿ ರಾಮು ಅವರ ನಿರ್ದೇಶನದಲ್ಲಿ ಮೂಡಿ ಬಂದಂತಹ ಬ್ಲಾಕ್ಬಸ್ಟರ್ ಸಿನಿಮಾ ಎಂದೇ ಹೇಳಬಹುದು. ಈ ಸಿನಿಮಾ ಎಷ್ಟರಮಟ್ಟಿಗೆ ಹಿಟ್ಟಾಗಿತ್ತು ಎನ್ನುವುದು ಹೇಳಬೇಕಿಲ್ಲ ಇಂದಿಗೂ ಸಹ ಈ ಸಿನಿಮಾದ ಹಾಡುಗಳು ಸಖತ್ ಫೇಮಸ್ ಇತ್ತೀಚಿಗೆ ನಡೆದ ಸಿನಿಮಾ ಈವೆಂಟ್ ಒಂದರಲ್ಲಿ ನಟ ರವಿಚಂದ್ರನ್ ಮಲ್ಲ 2 ಸಿನಿಮಾ ಮಾಡುವುದರ ಬಗ್ಗೆ ಸ್ವತಹ ತಾವೇ ತಿಳಿಸಿದ್ದಾರೆ. … Read more

ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟು ಅಂಬಿಗೆ ಕೊಡದೆ ಇದ್ದಕ್ಕೆ ಸುಮಲತಾ ಗರಂ ಆಗಿ ಹೇಳಿದ್ದೇನು ಗೊತ್ತ.?

ಸನ್ಮಾನ್ಯ ಡಾಕ್ಟರ್ ದಿವಂಗತ ಪುನೀತ್ ರಾಜ್‌ಕುಮಾರ್ ಅವರಿಗೆ ಇದೀಗ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ನೆರವೇರಿದ್ದು ಪುನೀತ್ ರಾಜ್‌ಕುಮಾರ್ ಅವರ ಪತ್ನಿಗೆ ಪ್ರಶಸ್ತಿ ಪ್ರಧಾನ ಮಾಡುವ ಮೂಲಕ ಕಾರ್ಯಕ್ರಮವನ್ನು ಸುಸೂತ್ರವಾಗಿ ನೆರವೇರಿಸಲಾಗಿದೆ. 1992 ರಲ್ಲಿ ಅದೇ ವಿಧಾನಸೌಧದ ಮುಂದೆ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗಿತ್ತು. ಇದೀಗ ಅವರ ಮಗನಾದಂತಹ ಪುನೀತ್ ರಾಜ್‌ಕುಮಾರ್ ಅವರಿಗೂ ಸಹ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಗಿದೆ ಇದೇ ಮೊದಲ ಬಾರಿಗೆ ತಂದೆ ಮಗನಿಗೆ ಅತ್ಯುನ್ನತ ಪ್ರಶಸ್ತಿ ದೊರಕಿರುವುದು. ಕರ್ನಾಟಕ ರತ್ನ … Read more

ಅವಿನಾಶ್ ಮಾಳವಿಕಾ ಮಗನಿಗೆ ಇರುವ ಕಾಯಿಲೆ ಬಗ್ಗೆ ಗೊತ್ತಾದ್ರೆ ನಿಜಕ್ಕೂ ಆ.ಘಾ.ತ ಆಗುತ್ತೆ. ತನ್ನ ಮಗನ ಪರಿಸ್ಥಿತಿಯನ್ನು ನೆನೆದು ಕಣ್ಣೀರಿಟ್ಟ ಮಾಳವಿಕ. ಈ ವಿಡಿಯೋ ನೋಡಿ

ಸುಮಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಮಾಳವಿಕಾ ಅವಿನಾಶ್ ಅವರು ಕೆ ಜಿ ಎಫ್ ಚಿತ್ರದಲ್ಲಿ “ಈವಾಗ ಏನಾಗ್ತಾನೆ ನಿಮ್ ಹೀರೋ” ಎನ್ನುವ ಡೈಲಾಗ್ ಮೂಲಕ ಫೇಮಸ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಆಕ್ಟಿವ್ ಆಗಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ನೆಟ್ಟಿಗರ ಬಂಧುಗಳಾಗಿದ್ದಾರೆ. ಮಾಳವಿಕ ಅವಿನಾಶ್ ಅವರು ಭಾರತೀಯ ವಕ್ತಾರರಾಗಿದ್ದರೆ 2013 ರಿಂದ ಭಾರತೀಯ ಜನತಾ ಪಾರ್ಟಿಯಲ್ಲಿ ರಾಜಕೀಯದ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಬದುಕು ಜಟಕಾ ಬಂಡಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಲ್ಲದೆ … Read more

ಅಭಿಮಾನಿ ಕೊಟ್ಟ ಸರ್ಪ್ರೈಸ್ ಗಿಫ್ಟ್ ನೋಡಿ ಕೈ ಎತ್ತಿ ಮುಗಿದ ಅಶ್ವಿನಿ ಪುನೀತ್ ರಾಜಕುಮಾರ್ ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತೀರ.

