ಆಸ್ತಿ ರಿಜಿಸ್ಟ್ರೇಷನ್ ಬಳಿಕ ಈ ಕೆಲಸ ಕಡ್ಡಾಯ, ಇಲ್ಲ ಎಂದರೆ ಆಸ್ತಿ ನಿಮ್ಮದಾಗುವುದಿಲ್ಲ…

ರಾಜ್ಯದಲ್ಲಿ ಮನೆ ಸೈಟು ಜಮೀನು ಹೊಂದಿರುವ ಪ್ರತಿಯೊಬ್ಬ ಆಸ್ತಿಯ ಮಾಲೀಕ ತಿಳಿದುಕೊಳ್ಳಲೇ ಬೇಕಾದ ಸುದ್ದಿ ಇದಾಗಿದೆ. ಯಾಕೆಂದರೆ ರಾಜ್ಯದಲ್ಲಿ ಆಸ್ತಿ ಮಾರಾಟ ಮಾಡುವವರು ಹಾಗೂ ಖರೀದಿ ಮಾಡುವವರಿಗೆ ಸರ್ಕಾರ ಹೊಸ ನಿಯಮವನ್ನು ತಂದಿದೆ. ಇದರ ಕುರಿತು ಪ್ರತಿಯೊಬ್ಬರಿಗೂ ಕೂಡ ಕನಿಷ್ಠ ಮಾಹಿತಿ ಇರಲೇಬೇಕು. ನಮ್ಮ ದೇಶದಲ್ಲಿ ಮೂರು ರೀತಿಯ ರಿಯಲ್ ಎಸ್ಟೇಟ್ ವ್ಯವಹಾರ ನಡೆಯುತ್ತದೆ. ಕೃಷಿ ಭೂಮಿ, ವಸತಿ ಭೂಮಿ, ಕೈಗಾರಿಕಾ ಭೂಮಿ ಜೊತೆಗೆ ಮನೆ ಮಾರಾಟ. ಇವುಗಳಲ್ಲಿ ಯಾವುದನ್ನೇ ಖರೀದಿ ಮಾಡುವಾಗ ಕೂಡ ಖರೀದಿಸುವವರು ಆಸ್ತಿಯ … Read more

ಬಾಡಿಗೆದಾರರು 200 ಯೂನಿಟ್ ಉಚಿತ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ.? ಉಚಿತ ವಿದ್ಯುತ್ ಬಗ್ಗೆ ಬಾಡಿಗೆದಾರರಿಗಿರುವ ಎಲ್ಲಾ ಗೊಂದಲಗಳಿಗೂ ಉತ್ತರ ಇಲ್ಲಿದೆ ನೋಡಿ.!

  ಸದ್ಯಕ್ಕಿಗ ಕರ್ನಾಟಕದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ನೀಡುತ್ತಿರುವ 200 ಯೂನಿಟ್ ಉಚಿತ ವಿದ್ಯುತ್ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ. ಈಗಾಗಲೇ ಈ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿತ್ತು ಆನ್ಲೈನ್ ಮೂಲಕ ಮತ್ತು ಆಫ್ಲೈನ್ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಸ್ವಂತ ಮನೆ ಹೊಂದಿರುವವರು ಮಾತ್ರವಲ್ಲದೆ ಬಾಡಿಗೆ ಮನೆಯಲ್ಲಿ ವಾಸಿಸುವವರು ಕೂಡ ಈ ಯೋಜನೆಯನ್ನು ತಲುಪಿಸುವ ಉದ್ದೇಶ ಹೊಂದಿರುವುದಿಲ್ಲ ಎಲ್ಲರನ್ನೂ ಒಳಗೊಂಡು ಯೋಜನೆ ಜಾರಿಗೆ ಸಿದ್ಧತೆ ನಡೆದಿದೆ. ಸ್ವಂತ ಮನೆಗಳಲ್ಲಿ ವಾಸ ಮಾಡುವವರು … Read more

