ರಾಜ್ಯದ ಜನತೆಗೆ ಸಿಹಿ ಸುದ್ದಿ.! ಇನ್ಮುಂದೆ ಈ ಸಾಲಗಳಿಗೆ ಬಡ್ಡಿ ಕಟ್ಟುವಂತಿಲ್ಲ ಸರ್ಕಾರದಿಂದ ಅಧಿಕೃತ ಘೋಷಣೆ.!

  WhatsApp Group Join Now Telegram Group Join Now ಈ ಬಾರಿ ರಾಜ್ಯದಲ್ಲಿ ಭೀಕರ ಬರಗಾಲ ಪರಿಸ್ಥಿತಿ ಎದುರಾಗಿದೆ. ಮುಂಗಾರು ಹಾಗೂ ಹಿಂಗಾರು ಮಳೆ ಕೈ ಕೊಟ್ಟಿರುವುದರಿಂದ ಕೃಷಿ ಸಂಪೂರ್ಣ ನೆಲ ಕಚ್ಚಿದೆ ಇದರಿಂದ ರೈತರು ಸಾಕಷ್ಟು ಕ’ಷ್ಟ ನ’ಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರಗಳು ಕೂಡ ರಾಜ್ಯದ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದರ ಜೊತೆಗೆ ರೈತರಿಗೂ ಕೂಡ ಬೆಳೆ ಹಾನಿ ಪರಿಹಾರ ನೀಡಲು ಮುಂದಾಗಿದೆ. ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳ 210 ಕ್ಕೂ ತಾಲೂಕುಗಳು … Read more

ಇನ್ಮುಂದೆ ಜಮೀನು, ಭೂ ದಾಖಲೆಗಳಿಗಾಗಿ ಅಲೆದಾಡುವ ಅವಶ್ಯಕತೆ ಇಲ್ಲ.! ರೈತರಿಗಾಗಿ ಹೊಸ ಸೇವೆ ಆರಂಭ…

  WhatsApp Group Join Now Telegram Group Join Now ಜಮೀನು (land) ಹೊಂದಿರುವ ರೈತನು ಆ ಆಸ್ತಿಗೆ ಸಂಬಂಧಪಟ್ಟ ದಾಖಲೆಗಳನ್ನು ಹೊಂದಿರಬೇಕು. ಸಾಧ್ಯವಾದರೆ ರೈತನು ತಾನು ಕೃಷಿ ಮಾಡುವ ಭೂಮಿಯ ದಾಖಲೆಗಳನ್ನು ತನ್ನ ಹೆಸರಿನಲ್ಲಿ ಹೊಂದಿದ್ದರೆ ಬಹಳ ಅನುಕೂಲ, ಆಗ ಸರ್ಕಾರದಿಂದ ಸಿಗುವ ಅನೇಕ ಪ್ರಯೋಜನಗಳು ನೇರವಾಗಿ ರೈತರಿಗೆ ಸಿಗುತ್ತದೆ. ಕೆಲವೊಮ್ಮೆ ಪಿತ್ರಾರ್ಜಿತ ಆಸ್ತಿಗಳು ಇನ್ನೂ ಸಹ ಮಕ್ಕಳ ಹೆಸರಿಗೆ ವರ್ಗಾವಣೆ ಆಗಿರುವುದಿಲ್ಲ, ಆದರೂ ಮಕ್ಕಳು ಅದೇ ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡು ಬದುಕಿರುತ್ತಾರೆ. ಮತ್ತು … Read more

ಫೆಬ್ರವರಿ 29 ರೊಳಗೆ ಈ ಕೆಲಸ ಮಾಡದೇ ಇದ್ರೆ ನಿಮ್ಮ ರೇಷನ್ ಕಾರ್ಡ್ ಬಂದ್ ಆಗಲಿದೆ.!

