ನಿಮ್ಮ ಕಣ್ಣಿಗೊಂದು ಸವಾಲ್ ಈ ಫೋಟೋದಲ್ಲಿ ಅಡಗಿರುವ ವ್ಯಕ್ತಿಯ ಹೆಸರೇನು ಗೊತ್ತಾ.? ಕ್ಲಿಕ್ ಮಾಡಿ ನೋಡಿ ನಿಜಕ್ಕೂ ಆಶ್ಚರ್ಯವಾಗುತ್ತೆ.

ಮನೋರಂಜನೆಗಾಗಿ ನಮ್ಮಲ್ಲಿ ನೂರಾರು ಆಟಗಳಿವೆ ಕೆಲವೊಂದು ದೈಹಿಕ ಶ್ರಮ ನೀಡುವುದರ ಜೊತೆಗೆ ಆರೋಗ್ಯವನ್ನು ಕೊಟ್ಟು ಮನಸ್ಸಿಗೆ ಆನಂದವನ್ನು ತರುತ್ತವೆ. ಇಂಥವುಗಳನ್ನು ಔಟ್ ಡೋರ್ ಗೇಮ್ಸ್ ಎಂದು ಕರೆಯುತ್ತೇವೆ. ಸಾಮಾನ್ಯವಾಗಿ ಇಂತಹ ಆಟಗಳನ್ನು 90ರ ದಶಕದ ಹಿಂದಿನ ಮಕ್ಕಳುಗಳಷ್ಟೇ ಹಾಡಿರುತ್ತಾರೆ ಎನ್ನಬಹುದು. ಯಾಕೆಂದರೆ ಆ ದಿನಗಳಲ್ಲಿ ಮನೋರಂಜನೆಗಾಗಿ ಇದ್ದಿದ್ದು ಇಂತಹ ಆಟಗಳು ಮಾತ್ರ ಕೇರಿಯ ಹುಡುಗರು ಅಥವಾ ಶಾಲಾ ಗೆಳೆಯರೆಲ್ಲ ಒಟ್ಟಿಗೆ ಸೇರಿ ಕುಂಟೆ ಬಿಲ್ಲೆ, ಹಳಗುಳಿ ಮನೆ ಆಟ, ಎಲೆ ಬಿಡಿಸುವ ಆಟ, ಐಸ್ ಪ್ರೈಸ್, ಡಬ್ಬ … Read more

ಈರುಳ್ಳಿಯನ್ನು ಈ ವಿಧಾನದಲ್ಲಿ ಸೇವಿಸಿದ್ರೆ ದೇಹದ ತೂಕ ಕಡಿಮೆಯಾಗಿ, ಬೊಜ್ಜು ಮಂಜಿನಂತೆ ಕರಗುತ್ತೆ. ಸಣ್ಣ ಆಗಬೇಕು ಅನ್ನುವವರು ತಪ್ಪದೆ ಈ ಮಾಹಿತಿ ನೋಡಿ.

ಈರುಳ್ಳಿ ಹಾಕದೆ ಇದ್ದರೆ ಯಾವುದೇ ಮಸಾಲೆ ಪದಾರ್ಥವು ಕೂಡ ಟೇಸ್ಟ್ ನೀಡುವುದಿಲ್ಲ ಎಂದೇ ಹೇಳಬಹುದು ಹಾಗೂ ಈರುಳ್ಳಿ ಮನೆಯಲ್ಲಿ ಇಲ್ಲ ಎಂದರೆ ಯಾವುದೇ ಟಿಫನ್ ಆಗಲಿ ಸಾಂಬಾರ್ ಆಗಲಿ ರೆಡಿ ಮಾಡಲು ಕೂಡ ಆಗುವುದಿಲ್ಲ. ಹೀಗಾಗಿ ಜಗತ್ತಿನಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ತರಕಾರಿಗಳಲ್ಲಿ ಮೊದಲ ಹೆಸರು ಈರುಳ್ಳಿಗೆ ಸಲ್ಲುತ್ತದೆ. ಮತ್ತು ದಿನನಿತ್ಯ ನಾವು ಆಹಾರದಲ್ಲಿ ಬಳಸುವ ಪದಾರ್ಥಗಳಲ್ಲಿ ಈರುಳ್ಳಿ ಪ್ರಮಾಣವು ಹೆಚ್ಚಿಗೆ ಇರುತ್ತದೆ ಹೀಗಾಗಿ ಪ್ರತಿ ಅಡುಗೆ ಮನೆಗಳ ರಾಜ ಈರುಳ್ಳಿ ಎನ್ನಬಹುದು. ಈರುಳ್ಳಿ ಹಾಗೂ … Read more

