15 ವರ್ಷ ಒಂದೇ ಭೂಮಿ ಉಳುಮೆ ಮಾಡುತ್ತಿದ್ದರಾ.? ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿದವರಿಗೆ ಹೊಸ ರೂಲ್ಸ್ ಜಾರಿ.!

  ಭೂಮಿ ಸಕ್ರಮ, ಬಗರ್ ಹುಕುಂ ಅರ್ಜಿದಾರರಿಗೆ ಷರತ್ತು, ಸರ್ಕಾರಿ ಭೂಮಿ ಕಾಯಲು ಬೀಟ್ ಆಪ್ ಬಗರ್ ಹುಕುಂ ಎನ್ನುವುದು ಸ್ವಂತ ಭೂಮಿ ಹೊಂದಿರುವ ಆದರೆ ಕೃಷಿ ಮೇಲೆ ಅವಲಂಬಿತವಾಗಿರುವ ರೈತನು ಸರ್ಕಾರಿ ಭೂಮಿಯನ್ನು ಕೃಷಿ ಚಟುವಟಿಕೆಗಾಗಿ ಹಲವು ವರ್ಷಗಳಿಂದ ಬಳಸುತ್ತಿದ್ದರೆ‌. ಅದನ್ನು ಕಾನೂನು ಬದ್ಧವಾಗಿ ದಾಖಲೆಗಳೊಂದಿಗೆ ಸಕ್ರಮಗೊಳಿಸಲು ಇರುವ ಅವಕಾಶ ಆದರೆ ಇತ್ತೀಚಿನ ದಿನಗಳಲ್ಲಿ ಬಗರ್​ ಹುಕುಂನಲ್ಲಿಯೂ ಅನೇಕರು ಬೋಗಸ್ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಕೆಲವರು ಒಂದೇ ಗ್ರಾಮದಲ್ಲಿ ಐದು, ಹತ್ತು … Read more

PM ಕಿಸಾನ್ ಯೋಜನೆ ಹಣ ಜಮೆ ಆಗಲು ಹೊಸ ಕಂಡಿಶನ್, ಈ ರೀತಿ ಇದ್ರೆ ಹಣ ಜಮೆ ಆಗಲ್ಲ.!

  ದೇಶದ ಎಲ್ಲಾ ರೈತರಿಗೂ (Farmers) ಕೂಡ ಕೇಂದ್ರ ಸರ್ಕಾರದ ವತಿಯಿಂದ (Central Government) ಸಿಹಿ ಸುದ್ದಿ ಇದೆ. ಅದೇನೆಂದರೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM-Kisan) 15ನೇ ಕಂತಿನ ಹಣವು ಇದೇ ನವೆಂಬರ್ 15ರ ಮಧ್ಯಾಹ್ನ 3:00 ಗಂಟೆಗೆ ಬಿಡುಗಡೆಯಾಗುತ್ತಿದ್ದು ದೇಶದ 8 ಕೋಟಿ ರೈತರು 15ನೇ ಕಂತಿನ ಹಣ ಪಡೆಯಲು ಅರ್ಹರಾಗಿದ್ದಾರೆ. ಈ ವಿಚಾರವಾಗಿ ಕರ್ನಾಟಕದ ರೈತರಿಗೆ (Karnataka State farmers) ರಾಜ್ಯ ಸರ್ಕಾರದ ವತಿಯಿಂದ ಒಂದು ಕಂಡಿಷನ್ ಇದೆ. ಇ-ಕೆವೈಸಿ … Read more

ಇಲ್ಲಿ ಕಾಯಿ ಕಟ್ಟಿದರೆ ಎಂಥದ್ದೇ ಕೋರಿಕೆ ಇದ್ರೂ ನಡೆಯುತ್ತೆ, ಯಾವ ಸಮಸ್ಯೆ ಇದ್ರೂ ಪರಿಹರಿಸುತ್ತಾಳೆ ಕಾಟೇರಮ್ಮ, ಕೆಲಸ ಆಗುವುದಾದರೆ ಬಲಕ್ಕೆ ನುಡಿ ಕೊಡುವ ದೇವಿ.!