ಸಾಲ ಮನ್ನಾ ನಿರೀಕ್ಷೆಯಲ್ಲಿದ್ದ ರೈತರಿಗೆ ಗುಡ್ ನ್ಯೂಸ್, ರಾಜ್ಯ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ…

ರಾಜ್ಯದಲ್ಲಿ ಈ ವರ್ಷದ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಶುರು ಆಗಿವೆ. ರಾಜ್ಯದ ಎಲ್ಲಾ ಭಾಗದ ರೈತರು ಕೂಡ ಕೃಷಿ ಕಾರ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಾ ಮಳೆಯ ನಿರೀಕ್ಷೆಯಲ್ಲಿ ಇದ್ದಾರೆ. ಭೂಮಿಯನ್ನು ಹಸನು ಮಾಡಿಕೊಳ್ಳುತ್ತಿರುವ ರೈತ ಈಗ ಕೃಷಿ ಚಟುವಟಿಕೆಗೆ ಬೇಕಾದ ಹಣಕಾಸಿನ ಖರ್ಚಿಗೆ ಲೆಕ್ಕ ಹಾಕುತ್ತಿದ್ದಾನೆ. ಸಾಮಾನ್ಯವಾಗಿ ಪ್ರತಿ ವರ್ಷವೂ ಕೂಡ ರೈತ ತನ್ನ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಹಣಕ್ಕೆ ಸರ್ಕಾರದ ಸಹಾಯವನ್ನು ಎದುರು ನೋಡುವುದು ಸರ್ವೇಸಾಮಾನ್ಯ. ಸರ್ಕಾರವು ಕೂಡ ಹಲವು ಯೋಜನೆಗಳ ಮೂಲಕ ರೈತನಿಗೆ … Read more

ಪೋಸ್ಟ್ ಆಫೀಸ್ ನಲ್ಲಿ ಕೇವಲ 5 ಲಕ್ಷ ಹೂಡಿಕೆ ಮಾಡಿ ಸಾಕು 2 ಲಕ್ಷದವರೆಗೆ ಬಡ್ಡಿ ಸಿಗುತ್ತೆ. ನಿಮ್ಮ ಹಣ ದುಪ್ಪಟ್ಟು ಮಾಡಲು ಇದಕ್ಕಿಂತ ಬೆಸ್ಟ್ ಸ್ಕೀಮ್ ಮತ್ತೊಂದಿಲ್ಲ ನೋಡಿ.!

  ಹಣವನ್ನು ದುಡಿಯೋದು ಮಾತ್ರವಲ್ಲದೆ ಅದನ್ನು ವ್ಯವಸ್ಥಿತವಾಗಿ ಉಳಿತಾಯ ಮಾಡಿ ಇಟ್ಟುಕೊಳ್ಳುವುದು ಕೂಡ ಅಷ್ಟೇ ಮುಖ್ಯವಾದ ವಿಷಯ. ದುಡಿಯುವ ವಯಸ್ಸಿನಲ್ಲಿ ಹಣವನ್ನು ಒಳ್ಳೆಯ ಯೋಜನೆಗಳಲ್ಲಿ ಹೂಡಿಕೆ ಮಾಡಿ ಉಳಿತಾಯ ಮಾಡಿಟ್ಟುಕೊಂಡರೆ ಭವಿಷ್ಯದಲ್ಲಿ ಅದು ನಿಮಗೆ ಸಹಾಯಕ್ಕೆ ಬರುತ್ತದೆ. ಈ ರೀತಿ ಹಣ ಹೂಡಿಕೆ ಮಾಡುವವರು ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಗಳ ಮೊರೆ ಹೋಗುತ್ತಾರೆ. ಕಾರಣ ಅಂಚೆ ಕಚೇರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಹಣಕಾಸಿನ ವ್ಯವಹಾರ ಹೆಚ್ಚು ಸುರಕ್ಷಿತವಾಗಿರುತ್ತದೆ. ಅದರಲ್ಲೂ ಅಂಚೆ ಕಛೇರಿಯಲ್ಲಿ ಹೂಡಿಕೆ ಮಾಡುವಂತಹ ಹಣಕ್ಕೆ … Read more

