ಗೃಹಲಕ್ಷ್ಮಿ ಯೋಜನೆ 6ನೇ ಕಂತಿನ ಹಣ & ಪೆಂಡಿಂಗ್ ಇರುವ ಎಲ್ಲಾ ಹಣ ಈ ದಿನ ನಿಮ್ಮ ಖಾತೆಗೆ ಜಮೆ ಆಗುತ್ತೆ.!

  WhatsApp Group Join Now Telegram Group Join Now ಗ್ಯಾರೆಂಟಿ ಯೋಜನೆಗಳಲ್ಲಿ (Gyaranty Schemes) ಒಂದಾದ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಯಶಸ್ವಿಯಾಗಿ ಐದು ತಿಂಗಳು ಪೂರೈಸಿದೆ. ಈ ಯೋಜನೆ ಮೂಲಕ ರೇಷನ್ ಕಾರ್ಡ್ ನಲ್ಲಿ ಕುಟುಂಬದಲ್ಲಿ ಮುಖ್ಯಸ್ಥೆ ಸ್ಥಾನದಲ್ಲಿರುವ ಮಹಿಳೆಯು ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ ರೂ.2000 ಸಹಾಯಧನವನ್ನು ಪಡೆಯುತ್ತಿದ್ದಾರೆ. ಇದುವರೆಗೆ ಐದು ಕಂತಿನ ಹಣ ಅರ್ಹ ಫಲಾನುಭವಿಗಳಿಗೆ DBT ಮೂಲಕ ವರ್ಗಾವಣೆಯಾಗಿದ್ದು, 6ನೇ ಕಂತಿನ ಹಣದ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಹಣವು ಕೂಡ … Read more

ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್ ಗೆ ಹೋಗದೆ ಮನೆಯಲ್ಲಿ ಕುಳಿತು ಬದಲಾಯಿಸುವ ವಿಧಾನ.!

  WhatsApp Group Join Now Telegram Group Join Now ಕೆಲವೊಂದು ಸಂದರ್ಭದಲ್ಲಿ ನಮ್ಮ ಮೊಬೈಲ್ ಸಂಖ್ಯೆ ಚೇಂಜ್ ಮಾಡಬೇಕಿರುತ್ತದೆ. ಆದರೆ ಈಗ ನಾವು ಆಧಾರ್ ಸಮೇತವಾಗಿ ಬ್ಯಾಂಕ್ ಖಾತೆ ಸೇರಿದಂತೆ ಅನೇಕ ಕಡೆ ನಮ್ಮ ಮೊಬೈಲ್ ನಂಬರ್ ಲಿಂಕ್ ಮಾಡಿರುತ್ತೇವೆ. ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ (Change Mobile No. on Bank Account) ಬೇರೆ ಆದರೆ ಬದಲಾಯಿಸುವವರೆಗೂ ನಾವು ಆನ್ಲೈನ್ ನಲ್ಲಿ ಪೇಮೆಂಟ್ ಮಾಡಲು ಆಗುವುದಿಲ್ಲ. ಬ್ಯಾಂಕ್ ಶಾಖೆಗೆ ಹೋಗಿ … Read more

ಪ್ಯೂರ್ ನಾಟಿ ಕೋಳಿ ಸಾಕಾಣಿಕೆಯಿಂದ ಪ್ರತಿನಿತ್ಯ ತಪ್ಪದೇ 1000 ಗಳಿಸಬಹುದು, ಪೂರ್ತಿ ತರಬೇತಿ ಜೊತೆಗೆ ಅವರೇ ಮರಿ ಖರೀದಿ ಮಾಡ್ತಾರೆ.!

  WhatsApp Group Join Now Telegram Group Join Now ಕುರಿ ಕೋಳಿ ಸಾಕಾಣಿಕೆ, ಹೈನುಗಾರಿಕೆ, ಮೀನುಗಾರಿಕೆ ಕೃಷಿ ಜೊತೆಜೊತೆಗೆ ಮಾಡಬಹುದಾದಂತಹ ಕಸಬುಗಳಾಗಿವೆ. ಒಂದು ವೇಳೆ ಪೂರ್ಣ ಪ್ರಮಾಣದಲ್ಲಿಯೇ ಇದರಲ್ಲಿ ತೊಡಗಿಕೊಂಡರೂ ಕೂಡ ಬಹಳ ಲಾಭ ಪಡೆಯಬಹುದು. ಗ್ರಾಮೀಣ ಪ್ರದೇಶದಲ್ಲಿರುವ ಅನೇಕ ಕುಟುಂಬಗಳ ಆದಾಯದ ಮೂಲ ಇದೇ ಆಗಿದೆ. ಪ್ರತಿಯೊಬ್ಬ ರೈತನು ಕೂಡ ತನ್ನ ಕೃಷಿ ಚಟುವಟಿಕೆ ಜೊತೆಗೆ ಈ ರೀತಿ ಸಣ್ಣ ಪ್ರಮಾಣದ ದಲ್ಲಿ ಕುರಿ ಕೋಳಿ ಮೇಕೆ ಹಸು ಸಾಕುತ್ತಿರುತ್ತಾರೆ. ಕುರಿ ಕೋಳಿ … Read more