ಕರ್ನಾಟಕ ಜನತೆ ಸಂಭ್ರಮ ಪಡುವ ವಿಚಾರ ಮಿಸ್ಸೆಸ್ ಇಂಡಿಯಾ 2022 ಅವಾರ್ಡ್ ಮುಡಿಗೇರಿಸಿಕೊಂಡ ನಿವೇದಿತ ಗೌಡ.

ನಿವೇದಿತ ಗೌಡ ಅವರು ಅವರ ನಿಜವಾದ ಹೆಸರಿಗಿಂತ ಗೊಂಬೆ ಎಂದೆ ಕರ್ನಾಟಕದಾದ್ಯಂತ ಹೆಚ್ಚು ಪರಿಚಿತ. ಹೆಸರಿಗೆ ತಕ್ಕ ಹಾಗೆ ಹೋಲುವ ಅವರ ಪರ್ಸನಾಲಿಟಿ ಹಾಗೂ ಹೇರ್ ಸ್ಟೈಲ್ ಕೂಡ ಒಂದು ಬೇಬಿ ಡಾಲ್ ರೀತಿಯ ಇದೆ. ಹಾಗಾಗಿ ಇವರನ್ನು ಎಲ್ಲರೂ ಕೂಡ ಗೊಂಬೆ ಎಂದೇ ಕರೆಯುತ್ತಾರೆ. ಸದ್ಯ ಇದೇ ಹೆಸರಿನ ಮೂಲಕ ಕನ್ನಡಿಗರಿಗೆ ಪರಿಚಯವಾಗಿರುವ ಇವರು ಮೊದಮೊದಲು ಡಬ್ಸ್ಮ್ಯಾಶ್ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದರು. ನಂತರ ಬಿಗ್ ಬಾಸ್ ಸೀಸನ್ ಐದರ ಆವೃತ್ತಿಯಲ್ಲಿ ಕಾಮನ್ ಮ್ಯಾನ್ … Read more

ರಮ್ಯಕೃಷ್ಣ ತಮ್ಮ ಪತಿ ಕೃಷ್ಣ ವಂಶಿಗೆ ವಿ.ಚ್ಚೇ.ದ.ನ ನೀಡುತ್ತಿದ್ದಾರೆ ಯಾಕೆ ಗೊತ್ತಾ.? ಕಾರಣ ಕೇಳಿದರೆ ನಿಜಕ್ಕೂ ಬೆಚ್ಚಿ ಬೆರಗಾಗಿ ಹೋಗುತ್ತೀರಾ.

ಈ ಸಿನಿಮಾ ಇಂಡಸ್ಟ್ರಿಯಲ್ಲಿ ಇರುವವರ ಬದುಕು, ಒಂದು ರೀತಿ ನೀರಿನ ಮೇಲಿರುವ ಗುಳ್ಳೆಯ ಹಾಗೆ ಎನ್ನಬಹುದು. ಯಾಕೆಂದರೆ ಎಲ್ಲಾ ಕ್ಷೇತ್ರಕ್ಕಿಂತಲೂ ಈ ಕ್ಷೇತ್ರದಲ್ಲಿ ಕೆಲಸ ಮಾಡುವವರ ಸಂಬಂಧಗಳು ಹೆಚ್ಚು ವಿವಾದಕ್ಕೆ ಈಡಾಗುತ್ತವೆ ಹಾಗೂ ಸಂಸಾರದಲ್ಲೂ ಸಹ ಯಾವಾಗಲೂ ಅಪಸ್ವರಗಳು ಇದ್ದೇ ಇರುತ್ತವೆ. ಇದಕ್ಕೆ ಉದಾಹರಣೆಯಾಗಿ ಈಗಾಗಲೇ ಸಾಕಷ್ಟು ನಟರ ಜೀವನ ಹಾಗೂ ನಟಿಯರ ಬದುಕಲ್ಲಿ ಈ ರೀತಿ ಬಿರುಗಾಳಿಗಳು ಎದ್ದಿರುವ ವಿಷಯವನ್ನು ಕೇಳಿದ್ದೇವೆ ಹಾಗೂ ಓದಿದ್ದೇವೆ. ಅದರಲ್ಲೂ ಸಿನಿಮಾ ಇಂಡಸ್ಟ್ರಿಯಲ್ಲಿಯೇ ಮದುವೆಯಾಗುವ ಜೋಡಿಗಳು ಅಂದರೆ ನಟ ನಟಿಯರು … Read more

