2024 ರಲ್ಲಿ ಜಮೀನು ಅಥವಾ ಮನೆಯಲ್ಲಿ ಬೋರ್ ವೆಲ್ ಕೊರೆಸಿದರೆ ಎಷ್ಟು ಖರ್ಚಾಗಲಿದೆ ಗೊತ್ತಾ.? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.!,

  ಇಂದಿಗೂ ಎರಡು ವಿಧಾನದಲ್ಲಿ ನೀರಿನ ಸೆಲೆಯನ್ನು ಕಂಡು ಹಿಡಿಯಲಾಗುತ್ತದೆ. Geo-Satelite ವಿಧಾನ ಮತ್ತು ಸಾಂಪ್ರದಾಯಿಕ ವಿಧಾನದ ಮೂಲಕ. Geo-Satelite ವಿಧಾನದಲ್ಲಿ GPR (Ground Penetrating Radar) ಮೂಲಕ ವಿವಿಧ ಬಗೆಯ ಆಧುನಿಕ ಉಪಕರಣಗಳನ್ನು ಬಳಸಿ ಭೂಮಿಯಲ್ಲಿ ನೀರಿನ ಸೆಲೆಯನ್ನು ಮತ್ತು ಇನ್ನಿತರ ನಾನ್ ಮೆಟಾಲಿಕ್ ಮೈನ್ ಇದ್ದರೂ ಅದನ್ನು ಪತ್ತೆ ಮಾಡಲಾಗುತ್ತದೆ. ಬಹಳ ನಂಬಿಕಸ್ಥ ವಿಧಾನವಾಗಿದ್ದು ರೂ.10,000 ಖರ್ಚಾಗುತ್ತದೆ. ಸಾಂಪ್ರದಾಯಿಕ ವಿಧಾನದಲ್ಲೂ ತೆಂಗಿನಕಾಯಿ, ಡೌಸಿಂಗ್ ರಾಡ್, ಕೀ ಚೇನ್ ಮತ್ತು Y ಶೇಪ್ ಸ್ಟಿಕ್ ನಿಂದಲೂ … Read more

ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಬಿಗ್ ಅಪ್ಡೇಟ್, ಮತ್ತೊಂದು ಹೊಸ ಸೇವೆ.!

  ರಾಜ್ಯದಲ್ಲಿ ಹೊಸದಾಗಿ ಸ್ಥಾಪನೆಯಾದ ಕಾಂಗ್ರೆಸ್ (Congress) ಸರ್ಕಾರ ತಾನು ನೀಡಿದ್ದ ವಾಗ್ದಾನದಂತೆ ಜಾರಿಗೆ ತಂದ 5 ಗ್ಯಾರಂಟಿ ಯೋಜನೆಗಳಲ್ಲಿ ಮೊದಲನೇ ಯೋಜನೆಯಾಗಿ ಜೂನ್ ತಿಂಗಳಿನಿಂದಲೇ ರಾಜ್ಯದ ಗಡಿ ಒಳಗೆ ಕರ್ನಾಟಕದ ಮಹಿಳೆಯರಿಗೆ ಕರ್ನಾಟಕ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಬಸ್ ಗಳನ್ನು ಉಚಿತ ಪಯಣಕ್ಕೆ ಅವಕಾಶ ನೀಡುವ ಶಕ್ತಿ ಯೋಜನೆಯು (Shakthi Yojane) ಜಾರಿಗೆ ತಂದಿತು. ಆರಂಭದ ದಿನಗಳಲ್ಲಿ ಅನೇಕ ಗೊಂದಲಗಳು ಹಾಗೂ ಸಮಸ್ಯೆಗಳು ಆದರೂ ಈಗ ಯಶಸ್ವಿಯಾಗಿ ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಪ್ರಯಾಣ … Read more

ಮ್ಯಾರೇಜ್ ಸರ್ಟಿಫಿಕೇಟ್ ಪಡೆಯಲು ನಿಮ್ಮ ಮೊಬೈಲ್ ಮೂಲಕವೇ ಈ ರೀತಿ ಅರ್ಜಿ ಸಲ್ಲಿಸಿ ಸಾಕು.! ವಿವಾಹ ನೋಂದಣಿ ಪತ್ರ ಪಡೆಯುವ ಸುಲಭ ವಿಧಾನ.!