ವಾಹನ ಮಾಲೀಕರಿಗೆ ಮಹತ್ವದ ಸುದ್ದಿ, HSRP ನಂಬರ್ ಪ್ಲೇಟ್ ಇಲ್ಲದೇ ಇದ್ದರೆ ಇನ್ಮುಂದೆ ದಂಡ ಗ್ಯಾರಂಟಿ, ನಿಮ್ಮ ಮೊಬೈಲ್ ಮೂಲಕವೇ ಅಪ್ಲೈ ಮಾಡಿ.!

  WhatsApp Group Join Now Telegram Group Join Now ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಕರ್ನಾಟಕ ಸರ್ಕಾರವು ಕೂಡ ಎಲ್ಲ ವಾಹನಗಳಿಗೂ HSRP (High Security Registration Plate) ನಂಬರ್ ಪ್ಲೇಟ್ ಕಡ್ಡಾಯಗೊಳಿಸಿದೆ. ಈಗಾಗಲೇ ಎರಡು ಬಾರಿ ಇದಕ್ಕೆ ನೀಡಿದ್ದ ಗಡುವನ್ನು ವಿಸ್ತರಿಸಲಾಗಿದ್ದು ಅಂತಿಮವಾಗಿ ಫೆಬ್ರವರಿ 17, 2024ರ ಒಳಗೆ ಸರ್ಕಾರದ ನಿಯಮದಂತೆ 1 ಫೆಬ್ರವರಿ, 2019ಕ್ಕೂ ಮುನ್ನ ವಾಹನ ಖರೀದಿ ಮಾಡಿರುವ ವಾಹನಗಳ ಮಾಲೀಕರು ಬದಲಾಗಿರುವ ನಿಯಮದ ಅನುಸಾರ HSRP ನಂಬರ್ ಪ್ಲೇಟ್ … Read more

ಅಕ್ರಮ-ಸಕ್ರಮ ಮತ್ತು ಬಗರ್ ಹುಕುಂ ಸಾಗುವಳಿ ಮಾಡುವವರಿಗೆ ಗುಡ್ ನ್ಯೂಸ್ ಸರ್ಕಾರಿ ಜಮೀನು ನಿಮ್ಮ ಹೆಸರಿಗೆ ವರ್ಗಾವಣೆ…

  WhatsApp Group Join Now Telegram Group Join Now ನಮ್ಮ ದೇಶದಲ್ಲಿ ಆಸ್ತಿಯು ಒಂದೇ ತೆರನಾಗಿ ಹಂಚಿಕೆಯಾಗಿಲ್ಲ. ಕೆಲವರು ಬಳಿ ಹೆಚ್ಚು ಭೂಮಿ ಇದ್ದರೆ ಅನೇಕರು ಬರಿ ಕೈ ನಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿರುವ ಕೃಷಿ ಭೂಮಿ ರಹಿತ ಕೃಷಿ ಕಾರ್ಮಿಕರ ಕುಟುಂಬವು ತಮ್ಮ ಜೀವನೋಪಾಯಕ್ಕಾಗಿ ಸರ್ಕಾರಿ ಜಮೀನುಗಳನ್ನು ಅವಲಂಬಿಸಿವೆ. ಈ ಹಿಂದೆ ದೇಶದಲ್ಲಿ ಅಧಿಕಾರದಲ್ಲಿದ್ದ ಸರ್ಕಾರವು ಈ ರೀತಿ ಕೃಷಿ ಕಾರಣಕ್ಕಾಗಿ ಸರ್ಕಾರಿ ಜಮೀನು ಅವಲಂಬಿಸಿರುವ ಕೃಷಿ ಭೂಮಿ ರಹಿತ ಕುಟುಂಬಗಳಿಗೆ … Read more