  WhatsApp Group Join Now Telegram Group Join Now APL, BPL ಅಥವಾ AAY ಇದರಲ್ಲಿ ಯಾವುದೇ ರೇಷನ್ ಕಾರ್ಡ್ ಹೊಂದಿದ್ದರು ತಪ್ಪದೇ ಪ್ರತಿಯೊಬ್ಬರು ಈ ಸುದ್ದಿಯನ್ನು ನೋಡಿ. ಯಾಕೆಂದರೆ ನೀವೇನಾದರೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಿರುವ ಈ ಸೂಚನೆಯಂತೆ ನಡೆದುಕೊಳ್ಳದೆ ಇದ್ದಲ್ಲಿ ಇದೇ ತಿಂಗಳು ನಿಮ್ಮ ರೇಷನ್ ಕಾರ್ಡ್ (Ration card suspend) ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ ವಿಷಯ ಏನೆಂದರೆ. ರೇಷನ್ ಕಾರ್ಡ್ ಈಗ ಅತ್ಯಗತ್ಯ ದಾಖಲೆಯಾಗಿ‌‌‌‌ದೆ ಎನ್ನುವುದು ಎಲ್ಲರಿಗೂ ತಿಳಿದೇ … Read more

ಸೈಟ್ ಖರೀದಿಗೆ ಸಿಗಲಿದೆ ಸಾಲ.! ಬಡ್ಡಿ ಎಷ್ಟು.? ಎಷ್ಟು ಸಾಲ ಸಿಗುತ್ತೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  WhatsApp Group Join Now Telegram Group Join Now ಮನೆ (House) ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಆದರೆ ಇಂದಿನ ದುಬಾರಿ ದುನಿಯಾದಲ್ಲಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ, ಹಾಗಾಗಿ ಈ ರೀತಿ ಕನಸುಗಳಿಗೆ ಹಣ ಹೊಂದಿಸುವುದೇ ಸಾಹಸವಾಗಿದೆ ಕೆಲವರು ಜೀವನಪೂರ್ತಿ ಹಣ ಕೂಡಿಟ್ಟು ನಿವೃತ್ತಿ ನಂತರ ತಮ್ಮ ಉಳಿತಾಯದ ಹಣದಲ್ಲಿ ಮನೆ ಕಟ್ಟಿಕೊಳ್ಳಲು ಬಯಸಿದರೆ. ಇನ್ನು ಕೆಲವರು ದುಡಿಯೋ ಸಮಯದಲ್ಲೇ ಸಾಲವಾದರು ಮಾಡಿ ಮನೆ ಕಟ್ಟಿ ನಿಧಾನವಾಗಿ ತೀರಿಸಿಕೊಳ್ಳೋಣ ಎಂದು ಯೋಚಿಸುವವರು … Read more

ಕೇವಲ 24 ಸಾವಿರಕ್ಕೆ ಸಿಗಲಿದೆ ಯಮಹಾ ಸ್ಕೂಟಿ.!

  WhatsApp Group Join Now Telegram Group Join Now ಯಮಹಾ ಸ್ಕೂಟರ್ (YAMAHA) ಗೆ ಎಂದೆಂದಿಗೂ ನಮ್ಮ ದೇಶದಲ್ಲಿ ಮಾರ್ಕೆಟ್ ಕಡಿಮೆ ಆಗುವುದಿಲ್ಲ ಮತ್ತು ಕಾಲಕ್ಕೆ ತಕ್ಕ ಹಾಗೆ ಗ್ರಾಹಕರ ಅಭಿರುಚಿಗೆ ನಿರಾಸೆ ಮಾಡದಂತಹ ಮಾಡೆಲ್ ಗಳು ಬಿಡುಗಡೆ ಆಗುತ್ತಲೇ ಇರುವುದರಿಂದ ಇಂದಿಗೂ ದೇಶದಲ್ಲಿ ಪ್ರತಿಷ್ಠಿತ ದ್ವಿಚಕ್ರ ವಾಹನಗಳ ತಯಾರಿಕ ಕಂಪನಿಗಳಲ್ಲಿ ಯಮಹಾ ಕೂಡ ಅಗ್ರ ಸ್ಥಾನದಲ್ಲಿ ನಿಂತಿದೆ. ಈಗಿನ ಕಾಲದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಕಾಂಪಿಟೇಶನ್ ಹೆಚ್ಚಾಗಿಯೇ ಇದೆ. ಆದರೂ ಕೂಡ ಯಮಹ ಬೇಡಿಕೆ … Read more

ಡ್ರೈವಿಂಗ್ ಲೈಸೆನ್ಸ್ ಕಳೆದು ಹೋಗಿದ್ರೆ ಡುಪ್ಲಿಕೇಟ್ DL ಪಡೆಯಲು ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಅರ್ಜಿ ಸಲ್ಲಿಸಿ.!