ಮದುವೆ ನೋಂದಣಿ ಮಾಡಿಸುವುದು ಮತ್ತು ಅದಕ್ಕೆ ಪ್ರಮಾಣ ಪತ್ರ ಪಡೆದುಕೊಳ್ಳುವುದು ಒಂದು ಒಳ್ಳೆಯ ವಿಧಾನ. ಯಾಕೆಂದರೆ ಈಗ ಅನೇಕ ಸಂದರ್ಭಗಳಲ್ಲಿ ಮದುವೆ ಪ್ರಮಾಣ ಪತ್ರವನ್ನು ಕೇಳುತ್ತಾರೆ. ಇತ್ತೀಚೆಗೆ ಹೇಳುವುದಾದರೆ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿ ವತಿಯಿಂದ ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರ ಮದುವೆಗೆ ಅಥವಾ ಕಾರ್ಮಿಕರ ಇಬ್ಬರು ಮಕ್ಕಳ ಮದುವೆಗೆ 60 ಸಾವಿರದವರೆಗೆ ನೆರವು ಸಿಗುತ್ತದೆ. ಇದನ್ನು ಪಡೆದುಕೊಳ್ಳಲು ಮ್ಯಾರೇಜ್ ಸರ್ಟಿಫಿಕೇಟ್ (Marriage Certificate) ಬೇಕು. ಇದಿಷ್ಟು ಮಾತ್ರವಲ್ಲದೆ ಮದುವೆ ಪ್ರಮಾಣ ಪತ್ರ … Read more

HSRP ನಂಬರ್ ಪ್ಲೇಟ್ ಇಲ್ಲದಿದ್ರೂ ದಂಡ ಬೀಳಬಾರದು ಅಂದರೆ ಈ 2 ಕೆಲಸ ಮಾಡಿ ಸಾಕು.!

  ಸಾರಿಗೆ ಇಲಾಖೆಯು ವಾಹನ ಸವಾರರಿಗೆ HSRP ನಂಬರ್‌ ಪ್ಲೇಟ್‌ ಅಳವಡಿಸಿಕೊಳ್ಳಲು ನೀಡಿದ್ದ ಗಡುವು ಇನ್ನು ಕೆಲವೇ ದಿನಗಳು ಮುಕ್ತಾಯವಾಗುತ್ತಿದೆ. ಕೇಂದ್ರ ಸರ್ಕಾರದ ಸಾರಿಗೆ ಸಚಿವಾಲಯವು 1 ಏಪ್ರಿಲ್‌ 2019 ಕ್ಕಿಂತ ಮುನ್ನ ನೋಂದಣಿಯಾದ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯಗೊಳಿಸಿದೆ. ಕರ್ನಾಟಕ ಸರ್ಕಾರವು ಕೂಡ ಆಗಸ್ಟ್ 17ರಂದು 90 ದಿನಗಳ ಒಳಗೆ ಕೇಂದ್ರ ಸರ್ಕಾರದ ನಿಯಮದಂತೆ ಎಲ್ಲಾ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳಿಗೆ HSRP ಫಲಕ ಅಳವಡಿಸಬೇಕು ಎಂದು ಅಧಿಸೂಚನೆ ಹೊರಡಿಸಿತ್ತು. ಆ … Read more

ಗೃಹ ನಿರ್ಮಾಣ ಅಗ್ರಿಮೆಂಟ್ ಹೇಗಿರಬೇಕು ಗೊತ್ತಾ.? ಈ ರೀತಿ ಇದ್ರೆ ನೀವು ಮೋಸ ಹೋಗಲ್ಲ.! ಮನೆ ಕಟ್ಟುವ ಆಸೆ ಇರುವವರು ತಪ್ಪದೆ ನೋಡಿ.!

  ಮನೆ ಕಟ್ಟಿಸಬೇಕು ಎನ್ನುವ ವಿಷಯವೂ ಜೀವನದ ಬಹಳ ದೊಡ್ಡ ಪ್ರಾಜೆಕ್ಟ್ ಆಗಿದೆ ಮತ್ತು ಅಷ್ಟೇ ಜವಾಬ್ದಾರಿತವಾದ ವಿಷಯವೂ ಹೌದು. ಮನುಷ್ಯನ ತನ್ನ ಜೀವಿತಾವಧಿಯಲ್ಲಿ ತನ್ನ ಕೊನೆ ಉಸಿರಿರುವವರೆಗೂ ತಾನು ಕಟ್ಟಿಸಿದ ಮನೆಯಲ್ಲಿ ಸಂತೋಷವಾಗಿರಬೇಕು, ನನ್ನ ನಂತರ ನನ್ನ ಮಕ್ಕಳು ಮೊಮ್ಮಕ್ಕಳು ಆ ಮನೆಯಲ್ಲಿ ಆರಾಮಾಗಿ ಇರಬೇಕೆಂದು ಬಯಸುತ್ತಾನೆ. ಹಾಗಾಗಿ ಪ್ರತಿಯೊಂದು ವಿಷಯದಲ್ಲಿ ಬಹಳ ಕಾಳಜಿ ಮಾಡಿ ಮನೆ ಕೆಲಸಕ್ಕೆ ಕೈ ಹಾಕುತ್ತಾನೆ ಆದರೆ ಒಂದು ಹಂತದಲ್ಲಿ ಆತನಿಗೆ ಮನೆ ಇಷ್ಟದಂತೆ ಬಂದಿಲ್ಲ ಎಂದು ಅಸಮಾಧಾನ ಆಗಬಹುದು … Read more

HSRP ನಂಬರ್ ಪ್ಲೇಟ್ ಹಾಕಿಸದಿದ್ದರೆ ಎಷ್ಟು ದಂಡ ಕಟ್ಟಬೇಕು ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.!