ಶ್ರೀಮಂತರಾಗುವ ಅದೃಷ್ಟ ಹೊಂದಿರುವ ರಾಶಿಗಳು ಯಾವುದು ಅಂತ ನೋಡಿ. ಈ ರಾಶಿಯಲ್ಲಿ ನೀವೇನಾದರೂ ಜನಿಸಿದ್ದರೆ ರಾಜಯೋಗ‌.!

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಜ್ಯೋತಿಷ್ಯ ಶಾಸ್ತ್ರ ಹಾಗೂ ಭವಿಷ್ಯದ ಕೇಳುವುದರಲ್ಲಿ ಜನರಿಗೆ ಬಹಳ ಆಸಕ್ತಿ. ಈ ರೀತಿ ಶಾಸ್ತ್ರ ಕೇಳುವುದು ಹಾಗೂ ನಂಬುವುದು ಬಹಳ ಹಿಂದಿನಲ್ಲೂ ನಮಗೆ ರೂಢಿಯಾಗಿ ಬಿಟ್ಟಿದೆ. ಮಗು ಹುಟ್ಟಿದ ದಿನದಂದಲೇ ಆ ಮಗುವಿನ ರಾಶಿ ನಕ್ಷತ್ರ ಹುಟ್ಟಿದ ಗಳಿಗೆ ಸಮಯ ತಿಥಿ ಕರಣ ಯೋಗ ಮುಂತಾದವುಗಳನ್ನು ನೋಡಿ ಆ ಮಗುವಿಗೆ ಭವಿಷ್ಯ ಹೇಗಿದೆ ಎನ್ನುವುದನ್ನು ಲೆಕ್ಕ ಹಾಕುತ್ತಾರೆ. ಹಾಗೂ ಯಾವುದೇ ಮನುಷ್ಯನೇ ಆದರೂ ಅವನ ವ್ಯಕ್ತಿತ್ವವನ್ನು ನೋಡಿ ಇವನು ಇಂಥ ರಾಶಿಯವನೇ ಅಥವಾ … Read more

ಈ ದಿನಾಂಕದಂದು ನೀವೇನಾದರೂ ಜನಿಸಿದ್ದರೆ ಅದೃಷ್ಟವೋ ಅದೃಷ್ಟ, 25 ವರ್ಷದ ನಂತರ ಯಶಸ್ಸು ಎಂಬುದು ನಿಮ್ಮ ಬೆನ್ನಟ್ಟಿ ಬರುತ್ತದೆ.

ಸಂಖ್ಯಾಶಾಸ್ತ್ರದ ಮೂಲಕ ವ್ಯಕ್ತಿ ಒಬ್ಬನ ವ್ಯಕ್ತಿತ್ವ ಹಾಗೂ ಅವನ ಭವಿಷ್ಯವನ್ನು ಅಳೆಯಬಹುದು ಎನ್ನುತ್ತಾರೆ. ಇದರಲ್ಲಿ ನಮ್ಮ ಭಾರತೀಯರು ಬಹಳಷ್ಟು ನಂಬಿಕೆ ಕೂಡ ಇಟ್ಟಿದ್ದಾರೆ. ಇದು ಭಾರತದಲ್ಲಿ ಅಷ್ಟೇ ಅಲ್ಲದೆ ವಿಶ್ವದಾದ್ಯಂತ ಫೇಮಸ್ ಆಗಿರುವ ಒಂದು ಜ್ಯೋತಿಷ್ಯ ಶಾಸ್ತ್ರವಾಗಿದೆ. ಸಂಖ್ಯಾಶಾಸ್ತ್ರವನ್ನು ಜಗತ್ತಿನ ಅನೇಕ ಜನರು ನಂಬುತ್ತಾರೆ ಯಾಕೆಂದರೆ ಇದನ್ನು ಹುಟ್ಟಿದ ದಿನಾಂಕದ ಆಧಾರದ ಮೇಲೆ ಹಾಗೂ ಹುಟ್ಟಿದ ದಿನದ ಜೊತೆ ಹುಟ್ಟಿದ ತಿಂಗಳು ಮತ್ತು ವರ್ಷವನ್ನು ಕೂಡಿಸುವುದರಿಂದ ಬರುವ ಭಾಗ್ಯ ಸಂಖ್ಯೆಯ ಮೂಲಕ ಹೇಳುವುದರಿಂದ ಹೆಚ್ಚಿನ ಜನಕ್ಕೆ ಇದರ … Read more