ಬ್ಯಾಂಕ್ ಅಕೌಂಟ್ ನಲ್ಲಿ 30 ಸಾವಿರಕ್ಕಿಂತ ಹೆಚ್ಚು ಹಣ ಹೊಂದಿದ್ದವರಿಗೆ ಹೊಸ ರೂಲ್ಸ್.! ಈ ಬಗ್ಗೆ RBI ಕೊಟ್ಟ ಸ್ಪಷ್ಟತೆ ಏನು ಗೊತ್ತ.? ಬ್ಯಾಂಕ್ ನಲ್ಲಿ ದುಡ್ಡು ಇಟ್ಟಿರೋರು ತಪ್ಪದೆ ನೋಡಿ

  ಇತ್ತೀಚೆಗೆ ಜನರು ಸೋಶಿಯಲ್ ಮೀಡಿಯಾ ಮೂಲದಿಂದ ಹಲವು ವಿಷಯಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ಆದರೆ ಈ ರೀತಿ ಸೋಶಿಯಲ್ ಮೀಡಿಯಾದಲ್ಲಿ ಬರುವ ಎಲ್ಲಾ ವಿಚಾರಗಳು ಕೂಡ ಸತ್ಯವಾಗಿರುವುದಿಲ್ಲ. ಹಲವು ಬಾರಿ ಸರ್ಕಾರ ಅಥವಾ ಸರ್ಕಾರದ ಅಧಿಕಾರಿಗಳು ಘೋಷಣೆ ಮಾಡಿದ್ದಾರೆ ಎಂದು ಹರಿದಾಡುವ ಸಂದೇಶಗಳು ಫೇಕ್ ಆಗಿರುತ್ತವೆ, ಜನರು ಅವುಗಳನ್ನು ನಂಬಿ ಗಾಬರಿಕೊಂಡಿರುವ ಅಥವಾ ಮೋಸ ಹೋಗಿರುವ ಉದಾಹರಣೆಗಳು ಸಾಕಷ್ಟಿವೆ. ಇಂತಹದ್ದೇ ಒಂದು ಸುದ್ದಿ ಈಗ ಬಾರಿ ವೈರಲ್ ಆಗಿದೆ. ಈ ಸುದ್ದಿಯಿಂದ ಬ್ಯಾಂಕ್ ಗಳ ವ್ಯವಹಾರ ನಡೆಸುವ … Read more

ಬಾಡಿಗೆ ಮನೆಯಲ್ಲಿ ಇರುವವರು & ಮನೆ ಮಾಲೀಕರು ಗೃಹಜ್ಯೋತಿ ಉಚಿತ ಕರೆಂಟ್ ಗೆ ಮೊಬೈಲ್ ಅಲ್ಲಿಯೇ ಅರ್ಜಿ ಸಲ್ಲಿಸುವ ಸುಲಭ ವಿಧಾನ ಇದು.!

  ಕಾಂಗ್ರೆಸ್ ಪಕ್ಷವನ್ನು ನೀಡಿದ ಗ್ಯಾರಂಟಿ ಕಾರ್ಡ್ ಭರವಸೆಗಳಲ್ಲಿ ಮೊದಲನೇ ಗ್ಯಾರಂಟಿ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜೂನ್ 18ರಿಂದ ಆರಂಭವಾಗಿದೆ. ಮನೆಗಳ ಮಾಲೀಕರು ಮತ್ತು ಬಾಡಿಗೆ ಮನೆಗಳಲ್ಲಿ ವಾಸಿಸುವವರು ಕೂಡ ಅರ್ಜಿ ಸಲ್ಲಿಸಿ 200 ಯೂನಿಟ್ ವರೆಗಿನ ವಿದ್ಯುತ್ತನ್ನು ಉಚಿತವಾಗಿ ಪಡೆದುಕೊಳ್ಳಲು ನೋಂದಣಿ ಆಗಬಹುದು ಗ್ರಾಹಕರು ಸೇವಾ ಸಿಂಧು ಪೊರ್ಟಲ್ sevasindhugs.karnataka.gov.in ಮೂಲಕ ತಮ್ಮ ಮೊಬೈಲ್ಗಳಲ್ಲಿ, ಲ್ಯಾಪ್ಟಾಪ್ ಗಳಲ್ಲಿ, ಕಂಪ್ಯೂಟರ್ಗಳಲ್ಲಿ ಅರ್ಜಿ ಸಲ್ಲಿಸಬಹುದು. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಕೂಡ … Read more