  ನಮ್ಮ ದೇಶದಲ್ಲಿ ಸಹಸ್ರಾರು ದೇವತೆಗಳು ಅವತಾರ ತಾಳಿದ್ದಾರೆ ಮತ್ತು ಇಲ್ಲೇ ನೆರೆ ನಿಂತು ಮಕ್ಕಳಂತೆ ತನ್ನ ಭಕ್ತರನ್ನು ಪೋಷಿಸುತ್ತಿದ್ದಾರೆ. ನಮ್ಮ ನಾಡಿನಲ್ಲೂ ಕೂಡ ಈ ರೀತಿ ಸಾಕಷ್ಟು ಶ್ರೀ ಕ್ಷೇತ್ರಗಳಿವೆ, ಮತ್ತು ಹಲವು ಕಡೆಯಲ್ಲಿ ಇನ್ನೂ ಸಹ ಇಂತಹ ಪ್ರಭಾವಗಳು ಬೆಳಕಿಗೆ ಬರುತ್ತಲೇ ಇವೆ ಈ ರೀತಿ ಒಂದು ಕ್ಷೇತ್ರಕ್ಕೆ ಸೇರಲಿದೆ ಕಾಟೇರಮ್ಮ ದೇವಸ್ಥಾನ. ಈ ದೇವಸ್ಥಾನವನ್ನು ಜೋಡಿ ಆಲದಮರದ ದೇವಸ್ಥಾನ ಎಂದು ಕೂಡ ಕರೆಯುತ್ತಾರೆ. ತಾಯಿ ಪ್ರತ್ಯಂಗಿರಾ ದೇವಿಯು ಸಾಕ್ಷಾತ್ ಕಾಟೇರಮ್ಮನಾಗಿ ಇಲ್ಲಿ ನೆಲೆ … Read more

ಲೇಬರ್ ಕಾರ್ಡ್ ವಿದ್ಯಾರ್ಥಿ ವೇತನ ಬಿಡುಗಡೆ, ನಿಮ್ಮ ಅರ್ಜಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಅಂತ ನೋಡಿ.!

  ಕರ್ನಾಟಕ ರಾಜ್ಯ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಪ್ರತಿ ವರ್ಷವೂ ಕೂಡ ಮಂಡಳಿಯಲ್ಲಿ ನೋಂದಾಯಿತವಾಗಿ ಲೇಬರ್ ಕಾರ್ಡ್ ಹೊಂದಿರುವಂತಹ ಕಾರ್ಮಿಕರು ಹಾಗೂ ಕಾರ್ಮಿಕರ ಕುಟುಂಬಕ್ಕೆ ಸರಕಾರದಿಂದ ಅನೇಕ ಸವಲತ್ತುಗಳ ಅನುಕೂಲ ನೀಡಲಾಗುತ್ತಿದೆ. ಇದರಲ್ಲಿ ಕಾರ್ಮಿಕರ ಮಕ್ಕಳಿಗೂ ವಿದ್ಯಾರ್ಥಿ ಕಿಟ್, ಉಚಿತ ಲ್ಯಾಪ್ಟಾಪ್, ಟ್ಯಾಬ್ ಮತ್ತು ಸ್ಕಾಲರ್ಶಿಪ್ ಕೂಡ ನೀಡಲಾಗುತ್ತಿದೆ. 2023-24ನೇ ಶೈಕ್ಷಣಿಕ ಸಾಲಿನಲ್ಲೂ ಕೂಡ ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರ ಮಕ್ಕಳಿಗೆ ಕಲಿಕಾ ಭಾಗ್ಯ ಸ್ಕಾಲರ್ಶಿಪ್ ಗೆ ಅರ್ಜಿ … Read more

ಭಾಗ್ಯಲಕ್ಷ್ಮಿ ಯೋಜನೆಯಡಿ ಹೆಣ್ಣು ಮಕ್ಕಳಿಗೆ 1 ಲಕ್ಷ ಹಣ, ಭಾಗ್ಯಲಕ್ಷ್ಮಿ ಬಾಂಡ್ ಇದ್ದವರಿಗೆ ಹಣ ಬಿಡುಗಡೆ ದಿನಾಂಕ ನಿಗದಿ, ನೀವು ಭಾಗ್ಯಲಕ್ಷ್ಮಿ ಯೋಜನೆ ಮಾಡಿಸಬೇಕಾ.? ಇಲ್ಲಿದೆ ನೋಡಿ ಮಾಹಿತಿ.!

ಹೆಣ್ಣು ಮಕ್ಕಳನ್ನು ಪ್ರೀತಿಸಿ ಪೋಷಿಸಿ (Cherish the girl child ) ಎನ್ನುವ ಧ್ಯೇಯದೊಂದಿಗೆ 2006-07ನೇ ಸಾಲಿನಲ್ಲಿ ರಾಜ್ಯದಲ್ಲಿ ಆಡಳಿತದಲ್ಲಿದ್ದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರು (Yedyurappa) ಭಾಗ್ಯಲಕ್ಷ್ಮಿ ಯೋಜನೆ (Bhagyalashmi Scheme ) ಎನ್ನುವ ಯೋಜನೆಯನ್ನು ಜಾರಿಗೆ ತಂದರು. ಈ ಯೋಜನೆಯನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಕ್ಕಳಿಗಾಗಿ ರೂಪಿಸಲಾಗಿತ್ತು. BPL ರೇಷನ್ ಕಾರ್ಡ್ ಇರುವ ಕುಟುಂಬದ ಮೊದಲ ಎರಡು ಹೆಣ್ಣು ಮಕ್ಕಳ ಹೆಸರಿನಲ್ಲಿ ಭಾಗ್ಯಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡು ಬಾಂಡ್ (Bhagyalashmi Bond … Read more