ಈ ಹೆಸರಿನ ವ್ಯಕ್ತಿಗಳು ಹುಟ್ಟಿದಾಗಲೇ ರಾಜಯೋಗ ಪಡೆದು ಹುಟ್ಟಿರುತ್ತಾರಂತೆ.

ಈ ಪ್ರಪಂಚದಲ್ಲಿರುವ ಎಲ್ಲಾ ಜೀವಿಗಳಿಗಿಂತಲೂ ಮನುಷ್ಯ ಹೆಚ್ಚು ಬುದ್ಧಿವಂತ ಹಾಗೂ ಈ ಮನುಷ್ಯ ಮಾತ್ರ ಈ ಪ್ರಪಂಚದ ಎಲ್ಲರ ಜೊತೆ ತುಂಬಾ ಕಾಂಪಿಟೇಶನ್ ಅಲ್ಲಿ ಇರುತ್ತಾನೆ ಎನ್ನಬಹುದು. ಈ ಕಾಂಪಿಟೇಶನ್ ಮನುಷ್ಯರ ಮನುಷ್ಯರ ನಡುವೆ ಹೆಚ್ಚಾಗಿ ಇರುತ್ತದೆ. ನಾನು ನನ್ನ ಪರಿವಾರದಲ್ಲಿ ಹೆಚ್ಚು ಶ್ರೀಮಂತ ಆಗಬೇಕು ಎನ್ನುವುದರಿಂದ ಶುರುವಾಗುವ ಈ ಕಾಂಪಿಟೇಶನ್ ನಂತರ ನಾನು ಸಮಾಜದಲ್ಲಿ ಒಳ್ಳೆ ಎತ್ತರಕ್ಕೆ ಬೆಳೆದು ಎಲ್ಲರೂ ಗುರುತಿಸುವಂತಹ ವ್ಯಕ್ತಿ ಆಗಬೇಕು, ಈ ಜಗತ್ತಿನಾದ್ಯಂತ ನಾನು ವಿಖ್ಯಾತಿ ಹೊಂದಬೇಕು ಹೀಗೆ ಹತ್ತು ಹಲವು … Read more

ನೈಸರ್ಗಿಕವಾಗಿ ದೇಹದ ತೂಕ & ಹೊಟ್ಟೆಯ ಸುತ್ತಲೂ ಇರುವ ಬೊಜ್ಜು ಕಡಿಮೆಯಾಗಬೇಕಾ ಹಾಗಾದರೆ ಈ ಬೀಜ ಸೇವಿಸಿ ಸಾಕು,

ತಾವರೆ ಬೀಜಗಳು ಅಥವಾ ಕಮಲದ ಬೀಜಗಳು ಅಥವಾ ಲೋಟಸ್ ಸೀಡ್ಸ್ ಅಥವಾ ಫಾಕ್ಸ್ ಸೀಡ್ಸ್ ಈ ಎಲ್ಲಾ ಹೆಸರಿಗಳಿಗಿಂತಲೂ ಹೆಚ್ಚಾಗಿ ಇದು ಮಾರ್ಕೆಟ್ ನಲ್ಲಿ ಮಖಾನ ಎಂದೇ ಹೆಚ್ಚು ಫೇಮಸ್. ಹಲವಾರು ಜನರಿಗೆ ಇದನ್ನು ಮಖಾನ ಎಂದು ಕರೆದರೆ ಮಾತ್ರ ಗೊತ್ತಾಗುವುದು. ಈ ಹೆಸರನ್ನು ಮೊದಲು ಕೇಳಿದವರಿಗೆ ಇದ್ಯಾವುದಪ್ಪ ವಿಚಿತ್ರವಾದ ರೆಸಿಪಿ ಎಂದು ಎನಿಸಬಹುದು ಆದರೆ ಇದು ಉತ್ತಮ ಪೋಷಕಾಂಶಗಳನ್ನು ಹೊಂದಿರುವ ಒಂದು ಆಹಾರ ಪದಾರ್ಥ. ಇದನ್ನು ಆಹಾರ ಪದ್ಧತಿಯಲ್ಲಿ ಸರಿಯಾಗಿ ಬಳಸಿಕೊಂಡು ಸೇವಿಸುವುದರಿಂದ ಮನುಷ್ಯನ ದೇಹದ … Read more