ಇಂದು ಮಧ್ಯರಾತ್ರಿಯಿಂದಲೇ UPI ಟ್ರಾನ್ಸಾಕ್ಷನ್ ನಿಯಮ ಬದಲಾವಣೆ. ಫೋನ್ ಪೇ, ಗೂಗಲ್ ಪೇ, ಪೇಟಿಎಂ ಬಳಸುವ ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕಾದ ಸುದ್ದಿ ಇದು.!

  ಈಗ ದೇಶದಾದ್ಯಂತ ಎಲ್ಲಾ ಕ್ಷೇತ್ರವು ಕೂಡ ಡಿಜಟಲೀಕರಣಗೊಳ್ಳುತ್ತಿದೆ. ಬ್ಯಾಂಕಿಂಗ್ ಕ್ಷೇತ್ರವು ಕೂಡ ಇದರಲ್ಲಿ ಮುಂದಿದ್ದು ಭಾರತದಾದ್ಯಂತ ಈಗ ಎಲ್ಲಾ ಸ್ಮಾರ್ಟ್ಫೋನ್ ಬಳಕೆದಾರರು ಮತ್ತು ಯುವಜನತೆ ನಗದು ರಹಿತ ಹಣಕಾಸಿನ ವಹಿವಾಟಿನಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ ಕಳೆದ ಕೆಲವು ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಒಬ್ಬರಿಂದ ಮತ್ತೊಬ್ಬರು ಆರ್ಥಿಕ ವಹಿವಾಟು ನಡೆಸಲು ನಗದು ಹಣವನ್ನೇ ಕೊಡಬೇಕಿತ್ತು ಅಥವಾ ಚೆಕ್ ಗಳ ಮೂಲಕ ಅಥವಾ ಬ್ಯಾಂಕ್ ಖಾತೆಯಿಂದ ಮತ್ತೊಬ್ಬರ ಖಾತೆಗೆ ಟ್ರಾನ್ಸ್ಫರ್ ಮಾಡುವ ಮೂಲಕ ಹಣದ ವಹಿವಾಟು ನಡೆಸಬೇಕಾಗಿತ್ತು. ಈಗ … Read more

ಇನ್ಮುಂದೆ ಮನೆಯಲ್ಲಿಯೇ ಕುಳಿತು SMS ಮೂಲಕ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು.! ಹೇಗೆ ಅಂತ ನೋಡಿ ಸಂಪೂರ್ಣ ಮಾಹಿತಿ ಇಲ್ಲಿದೆ.!

  ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ವಿಚಾರ ಮಾರ್ಚ್ ತಿಂಗಳ ಅಂತ್ಯದಲ್ಲಿ ಹೆಚ್ಚು ಸುದ್ದಿಯಾಗಿತ್ತು. ಯಾಕೆಂದರೆ, ಸರ್ಕಾರವು ಉಚಿತವಾಗಿ ಪ್ಯಾನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೊಟ್ಟಿದ್ದ ಕಾಲಾವಕಾಶ ಮುಗಿದು 1000 ರೂ. ದಂಡ ಸಮೇತ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಮಾರ್ಚ್ 31ನ್ನು ಕಡೇ ದಿನಾಂಕವಾಗಿ ಕೊಟ್ಟಿತ್ತು. ಆದರೆ ದೇಶದಾದ್ಯಂತ ಅನೇಕರಿಗೆ ಇದರ ಮಾಹಿತಿ ತಿಳಿದಿಲ್ಲ ಎನ್ನುವ ಆರೋಪ ಕೇಳಿ ಬಂತು, ಜೊತೆಯಲ್ಲಿ ಕೊನೆ ದಿನಗಳಲ್ಲಿ … Read more

5 ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸು ಮುನ್ನ ಈ ವಿಚಾರ ತಿಳಿಯಿರಿ. ಈ ಲಿಂಕ್ ಕ್ಲಿಕ್ ಮಾಡಿದ್ರೆ ಸಾಕು ನಿಮ್ಮ ಬ್ಯಾಂಕ್ ನಲ್ಲಿ ಇರೋ ಹಣ ಖಾಲಿಯಾಗುತ್ತೆ ಎಚ್ಚರ.!