ಅಪ್ಪು ಹಗಲಿ ಒಂದು ವರ್ಷಗಳು ಆಗಿದೆ ಇಲ್ಲಿಯ ತನಕ ಪ್ರತಿದಿನ ಒಂದಲ್ಲ ಒಂದು ವಿಚಾರವಾಗಿ ಅಪ್ಪು ಅವರನ್ನು ನೆನಪು ಮಾಡಿಕೊಳ್ಳುತ್ತಲೇ ಇದ್ದೇವೆ ಅವರು ಮಾಡಿರುವ ಸಹಾಯಗಳಿಂದ ಅಭಿಮಾನಿಗಳು ನಿತ್ಯವೂ ಸಹ ಅಪ್ಪು ಅವರ ಆರಾಧನೆಯನ್ನು ಮಾಡುತ್ತಿದ್ದಾರೆ. ಕೇವಲ ಕನ್ನಡಿಗರು ಮಾತ್ರವಲ್ಲದೇ ಇತರ ಭಾಷೆಯ ಅಭಿಮಾನಿಗಳು ಸಹ ಅಪ್ಪು ಅವರನ್ನು ಕಳೆದುಕೊಂಡು ನೋವನ್ನು ಅನುಭವಿಸುತ್ತಿದ್ದಾರೆ ಅಪ್ಪು ಅವರನ್ನು ಕಳೆದುಕೊಂಡ ನಂತರ ಅನಾಥ ಭಾವನೆ ಅವರಲ್ಲಿ ಮೂಡಿದೆ. ಎಷ್ಟೇ ಪ್ರಯತ್ನಿಸಿದರು ಸಹ ಆ ನೋವಿನಿಂದ ಹೊರಬರಲು ಸಾಧ್ಯವಾಗಿತ್ತಿಲ್ಲ. ಸಾಕಷ್ಟು ಮಂದಿ … Read more

ಅದಿತಿ ಪ್ರಭುದೇವ ಅವರ ಮದುವೆ ಡೇಟ್ ಫಿಕ್ಸ್, ಇಷ್ಟು ಒಳ್ಳೆಯ ದಿನಾಂಕದಲ್ಲಿ ಮದುವೆಯಾಗಲು ಪುಣ್ಯ ಬೇಕು.

ನಟಿ ಪ್ರಭುದೇವ ಅವರ ಮದುವೆ ಡೇಟ್ ಫಿಕ್ಸ್ ಆಗಿದೆ ಇನ್ವಿಟೇಶನ್ ಕಾರ್ಡ್ ನಲ್ಲಿ ಅವರು ಮದುವೆ ವಿಷಯದ ದಿನಾಂಕವನ್ನು ಹೊರ ಹಾಕಿದ್ದಾರೆ. ಸ್ಯಾಂಡಲ್ ವುಡ್ನ ಬಹು ಬೇಡಿಕೆ ನಟಿ ಅದಿತಿ ಪ್ರಭುದೇವ ಅಸೆಮಣೆ ಏರಲು ಸಜ್ಜಾಗಿದ್ದಾರೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ನಾಯಕಿ ಇದೀಗ ಅದಿತಿ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಅದಿತಿ ಮತ್ತು ಯಶಸ್ವಿ ಪಾಟ್ಲಾ ಜೋಡಿಯ ಮದುವೆ ಆಮಂತ್ರಣ ಪತ್ರಿಕೆ ಕೂಡ ಇದೀಗ ಲಭ್ಯವಾಗಿದೆ ಕಿರುತೆರೆಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಶಾನೆ ಟಾಪಗವ್ಳೆ ಎಂದೇ … Read more

ಗಂಧದಗುಡಿ ಮೊದಲ ವಾರದ ಕಲೆಕ್ಷನ್ ಎಷ್ಟು ಗೊತ್ತ.? ಎಲ್ಲಾ ದಾಖಲೆಗಳು ಉಡೀಸ್.