ಪ್ರತಿದಿನ ಊಟ ಆದ ನಂತರ ಬಾಳೆಹಣ್ಣು ಸೇವಿಸುತ್ತಿರ.? ಆಗಿದ್ರೆ ತಪ್ಪದೆ ಇದನ್ನು ನೋಡಿ.

ಕನ್ನಡದಲ್ಲಿ ಒಂದೆರಡು ಮಾತುಗಳಿವೆ. ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ ಎಂದು ಹಾಗೆ ಅದೇ ರೀತಿ ಇರುವ ಇನ್ನೊಂದು ಮಾತು ಊಟ ತನ್ನಿಚ್ಛೆ ನೋಟ ಪರರಿಚ್ಛೆ ಎನ್ನುವುದು. ಈ ಎರಡು ಮಾತುಗಳ ಅರ್ಥ ಏನೆಂದರೆ ತನ್ನ ದೇಹಕ್ಕೆ ಯಾವ ರೀತಿಯ ಹಾಗೂ ಎಷ್ಟು ಪ್ರಮಾಣದ ಆಹಾರವನ್ನು ಸೇವಿಸಿದರೆ ಒಳ್ಳೆಯದು ಎನ್ನುವುದನ್ನು ಅರಿತುಕೊಂಡಿರುವ ವ್ಯಕ್ತಿಗೆ ಹೆಚ್ಚಾಗಿ ಆರೋಗ್ಯ ಸಮಸ್ಯೆಗಳು ಭಾದಿಸುವುದಿಲ್ಲ ಯಾಕೆಂದರೆ ಆರೋಗ್ಯ ಕಂಟ್ರೋಲ್ ಮಾಡುವ ಒಳ್ಳೆಯ ಹಿಡಿತ ಅವನಿಗೆ ಗೊತ್ತಿರುತ್ತದೆ. ಹಾಗೆ ಊಟ ತನ್ನಿಚ್ಛೆ ಎನ್ನುವ … Read more

ನಟಿ ಮೀನಾ ಹೆಸರಿಗೆ ಬಿಡಿಗಾಸನ್ನು ಬರೆಯದೇ ಬಿಟ್ಟುಹೋದ ಪತಿ, 300 ಕೋಟಿ ಆಸ್ತಿ ಯಾರ ಪಾಲಯ್ತು ನೋಡಿ

ನಟಿ ಮೀನಾ ಮೂಲತಃ ತಮಿಳು ಭಾಷೆ ನಟಿಯಾದರೂ ಕೂಡ ಕನ್ನಡದವರೇ ಎನಿಸುವಷ್ಟು ಕನ್ನಡಿಗರಿಗೆ ಹತ್ತಿರವಾದ ನಟಿ ಮೀನ ಅವರು ಕನ್ನಡದಲ್ಲಿ ಬಹುತೇಕ ಕೌಟುಂಬಿಕ ಸಿನಿಮಾಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ರವಿಚಂದ್ರನ್ ಅವರ ಜೊತೆ ಚೆಲುವ ಎನ್ನುವ ಸಿನಿಮಾದಿಂದ ಕನ್ನಡಕ್ಕೆ ಬಂದ ಇವರು ನಂತರ ಪುಟ್ನಂಜ, ಮೊಮ್ಮಗ ಚಿತ್ರಗಳಲ್ಲಿ ಕಾಣಿಸಿಕೊಂಡರು. ವಿಷ್ಣುವರ್ಧನ್ ಅವರ ಜೊತೆ ಸಿಂಹಾದ್ರಿಯ ಸಿಂಹ, ಸುದೀಪ್ ಅವರ ಜೊತೆ ಮೈ ಆಟೋಗ್ರಾಫ್ ಮತ್ತು ಸ್ವಾತಿಮುತ್ತು,ಅರ್ಜುನ್ ಅವರ ಶ್ರೀ ಮಂಜುನಾಥ ಹೀಗೆ ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ … Read more

WhatsApp Group Join Now
Telegram Group Join Now