ನಿಮ್ಮ ಮನೆ ಮೇಲೆ ಜಾಗ ಇದ್ದರೆ ಸಾಕು ತಿಂಗಳಿಗೆ 80 ಸಾವಿರ ದುಡಿಯಬಹುದು, ಶುದ್ಧ ಕರೆಂಟ್ ಜೊತೆ ಈ ಸೋಲಾರ್ ಪ್ಯಾನಲ್ ಅಳವಡಿಸಿಕೊಳ್ಳಲು ಸಬ್ಸಿಡಿ ಕೂಡ ಸಿಗುತ್ತದೆ.!

  WhatsApp Group Join Now Telegram Group Join Now ಸೂರ್ಯನ ಬೆಳಕು (Sun light) ಈ ಭೂಮಿಗೆ ಅತ್ಯಂತ ಅವಶ್ಯಕ. ಸೂರ್ಯನ ಈ ಸೌರ ಶಕ್ತಿಯಿಂದ (Solar) ಭೂಮಿಗೆ ಸಿಗುತ್ತಿರುವ ಅನುಕೂಲಕ್ಕೆ ನಾವೆಂದು ಅಭಾರಿಗಳು. ಈ ಸೌರ ಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿ ಕೂಡ ಪರಿವರ್ತನೆ ಮಾಡಿಕೊಳ್ಳಬಹುದು. ಮನೆ ಮೇಲೆ ಅಳವಡಿಸುವಂತಹ ಸೌರ ಫಲಕಗಳು (Solar Panel) ಹಗಲಿನಲ್ಲಿ ಸೂರ್ಯನ ಬೆಳಕು ಹಾಗೂ ಶಾಖದಿಂದ ವಿದ್ಯುತ್ ಉತ್ಪಾದಿಸುವ (DC Current) ಮೇಲ್ಛಾವಣಿಯ ಸೌರ ವ್ಯವಸ್ಥೆಗಳ ಘಟಕಗಳಲ್ಲಿ ಒಂದಾಗಿದೆ. … Read more

ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ ಕೇವಲ 12,500 ಹೂಡಿಕೆ ಮಾಡಿ ಸಾಕು 69 ಲಕ್ಷ ಪಡೆಯಿರಿ.!

  WhatsApp Group Join Now Telegram Group Join Now ಅಂಚೆ ಕಛೇರಿಗಳು (Post Office) ಈಗ ಪತ್ರ ವ್ಯವಹಾರಕ್ಕೆ ಮಾತ್ರವಲ್ಲ, ಒಂದು ಸ್ಥಳೀಯ ಬ್ಯಾಂಕ್ ಆಗಿ ಕೂಡ ನೆರವಿಗೆ ಬರುತ್ತಿವೆ. ಜೊತೆಗೆ ಅಂಚೆ ಕಚೇರಿಯಲ್ಲೂ ಕೂಡ ಸಾಕಷ್ಟು ಉಳಿತಾಯ ಹಾಗೂ ಹೂಡಿಕೆ ಯೋಜನೆಗಳು (Saving and Investment Schemes) ಇದ್ದು, ಇದು ಕೇಂದ್ರ ಸರ್ಕಾರದಡಿ (Government) ಕಾರ್ಯ ನಿರ್ವಹಿಸುವುದರಿಂದ ನೂರಕ್ಕೆ ನೂರರಷ್ಟು ಹಣಕ್ಕೆ ಭದ್ರತೆ ಮತ್ತು ಖಚಿತ ಲಾಭ ಕೂಡ ಸಿಗುತ್ತದೆ ಎಂದು ನಂಬಬಹುದು. … Read more

ಬಾಡಿಗೆ ಮನೆಯಲ್ಲಿ ಇರುವವರು ಗಮನಿಸಿ, ಗೃಹ ಜ್ಯೋತಿ ಯೋಜನೆ ಬದಲಾವಣೆ.!

