ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಕೇವಲ 411 ರೂಪಾಯಿ ಹೂಡಿಕೆ ಮಾಡಿ ಸಾಕು 66 ಲಕ್ಷ ಸಿಗಲಿದೆ.! ಇಂದೇ ಈ ಯೋಜನೆಯಲ್ಲಿ ಖಾತೆ ತೆರೆಯಿರಿ.!

  ಕೇಂದ್ರ ಸರ್ಕಾರವು (Indian government) ದೇಶದ ಎಲ್ಲಾ ವರ್ಗದ ಜನರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳಲ್ಲಿ ಉಳಿತಾಯ ಯೋಜನೆ ಕೂಡ ಕೇಂದ್ರ ಸರ್ಕಾರ ಯೋಜನೆಗಳ ಭಾಗವಾಗಿದ್ದು, ಹೆಣ್ಣು ಮಕ್ಕಳಿಗಾಗೆ ಇರುವ ವಿಶೇಷ ಯೋಜನೆಯಾದ ಸುಕನ್ಯ ಸಮೃದ್ಧಿ ಯೋಜನೆ (Sukanya Samriddhi Yojane) ಉಳಿದ ಎಲ್ಲಾ ಯೋಜನೆಗಳಿಗಿಂತ ಹೆಚ್ಚು ವಿಶೇಷವಾದ ಮತ್ತು ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಅತಿ ಹೆಚ್ಚು ಬಡ್ಡಿದರ ಪಡೆಯುವ ಯೋಜನೆಯಾಗಿದೆ. ಹೆಣ್ಣು ಮಕ್ಕಳನ್ನು ಭವಿಷ್ಯದಲ್ಲಿ ಆರ್ಥಿಕ ಸಮಸ್ಯೆಗಳಿಂದ ರಕ್ಷಿಸುವುದಕ್ಕಾಗಿ ಪೋಷಕರು ಮಗುವಿನ … Read more

HSRP ನಂಬರ್ ಪ್ಲೇಟ್ ಹಾಕಿಸದಿದ್ದರೆ ಬೀಳಲಿದೆ ದಂಡ.! ವಾಹನ ಸಾವರರಿಗೆ ಹೊಸ ರೂಲ್ಸ್ ಜಾರಿ.!

    2019ರ ಏಪ್ರಿಲ್ 1ರ ನಂತರ ಖರೀದಿಸಿರುವ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಸಹಜವಾಗಿ HSRP ನಂಬರ್ ಪ್ಲೇಟ್ ಇರುತ್ತದೆ. ಆದರೆ ಅದಕ್ಕೂ ಮುನ್ನ ನೋಂದಾಯಿಸಲಾಗಿರುವ ಎಲ್ಲ ಮಾದರಿಯ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳ (High Security Registration plate – HSRP) ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. HSRP ನಂಬರ್ ಪ್ಲೇಟ್ ವಿಶೇಷತೆಗಳೇನು ಎಂದು ನೋಡುವುದಾದರೆ ಈ ಪ್ಲೇಟ್ ಅನ್ನು ಕ್ರೋಮಿಯಂ (Cromium) ಲೋಹದಿಂದ ತಯಾರಿಸಲಾಗಿರುತ್ತದೆ ಹಾಗೂ ಸಂಖ್ಯೆಯನ್ನು ಲೇಸರ್‌ (Laser letter) ತಂತ್ರಜ್ಞಾನದಲ್ಲಿ … Read more

ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ, ಇಸ್ತ್ರಿ ಪೆಟ್ಟಿಗೆ, ದೋಬಿ, ಸಲೂನ್ ಕಿಟ್ ವಿತರಣೆಗೆ ಸರ್ಕಾರದಿಂದ ಅರ್ಜಿ ಆಹ್ವಾನ.! ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