ಅನ್ನಭಾಗ್ಯ ಯೋಜನೆಯ ಅಕ್ಟೋಬರ್ ತಿಂಗಳ ಹಣ ಜಮೆ ಆಗಿದೆ.! ಈ ರೀತಿ ಇದ್ದವರಿಗೆ ಹಣ ಬರಲ್ಲ.! ನಿಮ್ಮ ಖಾತೆಗೂ ಹಣ ಬಂದಿದೆಯೇ.? ಈ ವಿಧಾನದಿಂದ ಚೆಕ್ ಮಾಡಿಕೊಳ್ಳಿ.!

  ಎಲ್ಲರಿಗೂ ತಿಳಿದಿರುವಂತೆ ಕರ್ನಾಟಕ ದಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಕಾಂಗ್ರೆಸ್ ಸರ್ಕಾರವು (Karnataka government) ರಾಜ್ಯದ ಜನತೆಗಾಗಿ 5 ಗ್ಯಾರಂಟಿ ಯೋಜನೆಗಳನ್ನು (Guarantee Scheme ) ನೀಡಿದೆ ಇದರಲ್ಲಿ ಅನ್ನಭಾಗ್ಯ ಯೋಜನೆ (Annabhagya) ಕೂಡ ಒಂದು. ಅನ್ನ ಭಾಗ್ಯ ಯೋಜನೆಯು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾಗಿದ್ದು, ಹಸಿವು ಮುಕ್ತ ಕರ್ನಾಟಕ ರೂಪಿಸುವ ಉದ್ದೇಶದಿಂದ ಯೋಜನೆ ಜಾರಿಗೆ ತರಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ 10Kg ಪಡಿತರ (10kg free ration ) ನೀಡಲಾಗುವುದು … Read more

PM ಕಿಸಾನ್ 15ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ್, ಸ್ಟೇಟಸ್ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ದೇಶದ ಎಲ್ಲಾ ರೈತರಿಗೂ (Farmers) ಅನುಕೂಲವಾಗುವಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇವುಗಳಲ್ಲಿ ರೈತರಿಗೆ ಸಹಾಯಧನವನ್ನು ನೀಡುವ ಉದ್ದೇಶದಿಂದ ರೂಪಿಸಲಾಗಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Scheme) ಬಹಳ ವಿಶೇಷ. ಈ ಯೋಜನೆ ಮೂಲಕ ಅರ್ಹ ಪ್ರತಿ ರೈತರಿಗೆ ಕೇಂದ್ರ ಸರ್ಕಾರದ ವತಿಯಿಂದ ವರ್ಷದಲ್ಲಿ ನಾಲ್ಕು ತಿಂಗಳ ಅಂತರದಲ್ಲಿ ಮೂರು ಬಾರಿ ಸಹಾಯಧನವನ್ನು ರೈತನ ಕೃಷಿ ಚಟುವಟಿಗಳ ಖರ್ಚು ವೆಚ್ಚಕ್ಕೆ ಅನುಕೂಲವಾಗಲಿ … Read more

ದೀಪಾವಳಿ ಹಬ್ಬದಲ್ಲಿ ಈ 5 ವಸ್ತು ಮನೆಗೆ ತರಬೇಡಿ ಕಷ್ಟಗಳು ಬೆನ್ನಟ್ಟುತ್ತದೆ.!