  WhatsApp Group Join Now Telegram Group Join Now ಗೃಹಜ್ಯೋತಿ ಯೋಜನೆಯು (Gruhajyothi Scheme) ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳಲ್ಲಿ (Gyarantee Scheme) ಒಂದಾಗಿದ್ದು, ಈ ಗೃಹಜ್ಯೋತಿ ಯೋಜನೆ ಮೂಲಕ ಕರ್ನಾಟಕದ ಪ್ರತಿ ಕುಟುಂಬವು ಕೂಡ 2022-23ನೇ ಸಾಲಿನಲ್ಲಿ ಬಳಸಿದ ಸರಾಸರಿ ವಿದ್ಯುತ್ ಬಳಕೆ ಮೇಲೆ 10% ಹೆಚ್ಚುವರಿ ವಿದ್ಯುತ್ ನ್ನು 200 ಯೂನಿಟ್ ವರೆಗೆ ಉಚಿತವಾಗಿ ಪಡೆಯಬಹುದು ಮತ್ತು 200 ಯೂನಿಟ್ ಗಿಂತ ಹೆಚ್ಚುವರಿ ವಿದ್ಯುತ್ ಬಳಕೆ ಮಾಡಿದರೆ ಮಾತ್ರ ಹೆಚ್ಚುವರಿ … Read more

ಕೇಂದ್ರದಿಂದ ಜಾರಿಗೆ ಬಂತು ಭಾರತ್ ರೈಸ್ ಸ್ಕೀಮ್, ಇನ್ಮುಂದೆ ಕೇವಲ 29 ರೂಪಾಯಿಗೆ ಸಿಗಲಿದೆ BT ಅಕ್ಕಿ…

  WhatsApp Group Join Now Telegram Group Join Now ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಮಧ್ಯಮ ಹಾಗೂ ಬಡಜನತೆಗೆ ಬದುಕು ದುಬಾರಿ ಎನಿಸುತ್ತಿದೆ. ಅದರಲ್ಲೂ ದಿನ ಬಳಕೆಯ ಮೂಲಭೂತ ಅವಶ್ಯಕತೆಯಾದ ಆಹಾರ ಬಳಕೆಯ ಪ್ರತಿಯೊಂದು ಪದಾರ್ಥದ ಬೆಲೆ ದಿನದಿಂದ ದಿನಕ್ಕೆ ಆಕಾಶಕ್ಕೆ ಏರುತ್ತಿರುವುದು ಜನಸಾಮಾನ್ಯರನ್ನು ಕಂಗಲಾಗಿಸಿದೆ. ಇದರ ನಿಯಂತ್ರಣಕ್ಕೆ ಶ್ರಮಪಡುತ್ತಿರುವ ಕೇಂದ್ರ ಸರ್ಕಾರವು (Central Government) ಈಗಾಗಲೇ ಸಾಕಷ್ಟು ಬಾರಿ ಕೆಲ ಅಗತ್ಯ ಕ್ರಮಗಳನ್ನು ಕೂಡ ಕೈಗೊಂಡಿದೆ ಈಗ ಅದೇ ನಿಟ್ಟಿನಲ್ಲಿ … Read more

135 ಕರ್ನಾಟಕ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ, ಕೇವಲ ರೂ.100 ಕಟ್ಟಿ ಕರ್ನಾಟಕ ಒನ್ ಪ್ರಾಂಚೈಸಿ ಪಡೆಯಿರಿ.!

  WhatsApp Group Join Now Telegram Group Join Now ಗ್ರಾಮೀಣ ಪ್ರದೇಶಗಳು (Rural) ಗ್ರಾಮ ಒನ್ ಸೇವಾ ಕೇಂದ್ರಗಳು (Grama One) ಕಾರ್ಯನಿರ್ವಹಿಸುವಂತೆ ಕರ್ನಾಟಕ ರಾಜ್ಯಾದ್ಯಂತ ಆಯ್ದ ನಗರ ಪಾಲಿಕೆ, ನಗರ ಸಭೆ, ಪಟ್ಟಣ ಪಂಚಾಯಿತಿ ಮತ್ತು ಪುರಸಭೆಗಳ ವ್ಯಾಪ್ತಿಯಲ್ಲಿ ಕೂಡ ಒಂದೇ ಸೂರಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ 700ಕ್ಕೂ ಹೆಚ್ಚು ನಾಗರಿಕ ಸೇವೆಗಳನ್ನು ಕರ್ನಾಟಕ ಒನ್ (Karnataka One) ಸೇವಾ ಕೇಂದ್ರಗಳ ಮೂಲಕ ಪಡೆಯಬಹುದು. ಈಗಾಗಲೇ ರಾಜ್ಯದಾದ್ಯಂತ ಅನೇಕ ಕಡೆಗಳಲ್ಲಿ ಕರ್ನಾಟಕ … Read more

WhatsApp Group Join Now
Telegram Group Join Now