  WhatsApp Group Join Now Telegram Group Join Now ಸಂಚಾರಿ ನಿಯಮದ ಪ್ರಕಾರ 18 ವರ್ಷ ತುಂಬಿದ ಮೇಲೆಯೇ ವಾಹನ ಚಾಲನೆ (Driving) ಮಾಡಬೇಕು ಜೊತೆಗೆ ಅವರು ಕಡ್ಡಾಯವಾಗಿ ಡ್ರೈವಿಂಗ್ ಲೈಸೆನ್ಸ್ (DL) ಹೊಂದಿರಬೇಕು. ಕೆಲವೊಮ್ಮೆ ಸಂಚಾರಿ ಪೊಲೀಸರು (traffic Police) ವಾಹನ ಸವಾರರನ್ನು ತಡೆದು ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದಾರೆಯೇ ಎಂದು ತಪಾಸಣೆ ಕೂಡ ಮಾಡುತ್ತಾರೆ. ಈ ವೇಳೆ DL ಇಲ್ಲದೆ ಸಿಕ್ಕಿ ಬಿದ್ದರೆ ದಂಡ ಅಥವಾ ಶಿಕ್ಷೆ ಕೂಡ ಆಗುತ್ತದೆ ಈಗಾಗಲೇ RTO … Read more

RTC ಪಹಣಿಯಲ್ಲಿ ಹೆಸರು ತಪ್ಪಾಗಿದ್ದರೆ ಆಧಾರ್ ಕಾರ್ಡ್ ನಲ್ಲಿರುವಂತೆ ನಿಮ್ಮ ಹೆಸರು ತಿದ್ದುಪಡಿ ಮಾಡಿಕೊಳ್ಳುವ ಸುಲಭ ವಿಧಾನ ಇಲ್ಲಿದೆ ನೋಡಿ.!

  WhatsApp Group Join Now Telegram Group Join Now ಸರ್ಕಾರದಿಂದ ರೈತರಿಗಾಗಿ (Farmer) ಹಲವಾರು ಯೋಜನೆಗಳ ನಿರೂಪಿಸಿ ಸಹಾಯ ಮಾಡಲಾಗುತ್ತದೆ. ಈ ಬಗೆಯ ಯಾವುದೇ ಯೋಜನೆಗಳ ಉಪಯೋಗ ಪಡೆಯಬೇಕು ಎಂದರೆ ರೈತನು ತನ್ನ ಹೆಸರಿನಲ್ಲಿ ಜಮೀನಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಜಮೀನಿನ ಪಹಣಿ ಪತ್ರವನ್ನು (RTC) ನೀಡಬೇಕು ಮತ್ತು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ನಲ್ಲಿರುವಂತೆ (Aadhar Card and Passbook) ಪಹಣಿ ಪತ್ರದಲ್ಲೂ ಕೂಡ ಹೆಸರು ಸರಿಯಾಗಿರಬೇಕು. ಈ ರೀತಿ ಎಲ್ಲಾ ದಾಖಲೆಗಳು … Read more

ಸ್ವಂತ ವಾಹನ ಖರೀದಿ ಮಾಡುವವರಿಗೆ ಸರ್ಕಾರದಿಂದ ಸಿಗಲಿದೆ 4 ಲಕ್ಷ ಸಹಾಯಧನ

  WhatsApp Group Join Now Telegram Group Join Now ಕಳೆದ ಬಾರಿಯ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಬೆಂಬಲದೊಂದಿಗೆ ರಾಜ್ಯದ ಆಡಳಿತದ ನಿಯಂತ್ರಣ ಹಿಡಿದ ಕಾಂಗ್ರೆಸ್ ಸರ್ಕಾರವು (Congress) ತನ್ನ ಆಶ್ವಾಸನೆಗಿಂತ ಐದು ಗ್ಯಾರಂಟಿ ಯೋಜನೆಗಳ (Gyarantee Scheme) ಜೊತೆಗೆ ಗ್ಯಾರಂಟಿಯೇತರವಾಗಿ ಕೂಡ ಹಲವಾರು ಕಲ್ಯಾಣ ಯೋಜನೆಗಳನ್ನು ಘೋಷಿಸಿದೆ. ಇವುಗಳ ಪೈಕಿ ರಾಜ್ಯದ ನಿರುದ್ಯೋಗಿಗಳ ಸಂಖ್ಯೆಯನ್ನು ಕಡಿಮೆಗೊಳಿಸಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಸ್ವ ಉದ್ಯೋಗಿಗಳನ್ನಾಗಿ ಪರಿವರ್ತಿಸಲು ಕೆಲ ವಿಶೇಷ ಯೋಜನೆಗಳನ್ನು ರೂಪಿಸಿ ದೊಡ್ಡಮಟ್ಟದ ಅನುದಾನವನ್ನು … Read more