  ರಾಜ್ಯದ ವೃತ್ತಿಪರ ಕುಶಲಕರ್ಮಿಗಳಿಗೆ ಸರ್ಕಾರದ ವತಿಯಿಂದ ಎರಡು ಸಿಹಿಸುದ್ದಿ ಇದೆ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (Industry and commerce department) ವತಿಯಿಂದ ಸ್ವಂತ ಉದ್ಯೋಗ ಆರಂಭಿಸಲು ಇಚ್ಛಿಸುವ ವೃತ್ತಿಪರ ಕುಶಲಕರ್ಮಿಗಳಿಗೆ ಗ್ರಾಮೀಣ ಪ್ರದೇಶ ಕುಶಲಕರ್ಮಿ ಬಂಡವಾಳ ಹೂಡಿಕೆ ಸಹಾಯಧನ ಯೋಜನೆಯಡಿ ಸಬ್ಸಿಡಿ (Subsidy loan) ರೂಪದ ಸಾಲ ಹಾಗೂ 2023-24ನೇ ಸಾಲಿನಲ್ಲಿ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಉಪಕರಣಗಳ ಸರಬರಾಜು ಯೋಜನೆಯಡಿ ವೃತ್ತಿಯಾಧಾರಿತ ಸಲಕರಣೆಗಳನ್ನು ನೀಡಿ ಸಹಾಯ ಮಾಡಲು ಇಲಾಖೆ (toolkit Scheme) ನಿರ್ಧರಿಸಿದೆ. … Read more

ಗೃಹಲಕ್ಷ್ಮಿ ಯೋಜನೆಯ ಪಟ್ಟಿ ಬಿಡುಗಡೆ ಈ ಲಿಸ್ಟ್ ನಲ್ಲಿ ಹೆಸರು ಇದ್ದವರಿಗೆ ಮಾತ್ರ ಸಿಗುತ್ತದೆ 2000 ನಿಮ್ಮ ಹೆಸರು ಈ ಲಿಸ್ಟ್ ನಲ್ಲಿದಿಯೇ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

  ಕರ್ನಾಟಕ ಸರ್ಕಾರದ (Karnataka government ) ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ (Gyarantee scheme) ಒಂದಾದ ಗೃಹಲಕ್ಷ್ಮಿ (Gruhalakshmi) ಯೋಜನೆಗೆ ಜುಲೈ 19ನೇ ತಾರೀಖಿನಿಂದ ಅರ್ಜಿ ಆಹ್ವಾನ ಮಾಡಲಾಗುತ್ತಿದೆ. ಸರ್ಕಾರ ಸೂಚಿಸಿರುವ ಸೇವಾಕೇಂದ್ರಗಳಾದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸ್ವೀಕರಿಸಲಾಗುತ್ತಿದೆ. SSC ಬೃಹತ್ ನೇಮಕಾತಿ, 1207 ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ.! ವೇತನ 34,800/- ಆಸಕ್ತರು ಅರ್ಜಿ ಸಲ್ಲಿಸಿ.! ಕರ್ನಾಟಕದ ಕುಟುಂಬಗಳ … Read more

ಕೂದಲು ಉದುರುವುದು, ಬೊಳುತಲೆ, ಕೂದಲಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರಲಿ ಕೇವಲ 10 ರೂಪಾಯಿಗೆ ಸಿಗುತ್ತೆ ಚಿಕಿತ್ಸೆ.! 100% ಫಲಿತಾಂಶ

  ಬೋಳು ತಲೆ (bald head) ನಮ್ಮ ಸೌಂದರ್ಯವನ್ನು ಕಡಿಮೆ ಮಾಡುತ್ತದೆ ಹಾಗೂ ಕಾನ್ಫಿಡೆನ್ಸ್ ಲೆವೆಲ್ ಅನ್ನು ಕೂಡ ಕಸಿದು ಕೊಳ್ಳುತ್ತದೆ ಎಂದರೆ ಸುಳ್ಳಲ್ಲ. ಕೂದಲು ಇಲ್ಲದೆ ಇರುವವರು ಬಾಡಿ ಶೇಮಿಂಗ್ (Body shaming) ಗೂ ಕೂಡ ಒಳಗಾಗುತ್ತಾರೆ. ಕಡಿಮೆ ವಯಸ್ಸಿನವರಾಗಿದ್ದರೂ ಆ ವಯಸ್ಸಿಗಿಂತ ಹಿರಿಯರಂತೆ ಕಾಣುತ್ತಾರೆ. ಹಾಗಾಗಿ ಇದೊಂದು ಮಾನಸಿಕ ಚಿಂತೆಯಾಗಿ ಕೂಡ ಕಾಡುತ್ತಿರುತ್ತದೆ. ಕೂದಲು ಇಲ್ಲದ ಸಮಸ್ಯೆ ಪರಿಹಾರವಾಗಿ ಮಾರ್ಕೆಟ್ ಅಲ್ಲಿ ಕೂದಲು ಸೋಂಪಾಗಿ, ದಟ್ಟವಾಗಿ ಬೆಳೆಯಲು ಆರೋಗ್ಯಕರವಾಗಿರಲು ಹಲವಾರು ಬ್ರಾಂಡ್ ಶಾಂಪೂ, ಆಯಿಲ್‌ಗಳು … Read more