  ದೀಪಾವಳಿ ಹಬ್ಬ ಎಲ್ಲರಿಗೂ ಕೂಡ ಬಹಳ ವಿಶೇಷವಾದ ಹಬ್ಬವಾಗಿದೆ ಹೌದು ದೀಪಾವಳಿ ಹಬ್ಬವು ಅತಿ ಹೆಚ್ಚು ಬೆಳಕಿನಿಂದ ಕೂಡಿದ್ದು ಪ್ರತಿ ಯೊಬ್ಬರ ಜೀವನದಲ್ಲಿಯೂ ಕೂಡ ಸದಾ ಕಾಲ ಬೆಳಕು ತುಂಬಿರಲಿ ಎನ್ನುವುದೇ ಈ ಹಬ್ಬದ ವಿಶೇಷ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದ್ದರಿಂದ ಈ ಹಬ್ಬವನ್ನು ಪ್ರತಿಯೊಬ್ಬರೂ ಕೂಡ ಬಹಳ ವಿಜೃಂಭಣೆ ಯಿಂದ ಬಹಳ ಪ್ರೀತಿಯಿಂದ ಆಚರಣೆ ಮಾಡುವುದು ತುಂಬಾ ಒಳ್ಳೆ ಯದು. ಅದೇ ರೀತಿಯಾಗಿ ನಾವು ದೀಪಾವಳಿಯ ಹಬ್ಬದ ದಿನದಂದು ಈ ಐದು ವಸ್ತುಗಳನ್ನು ನಾವೇನಾದರೂ … Read more

ದೀಪಾವಳಿ ಹಬ್ಬಕ್ಕೆ ಬಂಪರ್ ಆಫರ್ ಒಂದು ಸ್ಕೂಟರ್ ಖರೀದಿಸಿದರೆ ಮತ್ತೊಂದು ಸ್ಕೂಟರ್ ಫ್ರೀ.!

  ಸಾಮಾನ್ಯವಾಗಿ ಜನಸಾಮಾನ್ಯರು ಹಬ್ಬ, ಹೊಸ ವರ್ಷ, ಹುಟ್ಟುಹಬ್ಬ ಇಂತಹ ಸಂದರ್ಭದಲ್ಲಿ ಹೊಸ ವಸ್ತುಗಳನ್ನು ಖರೀದಿಸಲು ಇಚ್ಚಿಸುತ್ತಾರೆ. ಅದರಲ್ಲೂ ಹಬ್ಬಗಳ ಸೀಸನ್ ನಲ್ಲಿ ಆಫರ್ಗಳು ಹೆಚ್ಚಿರುವುದರಿಂದ ಈ ಸಮಯಕ್ಕಾಗಿ ಕಾಯುತ್ತಾರೆ. ಅಂತೆಯೇ ಎಲ್ಲಾ ಉತ್ಪನ್ನ ಕಂಪನಿಗಳು ಕೂಡ ಗ್ರಾಹಕರನ್ನು ಸೆಳೆಯುವ ಸಲುವಾಗಿ ದಸರಾ, ದೀಪಾವಳಿ, ಯುಗಾದಿ ರಿಯಾಯಿತಿಗಳನ್ನು ವಿಶೇಷ ಆಫರ್ ಗಳನ್ನು ನೀಡಿ ಗ್ರಾಹಕರಿಗೆ ಸಮಾಧಾನಪಡಿಸಿ ತಾವು ಹೆಚ್ಚು ವ್ಯಾಪಾರ ಮಾಡಿ ಲಾಭ ಮಾಡಿಕೊಳ್ಳುತ್ತೇವೆ. ಈಗ ದೀಪಾವಳಿ ಸಮಯ, ಈ ಸುಸಂದರ್ಭದಲ್ಲಿ ಪ್ರತಿಷ್ಠಿತ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ … Read more

ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ 1 ಲಕ್ಷ ಕಟ್ಟಿದ್ರೆ ಸಾಕು, 41 ಲಕ್ಷ ರಿಟರ್ನ್ ಬರುತ್ತದೆ.!

  ಕೇಂದ್ರ ಸರ್ಕಾರವು ದೇಶದ ನಾಗರಿಕರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಯೋಜನೆ ಕೂಡ ಒಂದು. ಇದೊಂದು ಧೀರ್ಘಕಾಲಿಕ ಹೂಡಿಕೆ ಯೋಜನೆಯಾಗಿದ್ದು, ಪಿಂಚಣಿ ರೂಪದ ಸೌಲಭ್ಯವನ್ನು ಕೂಡ ನೀಡುತ್ತಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಹಣಕ್ಕೆ ಕೇಂದ್ರ ಸರ್ಕಾರದ ಗ್ಯಾರಂಟಿ ಆಗಿರುವುದರಿಂದ ದೇಶದ ಕೋಟ್ಯಾಂತರ ಜನತೆ ನಿಶ್ಚಿಂತೆಯಾಗಿ PPF ಖಾತೆಯನ್ನು ತೆರೆಯುತ್ತಿದ್ದಾರೆ. ಅಂಚೆ ಕಚೇರಿಯಲ್ಲಿ ಕೂಡ PPF ಖಾತೆ ತೆರೆಯುವ ಅವಕಾಶ ಇದ್ದು, ಇದರ ಕುರಿತ ಪ್ರಮುಖ ಮಾಹಿತಿ ಹೀಗಿದೆ. … Read more