ಸದ್ಯಕ್ಕೆ ಈಗ ಕರ್ನಾಟಕದಾದ್ಯಂತ ಕಾಂಗ್ರೆಸ್ ನೇತೃತ್ವದ ಸರ್ಕಾರವು ಘೋಷಿಸಿರುವ ಪಂಚ ಖಾತ್ರಿ ಯೋಜನೆಗಳದ್ದೇ ಸದ್ದು. ಈ ಗ್ಯಾರಂಟಿ ಕಾರ್ಡ್ ಯೋಜನೆಗಳಲ್ಲಿ ಗ್ರಹ ಜ್ಯೋತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ಶಕ್ತಿ ಯೋಜನೆ ಮತ್ತು ಯುವನಿಧಿ ಯೋಜನೆಗಳಿಗೆ ಅರ್ಜಿ ಸಲ್ಲಿಸಿ ನೋಂದಣಿ ಆಗಬೇಕು ಎಂದು ಸರ್ಕಾರ ಆದೇಶ ಪತ್ರದಲ್ಲಿ ತಿಳಿಸಿದೆ. ಆನ್ಲೈನಲ್ಲಿ ಮೊಬೈಲ್, ಕಂಪ್ಯೂಟರ್, ಲ್ಯಾಪ್ಟಾಪ್ ಮೂಲಕ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದ್ದು ಸರ್ಕಾರ ಪ್ರತಿಯೊಂದು ಯೋಜನೆಗೂ ಕೂಡ ನಿಗದಿತ … Read more

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಇಂದಿನಿಂದ ಅವಕಾಶ ಏನೆಲ್ಲಾ ದಾಖಲೆಗಳು ಬೇಕು, ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಅಂತ ನೋಡಿ.!

  ಉಚಿತ ಬೆಳಕು ಸುಸ್ಥಿರ ಬದುಕು ಎನ್ನುವ ಧ್ಯೇಯದೊಂದಿಗೆ ಕರ್ನಾಟಕ ರಾಜ್ಯ ಸರ್ಕಾರವು ಪ್ರತಿ ಕುಟುಂಬಕ್ಕೂ ಕೂಡ ಗೃಹ ಬಳಕೆಗೆ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತಿದೆ. ಸರ್ಕಾರದ ಮಹತ್ವಕಾಂಕ್ಷೆ ಯೋಜನೆ ಆಗಿರುವ ಈ ಗೃಹಜ್ಯೋತಿ ಯೋಜನೆಯು ಕಾಂಗ್ರೆಸ್ ಪಕ್ಷವು ಘೋಷಿಸಿದ್ದ ಪಂಚಖಾತ್ರಿ ಯೋಜನೆಗಳಲ್ಲಿ ಮೊದಲನೇಯದಾಗಿತ್ತು. ಕರ್ನಾಟಕವನ್ನು ಕತ್ತಲೆ ಮುಕ್ತ ಮಾಡುವ ಕನಸನ್ನು ಹೊಂದಿರುವ ಈ ಯೋಜನೆಗೆ ಇರುವ ನಿಬಂಧನೆಗಳು ಮತ್ತು ಮಾರ್ಗಸೂಚಿಗಳ ಕುರಿತು ಆದೇಶ ಪತ್ರವೂ ಕೂಡ ಹೊರಬಿದ್ದಿತ್ತು. ಇದರ ಪ್ರಕಾರ ಗೃಹ ಜ್ಯೋತಿ … Read more