ಬ್ಯಾಂಕ್ ನಲ್ಲಿ ಸಾಲ ಮಾಡಿದವರಿಗೆ RBI ನಿಂದ ಗುಡ್ ನ್ಯೂಸ್.! ಇಂದಿನಿಂದ ಹೊಸ ರೂಲ್ಸ್.!

  WhatsApp Group Join Now Telegram Group Join Now RBI ತನ್ನ ನಿಯಂತ್ರಣದಲ್ಲಿರುವ ಬ್ಯಾಂಕ್ ಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಹಲವಾರು ನಿಯಮಗಳನ್ನು ಸೇರಿದೆ. ಗ್ರಾಹಕರುಗಳ ಹಿತ ದೃಷ್ಟಿಯಿಂದ ಅವರ ಕೋರಿಕೆಗಳಂತೆ ಹೊಸ ನಿಯಮಗಳ ಸೇರ್ಪಡೆ ಹಾಗು ತಿದ್ದುಪಡಿ ಕೂಡ ಆಗುತ್ತಿರುತ್ತದೆ. ಪ್ರತಿ ಆರ್ಥಿಕ ವರ್ಷದ ಆರಂಭದಲ್ಲಿ ಅಥವಾ ಬಜೆಟ್ ಮಂಡನೆ ಸಮಯದಲ್ಲಿ RBI ನಿಂದ ಏನಾದರೂ ಬದಲಾವಣೆಯಾಗಿದೆಯೇ ಎಂದು ಕುತೂಹಲದ ಕಣ್ಣುಗಳಿಂದ ವೀಕ್ಷಿಸುವುದು ಸಹಜ. ಅದೇ ಪ್ರಕಾರವಾಗಿ ಬ್ಯಾಂಕ್‌ನಿಂದ ಸಾಲ ಪಡೆಯುವವರಿಗೆ … Read more

ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ.? ಕೇವಲ 2 ನಿಮಿಷದಲ್ಲಿ ನಿಮ್ಮ ಮೊಬೈಲ್ ಮೂಲಕವೇ ತಿಳಿದುಕೊಳ್ಳಿ.!

  WhatsApp Group Join Now Telegram Group Join Now ಈಗಿನ ಕಾಲದಲ್ಲಿ ಆಧಾರ್ ಕಾರ್ಡ್ ಅತಿ ಮುಖ್ಯ ದಾಖಲೆ ಮತ್ತು ಮೊಬೈಲ್ ಗೆ ಸಿಮ್ ಕಾರ್ಡ್ ಖರೀದಿಸುವುದರಿಂದ ಹಿಡಿದು ಅಪ್ಲಿಕೇಶನ್ ಹಾಕುವವರಿಗೆ, ಸರ್ಕಾರದಿಂದ ಉಚಿತ ರೇಷನ್ ಪಡೆಯಲು ಇನ್ನೂ ನೂರಾರು ಕಾರಣಗಳಿಗೆ ನಾವು ಇದನ್ನು ಬಳಸುತ್ತೇವೆ. ಒಮ್ಮೊಮ್ಮೆ ಇದು ಮಿಸ್ ಆಗುವ ಸಾಧ್ಯತೆ ಕೂಡ ಇರುತ್ತದೆ. ಹಾಗಾಗಿ ಆಗಾಗ ನಾವು ಯಾವುದಕ್ಕೆಲ್ಲ ಆಧಾರ್ ಬಳಕೆ ಮಾಡಿದ್ದೇವೆ ಎಂದು ಚೆಕ್ ಮಾಡಿಕೊಳ್ಳುವುದು ಒಳ್ಳೆಯದು ಇದನ್ನು ಯಾವ … Read more

WhatsApp Group Join Now
Telegram Group Join Now