  2019ಕ್ಕೂ ಮುನ್ನ ನೋಂದಣಿಯಾಗಿರುವ ಎಲ್ಲಾ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಕಡ್ಡಾಯವಾಗಿ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (transport department) ಆದೇಶ ನೀಡಿದೆ. ಅದರ ಅನ್ವಯ ಕರ್ನಾಟಕ ರಾಜ್ಯದಲ್ಲೂ ಕೂಡ ಆಗಸ್ಟ್ 17, 2023ರಲ್ಲಿ HSRP ನಂಬರ್ ಪ್ಲೇಟ್ ಕಡ್ಡಾಯಗೊಳಿಸಲಾಗಿದ್ದು. 90 ದಿನದ ಒಳಗೆ ನವೆಂಬರ್ 17, 2023ರ ಒಳಗೆ ಎಲ್ಲಾ ವಾಹನ ಮಾಲೀಕರು ನಿಯಮದಂತೆ ಶೋರೂಮ್ ಗಳಲ್ಲಿ, ಡೀಲರ್ ಗಳ ಬಳಿ … Read more

ಮೊಬೈಲ್ ನಲ್ಲಿ ಹಣ ಕಳಿಸುವವರಿಗೆ ಇಂದಿನಿಂದ ಹೊಸ ನಿಯಮ.!

  ಡಿಜಟಲೀಕರಣದ ಕಾರಣದಿಂದಾಗಿ ಈಗ ನಾವು ಹಣಕಾಸು ವಿಚಾರವಾಗಿ ಎಷ್ಟೊಂದು ಮುನ್ನಡೆದಿದ್ದೇವೆ ಎಂದರೆ ಖಾತೆ ಸಂಖ್ಯೆ ಇಲ್ಲದೇ ಮೊಬೈಲ್ ನಂಬರ್ ಮೂಲಕವೇ IMPS ಮೂಲಕ ಹಣ ವರ್ಗಾವಣೆ ಮಾಡಲು ಅನುಕೂಲತೆಗಳಿವೆ. ಈಗ ಈ ವಿಧಾನವು ಇನ್ನಷ್ಟು ಸರಳವಾಗುತಿದ್ದು ಹೊಸ MMID ಸೌಲಭ್ಯದೊಂದಿಗೆ IMPS ಹಣ ವರ್ಗಾವಣೆ ಇನ್ನಷ್ಟು ಸಲೀಸಲಾಗಲಿದೆ. NEFT (National Electronic Fund Transfer) ಮತ್ತು IMPS (Immediate Money Transfer Service) ಎಂಬ ಎರಡು ತ್ವರಿತ ವ್ಯವಸ್ಥೆಗಳ ಮೂಲಕ ಯಾವಾಗ ಬೇಕಾದರೂ ಯಾವುದೇ ಸಮಯದಲ್ಲಿ ಹಣ … Read more

ಲೇಬರ್ ಕಾರ್ಡ್ ಹೊಸ ಅಪ್ಡೇಟ್, ಈ ರೀತಿ ಮಾಡಿಸದೆ ಇದ್ದಲ್ಲಿ ಕಾರ್ಮಿಕರಿಗೆ ಇನ್ಮುಂದೆ ಯಾವುದೇ ಸೌಲಭ್ಯ ಸಿಗಲ್ಲ.!