ಕರ್ನಾಟಕದ ಜನರಿಗೆ ಬಿಗ್ ಶಾ-ಕ್ ಕರೆಂಟ್ ಬಿಲ್ ಕಟ್ಟಲೇ ಬೇಕು, ಮನ್ನ ಮಾಡುವ ಪ್ರಶ್ನೆಯೇ ಇಲ್ಲ.! ಉಲ್ಟಾ ಹೊಡೆದ ಅಧಿಕಾರಿಗಳು.!

  ಜನ ಈಗ ಹಿಂದಿನಂತಿಲ್ಲ ರಾಜಕಾರಣಿಗಳು ಪ್ರಚಾರದ ವೇಳೆ ಹೇಳುತ್ತಾರೆ, ನಂತರ ಆ ಪ್ರಕಾರ ನಡೆದುಕೊಳ್ಳುವುದಿಲ್ಲ ಇದಿಷ್ಟೇ ಇವರ ಹಣೆಬರಹ ಎಂದು ಕೈಕಟ್ಟಿ ಕೂರುವುದಿಲ್ಲ. ಈಗ ನಾಗರಿಕರು ಪ್ರಜ್ಞಾವಂತರಾಗಿ ನಾಯಕರುಗಳು ಕೊಟ್ಟಿದ್ದ ಮಾತಿನ ಬಗ್ಗೆ ಪ್ರಶ್ನೆ ಎತ್ತುತ್ತಾರೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದರೆ ಈ ವರ್ಷ ನಡೆದ ಕರ್ನಾಟಕ ವಿಧಾನಸಭಾ ಎಲೆಕ್ಷನ್ 2023 ಯಾಕೆಂದರೆ ಈ ಬಾರಿ ಪೈಪೋಟಿಗೆ ಬಿದ್ದಿದ್ದ ರಾಜಕೀಯ ಪಕ್ಷಗಳು ಗೆಲ್ಲುವ ಹಂಬಲದಿಂದ ತಾವು ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಗಾಗಿ ಏನೆಲ್ಲ ಮಾಡುತ್ತೇವೆ ಎನ್ನುವುದನ್ನು … Read more

ಕಾಂಗ್ರೆಸ್ ನಾ ಉಚಿತ ವಿದ್ಯುತ್ 200 ಯೂನಿಟ್ ಭಾಗ್ಯ ಯಾರಿಗೆ ಎಲ್ಲರಿಗೂ ಸಿಗಲ್ಲ. ಹಾಗಾದ್ರೆ ಯಾರಿಗೆ ಸಿಗುತ್ತೆ ಯಾರಿಗೆ ಸಿಗಲ್ಲ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ.!

  ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆಯಲ್ಲಿ ಕಾಂಗ್ರೆಸ್ ಪಕ್ಷವು ಪದೇಪದೇ ತಮ್ಮ ಸರ್ಕಾರ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದರೆ ಕರ್ನಾಟಕ ಎಲ್ಲಾ ಜನರಿಗೂ ಅನ್ವಯವಾಗುವಂತೆ ಐದು ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಿತ್ತು. ಕಾಂಗ್ರೆಸ್ ಪಕ್ಷವು ಚುನಾವಣೆ ಪ್ರಚಾರ ಪ್ರಣಾಳಿಕೆಯಲ್ಲಿ ಬಳಸಿದ್ದ ಆ 5 ಗ್ಯಾರಂಟಿ ಕಾರ್ಡ್ ಗಳು ಟ್ರಂಪ್ ಕಾರ್ಡುಗಳಾಗಿ ಬಳಕೆಯಾಗಿ ಜನಮತ ಸೆಳೆಯಲು ಅನುಕೂಲ ಮಾಡಿತು. ಅಂತಿಮವಾಗಿ ಈಗ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಕರ್ನಾಟಕದ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇನ್ನು ಐದು ವರ್ಷಗಳವರೆಗೂ ಕಾಂಗ್ರೆಸ್ … Read more

ಸರ್ಕಾರಿ ಜಮೀನು ಒತ್ತುವರಿ ಮಾಡಿದ ರೈತರ ಹೆಸರಿಗೆ ಜಮೀನು ವರ್ಗಾವಣೆ, ಕ್ರಿಮಿನಲ್ ಕೇಸ್ ದಾಖಲಿಸುವಂತಿಲ್ಲ ಸರ್ಕಾರದಿಂದ ಅಧಿಕೃತ ಘೋಷಣೆ.