ಬಾಕ್ಸ್ ಆಫೀಸ್ ನಲ್ಲಿ ಗಂಧದಗುಡಿ ಒಂದು ದಾಖಲೆಯನ್ನು ಸೃಷ್ಟಿ ಮಾಡುತ್ತಿದೆ. ಅಭಿಮಾನಿಗಳ ಆರಾಧ್ಯ ದೈವ ನಟ ಪುನೀತ್ ರಾಜ್‌ಕುಮಾರ್ ಅವರು ಕೊನೆಯದಾಗಿ ಕಾಣಿಸಿಕೊಂಡಿರುವ ಬಹು ನಿರೀಕ್ಷಿತ ಗಂಧದಗುಡಿ ಚಿತ್ರ ರಾಜ್ಯದಾದ್ಯಂತ ನವೆಂಬರ್ 28 ರಂದು ಬಿಡುಗಡೆಯಾಗಿದ್ದು ಅಪ್ಪು ಅವರ ಅಕಾಲಿಕ ಅಗಲಿಕೆಯ ನಂತರ ಅವರ ನಟನೆಯ ಗಂಧದಗುಡಿ ಚಿತ್ರದ ಮೂಲಕ ಬೆಳ್ಳಿ ಪರದೆಯ ಮೇಲೆ ಕೊನೆಯದಾಗಿ ಅಪ್ಪು ಅವರನ್ನು ಕಣ್ತುಂಬಿ ಕೊಳ್ಳುತ್ತಿರುವ ಕ್ಷಣ ಅಭಿಮಾನಿಗಳ ಭಾವುಕಥೆಗೆ ಸಾಕ್ಷಿಯಾಗಿದೆ. ಅಪ್ಪು ಅವರು ಒಂದು ವರ್ಷಗಳ ಕಾಲ ಕಾಡುಮೇಡು ಅಲೆದು … Read more

ಅಪ್ಪು ಬಾಡಿಗಾರ್ಡ್ ಚಲಪತಿ ಗೆ ಕೊಡ್ತಾ ಇದ್ದ ಸಂಬಳ ಎಷ್ಟು ಗೊತ್ತ.? ನಿಜಕ್ಕೂ ಶಾ-ಕ್ ಆಗುತ್ತೆ.

ಸ್ಟಾರ್ ನಟ ಎಂದ ಮೇಲೆ ಅವರ ಹಿತ ದೃಷ್ಟಿಯಿಂದ ಅವರಿಗೆ ಒಬ್ಬರು ಬಾಡಿಗಾರ್ಡ್ ಇರಲೇಬೇಕು ಅದರಲ್ಲಿಯೂ ನಮ್ಮ ನಿಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ನಮ್ಮ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್ ಎಂದು ಗುರುತಿಸಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಬಾಡಿಗಾರ್ಡ್ ಗೆ ತಿಂಗಳ ಸಂಬಳ ಎಷ್ಟಿತ್ತು ಎಂದು ಈಗ ಎಲ್ಲೆಡೆ ಚರ್ಚೆಯಾಗುತ್ತದೆ. ಪುನೀತ್ ರಾಜ್‌ಕುಮಾರ್ ಅವರು ಈಗಾಗಲೇ ಎಲ್ಲರಿಂದ ದೂರವಾಗಿದ್ದಾರೆ ಆದರೆ ಅವರಿಲ್ಲದ ನೋವು ಈಗಲೂ ಕೂಡ ಸಾಕಷ್ಟು ಅಭಿಮಾನಿಗಳಿಗೆ ನುಂಗಲಾರದಂತಹ ಕ್ಷಣವಾಗಿದೆ ಎಂದು … Read more

ಒಂದೇ ವಿಡಿಯೋಲಿ ಸ್ಯಾಂಡಲ್ ವುಡ್ ಎಲ್ಲಾ ಸೆಲೆಬ್ರಿಟಿಗಳ ಮದುವೆ ಪೋಟೋ.

ಸಾಮಾನ್ಯವಾಗಿ ಮದುವೆ ಎಂದರೆ ಎಲ್ಲರಿಗೂ ಸಹ ಆಸೆ ಕನಸು ಎಲ್ಲವನ್ನು ಇಟ್ಟುಕೊಂಡಿರುತ್ತಾರೆ. ತಮ್ಮನ ಜೊತೆಯಲ್ಲಿ ಮದುವೆಯಾಗಿ ಬರುವಂತಹ ಸಂಗಾತಿ ಇಷ್ಟ ಕಷ್ಟಗಳನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಸಂತೋಷವಾಗಿ ಸಾಗಬೇಕು ಎನ್ನುವಂತಹ ಹಂಬಲ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ ಅದೇ ಸಾಲಿನಲ್ಲಿ ನಮ್ಮ ಚಂದನವನದ ಸ್ಟಾರ್ ನಟರುಗಳು ಸಹ ವೈವಾಹಿಕ ಜೀವನಕ್ಕೆ ಕಾಲಿಟ್ಟು ಅದ್ದೂರಿಯಾಗಿ ತಮ್ಮ ವಿವಾಹ ಮಹೋತ್ಸವವನ್ನು ನೆರವೇರಿಸಿಕೊಂಡಿದ್ದಾರೆ ನಮ್ಮ ಕನ್ನಡದ ಎಲ್ಲಾ ಸ್ಟಾರ್ ನಟರುಗಳು ಸಹ ತಾವು ಅಂದುಕೊಂಡ ಹಾಗೆ ಮದುವೆಯಾಗಿದ್ದಾರೆ. ಪುನೀತ್ ರಾಜ್‌ಕುಮಾರ್-ಅಶ್ವಿನಿ, ಸುದೀಪ್-ಪ್ರಿಯ, ಶಿವರಾಜ್ ಕುಮಾರ್-ಗೀತಾ, … Read more