ಲೇಬರ್ ಕಾರ್ಡ್ (Labour Card) ಹೊಂದಿರುವವರಿಗೆ ಕರ್ನಾಟಕ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಮಂಡಳಿ ವತಿಯಿಂದ ಸಾಕಷ್ಟು ಕಲ್ಯಾಣ ಯೋಜನೆಗಳ ಅನುಕೂಲತೆ ಸಿಗುತ್ತಿದೆ. ಆದರೆ ಈಗ ಕಾರ್ಮಿಕರ ಕಾರ್ಡ್ ಗೆ ಸಂಬಂಧಪಟ್ಟ ಹಾಗೆ ಈಗ ಸರ್ಕಾರದ ವತಿಯಿಂದ ಒಂದು ಸೂಚನೆ ನೀಡಲಾಗಿದೆ. ಇದರಲ್ಲಿ ತಿಳಿಸಿರುವ ಮುಖ್ಯ ವಿಷಯ ಹೀಗಿದೆ ಲೇಬರ್ ಕಾರ್ಡ್ ಎಲ್ಲಾ ಕಾರ್ಮಿಕರಿಗೂ ತಿಳಿಸುವುದೇನೆಂದರೆ ಸರ್ಕಾರವು ಹೊಸ ವೆಬ್ಸೈಟ್ ಲಾಂಚ್ ಮಾಡಿದೆ ಆದಕಾರಣ ಎಲ್ಲಾ ಕಾರ್ಮಿಕರು ತಮ್ಮ ಹಳೆಯ ಕಾರ್ಮಿಕರ ಕಾರ್ಡ್ ನವೀಕರಣ ಮಾಡಿಸಿಕೊಳ್ಳಬೇಕು … Read more

ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ಈ ದಿನದಂದು ಜಮೆ, 6ನೇ ಕಂತಿನ ಹಣ ಬಂದಿಲ್ಲ ಎಂದರೆ ಕೂಡಲೇ ಈ ಕೆಲಸ ಮಾಡಿ.!

  ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಸಂಬಂಧಿಸಿದಂತೆ ಇದ್ದ ಸಮಸ್ಯೆಗಳನ್ನು ಪರಿಹರಿಸಲು ಮುಖ್ಯಮಂತ್ರಿಗಳ ಸೂಚನೆಯಂತೆ ಡಿಸೆಂಬರ್ ತಿಂಗಳಲ್ಲಿ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗೃಹಲಕ್ಷ್ಮಿ ಕ್ಯಾಂಪ್ ಗಳನ್ನು (Gruhalakshmi Caml) ನಡೆಸಿ ಸಮಸ್ಯೆ ಪರಿಹರಿಸಬೇಕು ಎಂದು ಸೂಚಿಸಿದ್ದರು. ಅಂತೆಯೇ ಆಯ್ದ ದಿನಾಂಕಗಳಂದು ಗ್ರಾಮ ಪಂಚಾಯಿತಿ ಸದಸ್ಯರು, ಹತ್ತಿರದ ಅಂಚೆ ಕಛೇರಿ ಹಾಗೂ ಬ್ಯಾಂಕ್ ಸಿಬ್ಬಂದಿಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭಾಗಿಯಾಗಿ ಸಮಸ್ಯೆ ಪರಿಹರಿಸಿಕೊಡಲು ಪ್ರಯತ್ನಿಸಿದ್ದಾರೆ. ಆದರೆ ಇನ್ನೂ … Read more

ನಿಮ್ಮ ಜಮೀನು ಹೊಲ ಗದ್ದೆಗಳ ಸರ್ವೇ ಸ್ಕೆಚ್ಚ್, ಉಚಿತವಾಗಿ ನಿಮ್ಮ ಮೊಬೈಲ್ ನಲ್ಲಿ ಪಡೆಯವ ವಿಧಾನ.!

ಈ ಹಿಂದೆ ರೈತರು (Farmers) ತಮ್ಮ ಜಮೀನಿನ ಸರ್ವೆ ಸ್ಕೆಚ್ (Survey Sketch) ಪಡೆಯಬೇಕು ಎಂದರೆ ಕಂದಾಯ ಇಲಾಖೆಗೆ (Revenue department) ಅಲೆಯಬೇಕಿತ್ತು. ಸರ್ವೇಯರ್ ಬಂದು ತಮ್ಮ ಜಮೀನನ್ನು ಅಳತೆ ಮಾಡಿ ಸ್ಕೆಚ್ ನೀಡುತ್ತಿದ್ದರು, ಆದರೆ ಈಗ ಎಲ್ಲಾ ಕ್ಷೇತ್ರವು ಕೂಡ ಡಿಜಿಟಲೀಕರಣವಾದಂತೆ ಕೃಷಿ ಕ್ಷೇತ್ರಕ್ಕೂ ಇದು ಅನ್ವಯಿಸುತ್ತಿದೆ. ರೈತರು ತಮ್ಮ ಮೊಬೈಲ್ ಮೂಲಕವೇ (through) ತಮ್ಮ ಜಮೀನಿನ ಸರ್ವೆ ಸ್ಕೆಚ್ ನಿಮಿಷಗಳಲ್ಲಿ ಪಡೆಯಬಹುದು. ಇದಕ್ಕಾಗಿ ಸರಕಾರವು ರೈತರಿಗೆ ಅನುಕೂಲವಾಗುವಂತೆ ಸರಳವಾದ ದಿಶಾಂಕ್ ಆಪ್ (Dishank app) … Read more