ಕರ್ನಾಟಕ ರಾಜ್ಯದ ಕಂದಾಯ ಸಚಿವರಾಗಿರುವಂತಹ ಆರ್ ಅಶೋಕ್ ಅವರು ಇಡೀ ರಾಜ್ಯದಾದ್ಯಂತ ಸರ್ಕಾರಿ ಜಮೀನುಗಳಲ್ಲಿ ಉಳುಮೆ ಮಾಡುತ್ತಿರುವಂತಹ ರೈತರ ವಿರುದ್ಧ ಯಾವುದೇ ರೀತಿಯ ಕ್ರಿಮಿನಲ್ ಕೇಸ್ ದಾಖಲಿಸುವಂತಿಲ್ಲ ಎಂದು ಹೊಸ ಮಸೂದೆಯನ್ನು ಜಾರಿಗೆ ತರಲಾಗಿದೆ. ಜೊತೆಗೆ ಸರ್ಕಾರವು ಬಡ ರೈತರಿಗೆ ಕೊಟ್ಟಿರುವಂತಹ ಜಮೀನಿನಲ್ಲಿ ರೈತರು ಉಳುಮೆ ಮಾಡುತ್ತಿದ್ದರೆ ಅವರಿಗೆ ಈ ಜಮೀನಿ ನಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಉಪಯೋಗವಾಗಲಿ ಎನ್ನುವಂತೆ. ಆ ರೈತರ ಹೆಸರಿಗೆ ಆ ಜಮೀನನ್ನು ವರ್ಗಾವಣೆ ಮಾಡಿ ಕೊಡುವ ಬಗ್ಗೆ ಮಹತ್ತರವಾದ ನಿರ್ಧಾರವನ್ನು … Read more

ವಿನೋದ್ ಎಂಬ ಹೆಸರಿನ ಮುಂದೆ ರಾಜ್ ಎಂಬ ಹೆಸರನ್ನು ಸೇರಿಸಿದ್ದು ಯಾಕೆ ಎಂಬ ರೋಚಕ ಸತ್ಯವನ್ನು ಬಿಚ್ಚಿಟ್ಟ ದ್ವಾರಕೀಶ್‌ ಈ ವಿಚಾರ ಕೇಳಿದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ

ವಿನೋದ್ ಎಂಬ ಹೆಸರು ವಿನೋದ್ ರಾಜ್ ಆಗಿ ಬದಲಾದ ಕಾರಣ ಹಲವು ಗೊಂದಲಗಳು ಸೃಷ್ಟಿಯಾದವು ಈ ಗೊಂದಲವನ್ನು ಸೃಷ್ಟಿ ಮಾಡಿದಂತಹವರು ದ್ವಾರ್ಕೀಶ್ ಈ ವಿಚಾರದ ಬಗ್ಗೆ ಒಂದಷ್ಟು ಮಾಹಿತಿ ನೋಡುವುದಾದರೆ. ಎಲ್ಲರಿಗೂ ಗೊತ್ತಿರುವ ಹಾಗೆ ದ್ವಾರಕೀಶ್ ಆರಂಭದ ದಿನಗಳಲ್ಲಿ ಒಳ್ಳೆಯ ಪ್ರೊಡ್ಯೂಸರ್ ಎಂದು ಹೆಸರುವಾಸಿಯಾದರು ಇವರ ಮೊದಲು ಮೇಯರ್ ಮುತ್ತಣ್ಣ ಎಂಬ ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ಹೆಚ್ಚಿನ ಖ್ಯಾತಿಯನ್ನು ಗಳಿಸಿಕೊಳ್ಳುತ್ತಾರೆ. ನಂತರದಲ್ಲಿ ಭಾಗ್ಯವಂತರು, ಕಿಟ್ಟು ಪುಟ್ಟು, ಸಿಂಗಾಪುರ್ ನಲ್ಲಿ ರಾಜಾಕುಳ್ಳ ಈ ಎಲ್ಲ ಸಿನಿಮಾಗಳು ಸಹ … Read more